Search
  • Follow NativePlanet
Share

ಉತ್ತರ ಕನ್ನಡ

ಗೇರುಸೊಪ್ಪದಲ್ಲಿನ ಬಂಗಾರ ಕುಸುಮ ಜಲಪಾತವನ್ನು ನೋಡಿದ್ದೀರಾ?

ಗೇರುಸೊಪ್ಪದಲ್ಲಿನ ಬಂಗಾರ ಕುಸುಮ ಜಲಪಾತವನ್ನು ನೋಡಿದ್ದೀರಾ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ ಅನ್ನೋದು ನಿಮಗೆ ಗೊತ್ತೇ ಇದೆ. ಪ್ರತಿಯೊಂದು ಜಲಪಾತವು ಒಂದಕ್ಕಿಂತ ಒಂದನ್ನು ಮೀರಿಸುವಂತಿದೆ. ಉತ್ತರ ಕನ್ನಡದಲ್ಲಿರುವ ಜಲಪ...
ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತಕ್ಕೆ ಹೋಗಿದ್ದೀರಾ?

ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತಕ್ಕೆ ಹೋಗಿದ್ದೀರಾ?

ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತವು ಪ್ರಕೃತಿ ಸೌಂದರ್ಯದ ನಡುವೆ ಕಣ್ತುಂಬಿಸುವ ತಾಣವಾಗಿದೆ. ಬೋರ್ಗರೆಯುವ ಜಲಪಾತದ ನಡುವೆ ಕಾಲಕಳೆಯುವುದು ನಿಜಕ್ಕೂ ಮನಮೋಹಕವಾಗಿದೆ. ಉತ್ತರ ...
ಕುಮಟಾದ ಸುತ್ತಮುತ್ತಲಿನ ಈ ಆಕರ್ಷಣೀಯ ತಾಣಗಳನ್ನು ನೋಡಿದ್ದೀರಾ?

ಕುಮಟಾದ ಸುತ್ತಮುತ್ತಲಿನ ಈ ಆಕರ್ಷಣೀಯ ತಾಣಗಳನ್ನು ನೋಡಿದ್ದೀರಾ?

ಕುಮಟಾ ಎಂಬುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ನಗರವಾಗಿದೆ. ಭಟ್ಕಳದಿಂದ 58 ಕಿ.ಮೀ ದೂರದಲ್ಲಿರುವ ಕುಮಟಾವು ಒಂದು ಪ್ರಮುಖ ಪ್ರೇಕ್ಷಣೀಯ ತಾಣವಾಗಿದೆ. ಇದು ಜಿಲ್ಲ...
ಯೆಲ್ಲಾಪುರದಲ್ಲಿರುವ ಘಂಟೆ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ!

ಯೆಲ್ಲಾಪುರದಲ್ಲಿರುವ ಘಂಟೆ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ!

ಇಲ್ಲಿನ ಗಣೇಶನಿಗೆ ಒಂದು ಘಂಟೆ ಅರ್ಪಿಸಿದರೆ ನಿಮ್ಮ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದಂತೆ. ಹಾಗಾಗಿ ಈತನನ್ನು "ಘಂಟೆ ಗಣೇಶ" ಎಂದು ಕರೆಯುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಭಕ್...
ಬನವಾಸಿಯಲ್ಲಿ ನೋಡೋಕೆ ಏನೇನೆಲ್ಲಾ ಇದೆ ಗೊತ್ತಾ?

ಬನವಾಸಿಯಲ್ಲಿ ನೋಡೋಕೆ ಏನೇನೆಲ್ಲಾ ಇದೆ ಗೊತ್ತಾ?

PC: Rajeev Rajagopalan ಬನವಾಸಿ ಪಟ್ಟಣವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಇರುವ ಪಟ್ಟಣ. ಪುರಾತನ ಕಾಲದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಂತ್ಯವನ್ನಾಳಿರುವ ಕದಂಬರ ವೈಭವಯ...
ಬೇಸಿಗೆಯಲ್ಲಿ ದಾಂಡೇಲಿಯಲ್ಲಿ ಒಂದೆರಡು ದಿನಗಳನ್ನು ಕಳೆಯಿರಿ

ಬೇಸಿಗೆಯಲ್ಲಿ ದಾಂಡೇಲಿಯಲ್ಲಿ ಒಂದೆರಡು ದಿನಗಳನ್ನು ಕಳೆಯಿರಿ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾ...
ಅಂಕೋಲಾದಲ್ಲಿರುವ ಈ ಮಂದಿರಗಳಲ್ಲಿ ಕೈ ಮುಗಿದಿದ್ದೀರಾ, ಕಡಲತೀರದಲ್ಲಿ ಆಡಿದ್ದೀರಾ?

ಅಂಕೋಲಾದಲ್ಲಿರುವ ಈ ಮಂದಿರಗಳಲ್ಲಿ ಕೈ ಮುಗಿದಿದ್ದೀರಾ, ಕಡಲತೀರದಲ್ಲಿ ಆಡಿದ್ದೀರಾ?

ಅಂಕೋಲಾವು ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಲವಾರು ದೇವಾಲಯಗಳಿಂದ ಆವೃತವಾಗಿದೆ. ಅಂಕೋಲಾ ಕೂಡ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರದಿಂದ 40 ಕಿ.ಮೀ ದೂರದಲ್ಲಿರುವ ತಾಲ...
ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್‌ಗೆ ಹೋಗಿದ್ದೀರಾ?

ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್‌ಗೆ ಹೋಗಿದ್ದೀರಾ?

ಪಶ್ಚಿಮ ಘಟ್ಟಗಳ ದೇವಿಮನೆ ಪ್ರದೇಶದ ಮೂಲಕ ಹರಿಯುವ ಅಘನಾಶಿಣಿ ನದಿಯ ಉಪನದಿಯೇ ಬೆಣ್ಣೆ ಹೊಳೆ ಫಾಲ್ಸ್ . 'ಬೆಣ್ಣೆ' ಎಂಬ ಪದವು ಬೆಣ್ಣೆ ಮತ್ತು 'ಹೊಳೆ' ಎಂದರೆ ದೊಡ್ಡ ಸ್ಟ್ರೀಮ್ ಎಂದರ್ಥ, ...
ಭಸ್ಮಾಸುರನಿಗೂ ಯಾಣಕ್ಕೂ ಏನ್‌ ಸಂಬಂಧ, ಇಲ್ಲಿನ ಶಿಖರ ಕಪ್ಪಗಿರುವುದು ಯಾಕೆ?

ಭಸ್ಮಾಸುರನಿಗೂ ಯಾಣಕ್ಕೂ ಏನ್‌ ಸಂಬಂಧ, ಇಲ್ಲಿನ ಶಿಖರ ಕಪ್ಪಗಿರುವುದು ಯಾಕೆ?

ನಮ್ಮೂರ ಮಂದಾರ ಹೂವೇ ಸಿನಿಮಾ ನೋಡಿದವರಿಗೆಲ್ಲಾ ಯಾಣದ ಬಗ್ಗೆ ಗೊತ್ತಿರಬಹುದು. ಯಾಣವು ಒಂದು ಪ್ರಸಿದ್ಧ ಚಾರಣ ಸ್ಥಳವೂ ಆಗಿದೆ. ಪ್ರಕೃತಿಯ ನಡುವೆ ಇರುವ ಈ ಸ್ಥಳವು ಚಾರಣಿಗರನ್ನು ತನ್...
ಸ್ವಾದಿ, ಸೋದೆ, ಸೋಂದ ಎಲ್ಲವೂ ಚೆಂದ!

ಸ್ವಾದಿ, ಸೋದೆ, ಸೋಂದ ಎಲ್ಲವೂ ಚೆಂದ!

ಮಾಧ್ವ ಸಂಪ್ರದಾಯದವರಿಗೆ ಪೂಜ್ಯನೀಯರಾದ ಹಾಗೂ ದಾಸ ಸಾಹಿತ್ಯಕ್ಕೆ ತಮ್ಮದೆ ಆದ ಅಪಾರ ಕಾಣಿಕೆ ಸಲ್ಲಿಸಿರುವ ಮಾಧ್ವ ಯತಿಗಳಲ್ಲೊಬ್ಬರಾದ ಶ್ರೀ ವಾದಿರಾಜರ ದಿವ್ಯ ಬೃಂದಾವನವಿರುವ ಶ್...
ಶಕ್ತಿ ಇದ್ದರೆ ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಶಕ್ತಿ ಇದ್ದರೆ ಜೀವನದಲ್ಲಿ ಒಮ್ಮೆ 'ಯಾಣ' ಪ್ರಯಾಣ ಮಾಡಿ

ಹಬ್ಬ, ವಾರದ ರಜೆ ಒಟ್ಟೊಟ್ಟಿಗೆ ಬಂದಾಗ ಎಲ್ಲಾದರೂ ಸ್ವಲ್ಪ ದೂರದ ಊರಿಗೆ ಹೋಗಬೇಕು, ಜೀವನದ ಜಂಜಾಟವನ್ನೆಲ್ಲಾ ಮರೆತು ಹಾಯಾಗಿ ಇರಬೇಕು ಎನ್ನುವ ಮನಸ್ಸಿದ್ದರೆ ಯಾಣದ ಚಾರಣಮಾಡಿ. ದಟ್ಟ...
ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಈ ಗುಹೆಯಲ್ಲಿ ಗುಮ್ಮ ಅಲ್ಲ... ಶಿವಲಿಂಗವಿದೆ!

ಗುಹೆ ಎಂದರೆ ಸಾಕು ಮನಸ್ಸಲ್ಲಿ ಹಲವಾರು ಪ್ರಶ್ನೆಗಳು ಬುಗಿಲೇಳುತ್ತವೆ. ಅದೇಕೆ ಇಲ್ಲಿದೆ? ಯಾರು ಮಾಡಿದ್ದು? ಅದರಲ್ಲಿ ಏನಿದೆ? ಒಳಗೆ ಹೋಗುವುದಾ ಬೇಡವಾ? ಭಯಾನಕ ಪ್ರಾಣಿ ಇರಬಹುದಾ? ಹೀಗ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X