ವಾರಾಂತ್ಯದಲ್ಲಿ ಕನ್ಯಾಕುಮಾರಿಯಿಂದ ಭೇಟಿ ನೀಡಬಹುದಾದ ಮನಮೋಹಕ ಸ್ಥಳಗಳು
ತಮಿಳುನಾಡು ರಾಜ್ಯದಲ್ಲಿರುವ ಕನ್ಯಾಕುಮಾರಿಯು ಅತ್ಯಂತ ಸುಂದರವಾದ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕನ್ಯಾಕುಮಾರಿ ದೇವಿಯ ಪವಿತ್ರ ದೇವಾಲಯಕ್ಕೆ ತೀ...
ಕನ್ಯಾಕುಮಾರಿ ಸುತ್ತಲಿನ ಅದ್ಭುತ ಕಡಲತೀರಗಳ ಬಗ್ಗೆ ನಿಮಗೆ ಗೊತ್ತಾ?
ಇದು ಪರ್ಯಾಯ ದ್ವೀಪದ ಸಮೀಪವಿರುವ ಭಾರತದ ದಕ್ಷಿಣದ ತುದಿಯಲ್ಲಿರುವ ನಗರವಾಗಿದೆ.ಕನ್ಯಾಕುಮಾರಿ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಅದ್ಭುತ ತಾಣದಲ್ಲಿ ಪ್ರಾಚೀನ ದೇವ...
ಹುತ್ತದಲ್ಲಿದಲ್ಲಿರುವ ಈ ಭಗವತಿ ಕ್ಷೇತ್ರಕ್ಕೆ ಮಹಿಳೆಯರು ಇರುಮುಡಿ ಹೊತ್ತು ತರುತ್ತಾರೆ
ಇಲ್ಲಿ ಹುತ್ತವನ್ನು ದೇವಿಯೆಂದು ಪೂಜಿಸುತ್ತಾ. ಮಹಿಳೆಯರು ಇರುಮುಡಿ ಹೊತ್ತುಕೊಂಡು ಇಲ್ಲಿಗೆ ಬರುತ್ತಾರಂತೆ. ಅಂತಹದ್ದೊಂದು ವಿಶೇಷ ದೇವಾಲಯ ತಮಿಳುನಾಡಿನಲ್ಲಿದೆ. ಹಾಗಾದರೆ ಬನ್ನ...
ಇನ್ನೂ ಕನ್ಯೆಯಾಗಿಯೇ ಉಳಿದಿರುವ ಈ ಕುಮಾರಿ ಅಮ್ಮನ್ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು
ಕನ್ಯಾಕುಮಾರಿಯ ಕುಮಾರಿ ಅಮ್ಮನ್ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಸಮುದ್ರ ತೀರದಲ್ಲಿದೆ. ಈ ದೇವಸ್ಥಾನವನ್ನು ...
ಸೂರ್ಯಾಸ್ತದ ಮಾಯಾಜಾಲ ಪ್ರದೇಶಗಳಿವು...
ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತ...
ನಾಗರಪಂಚಮಿಯಂದು ಇಲ್ಲಿ ಪೂಜಿಸದರೆ ಶೀಘ್ರವಾಗಿ ಸಂತಾನ ಫಲ ಪಡೆಯಬಹುದು
ನಾಗಪಂಚಮಿ ಬರುತ್ತಿದೆ. ಹೀಗಾಗಿ ನಾಗಗಳು ದೇಶದ ಪ್ರಮುಖ ದೇವತೆಗಳಾಗಿದ್ದು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಾಲಯಗಳಿಗೆ ಹೋಗುತ್ತಾರೆ. ನಾಗಗಳು ಕೂಡ ಭಕ್ತರ ಇಚ್ಛೆಯನ್ನು ಆರಾಧಿಸು...
ಇಂದ್ರನ ಶರೀರದ ಮೇಲೆ ಇರುವ 'ಯೋನಿ'ಯನ್ನು ತೊಲಗಿಸಿ ಶುಚಿಗೊಳಿಸಿದ ಕ್ಷೇತ್ರವಿದು....
ಭಾರತದೇಶದಲ್ಲಿ ಶುಚಿಂದ್ರದಲ್ಲಿರುವ ಧನುಮಲಯನ್ ಎಂಬ ದೇವಾಲಯದ ಮೂಲ ವಿಗ್ರಹದ ರೂಪವು ವಿಭಿನ್ನವಾಗಿದ್ದು, ಬೇರೆ ಎಲ್ಲೂ ಕೂಡ ನೋಡಲು ಸಾಧ್ಯವಿಲ್ಲ. ಒಂದೇ ವಿಗ್ರಹದಲ್ಲಿ ಶಿವ, ವಿಷ್ಣ...
ಕೇರಳದ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಪದ್ಮನಾಭ ಪ್ಯಾಲೆಸ್
ಪದ್ಮನಾಭ ಪ್ಯಾಲೆಸ್ ಅತ್ಯಂತ ಪ್ರಸಿದ್ದವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಪ್ಯಾಲೆಸ್ ತಮಿಳುನಾಡು ರಾಜ್ಯದ ಪ್ರಖ್ಯಾತ ಪಟ್ಟಣ ಕನ್ಯಾಕುಮಾರಿಯ ಪದ್ಮನಾಭಪುರಂನಲ್ಲಿದೆ. ಈ ಪ್ಯಾಲ...
ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!
ದಿವ್ಯ ದೇಶಂನಲ್ಲಿ ಪಟ್ಟಿ ಮಾಡಲಾಗಿರುವ 108 ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಇದೂ ಒಂದು. ಆದಿ ಶೇಷನ ಮೇಲೆ ಗಂಭೀರವಾಗಿಯೂ, ಸೌಮ್ಯದಿಂದಲೂ ವಿಶ್ರಾಂತಿ ಪಡೆಯುತ್ತಿರುವ ಕೇಶ...
ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿರುವ ಸ್ತನುಮಲಯನ್
ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್...
ವಿವೇಕಾನಂದ ಸ್ಮಾರಕ ಶಿಲೆಯ ವಿಶೇಷತೆ ಗೊತ್ತೆ?
ನಿಜಕ್ಕೂ ಈ ಸ್ಮಾರಕ ಶಿಲಾ ಬಂಡೆಯು ಸಮುದ್ರದಲ್ಲಿ ಗಂಭೀರವಾಗಿ ಹಾಗೂ ಅಷ್ಟೆ ಆಕರ್ಷಕವಾಗಿ ನಿಂತಿರುವುದನ್ನು ನೋಡಿದಾಗ ಮೈಯೆಲ್ಲಾ ರೋಮಾಂಚನಗೊಳ್ಳುವುದು ಖಂಡಿತ. ಭಾರತದ ಯುವ ಶಕ್ತಿ...
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೀಗೆ ಪ್ರಯಾಣಿಸಿ
ಕಳೆದ ಕೆಲ ಲೆಖನಗಳಲ್ಲಿ ಬೆಂಗಳೂರಿನಿಂದ ಕೆಲ ಪ್ರಖ್ಯಾತಿ ಪ್ರವಾಸಿ ಸ್ಥಳಗಳಿಗೆ ಯಾವ ಮಾರ್ಗದ ಮೂಲಕ, ಆ ಮಾರ್ಗದ ಆಸು ಪಾಸಿನಲ್ಲಿರುವ ಏನೇಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ...