Search
  • Follow NativePlanet
Share

ಉತ್ತರಾಖಂಡ

ಈ ದೇವಾಲಯದಲ್ಲಿ ಕಣ್ಣು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪೂಜೆ ಮಾಡಲಾಗುತ್ತದೆ, ಭಕ್ತರಿಗೂ ದೇವರ ದರ್ಶನವಿಲ್ಲ!

ಈ ದೇವಾಲಯದಲ್ಲಿ ಕಣ್ಣು, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪೂಜೆ ಮಾಡಲಾಗುತ್ತದೆ, ಭಕ್ತರಿಗೂ ದೇವರ ದರ್ಶನವಿಲ್ಲ!

ಭಾರತ ದೇಶದಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಿದ್ದು, ಬಹುತೇಕ ದೇವಾಲಯಗಳು ತಮ್ಮ ವಿಶೇಷತೆಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ದೇವಾಲಯವು...
ಈ ಸ್ಥಳದಲ್ಲಿದೆ ತ್ರೇತಾಯುಗದ ಸರೋವರ, ಇಲ್ಲಿ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿತಂತೆ!

ಈ ಸ್ಥಳದಲ್ಲಿದೆ ತ್ರೇತಾಯುಗದ ಸರೋವರ, ಇಲ್ಲಿ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿತಂತೆ!

ಕಣ ಕಣದಲ್ಲೂ ಒಂದಲ್ಲ ಒಂದು ಇತಿಹಾಸ ಅಡಗಿರುವ ರಾಜ್ಯ ಉತ್ತರಾಖಂಡ. ಎತ್ತರದ ಪರ್ವತಗಳು ಮತ್ತು ಶಿಖರಗಳಿಂದ ಹಿಡಿದು ಅನೇಕ ನಿಗೂಢ ಸ್ಥಳಗಳವರೆಗೆ ಎಲ್ಲವೂ ಉತ್ತರಾಖಂಡದಲ್ಲಿ ನೋಡಬಹುದ...
ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ಭಾರೀ ಮಳೆಯ ಕಾರಣ ಕೇದಾರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.

ಸುರಿದ ಭಾರೀ ಮಳೆಗೆ ಕೇದಾರನಾಥದಲ್ಲಿ ತಾಪಮಾನ 7 ಡಿಗ್ರಿಗೆ ಇಳಿದಿದ್ದು, ಹೀಗಾಗಿ ರುದ್ರಪ್ರಯಾಗ ಜಿಲ್ಲಾಡಳಿತ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಗೌರಿಕುಂಡ್ ಮತ್ತು ಕೇದ...
ಈ ಹೂವಿನ ಕಣಿವೆ ಸೆಪ್ಟೆಂಬರ್’ವರೆಗೆ ಮಾತ್ರ ತೆರೆದಿರುತ್ತೆ, ಮಧ್ಯಾಹ್ನ ಹೋಗುವಂತಿಲ್ಲ!   

ಈ ಹೂವಿನ ಕಣಿವೆ ಸೆಪ್ಟೆಂಬರ್’ವರೆಗೆ ಮಾತ್ರ ತೆರೆದಿರುತ್ತೆ, ಮಧ್ಯಾಹ್ನ ಹೋಗುವಂತಿಲ್ಲ!   

ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೆ ಪ್ರವಾಸ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದರೆ ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಭೇಟಿ ನೀಡಿ. ಚಮೋಲಿ ಎಂದೊಡನೆ ನಾವು ಯಾವ ಸ್ಥಳದ ಬಗ್ಗೆ ಹ...
ನಚಿಕೇತ ನಿರ್ಮಿಸಿದ ನಚಿಕೇತ ಸರೋವರದಲ್ಲಿ ಟ್ರಕ್ಕಿಂಗ್ ಮಾಡಿ

ನಚಿಕೇತ ನಿರ್ಮಿಸಿದ ನಚಿಕೇತ ಸರೋವರದಲ್ಲಿ ಟ್ರಕ್ಕಿಂಗ್ ಮಾಡಿ

ನಚಿಕೇತ ತಾಲ್‌ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್‌, ಪೈನ್‌, ರೋಡೋಡೇಂಡ್ರನ್‌ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ...
ಬ್ರಹ್ಮಪುರಿಯಲ್ಲಿ ರಾಫ್ಟಿಂಗ್ ಮಾಡಿಲ್ಲಂದ್ರೆ ಹೇಗೆ?

ಬ್ರಹ್ಮಪುರಿಯಲ್ಲಿ ರಾಫ್ಟಿಂಗ್ ಮಾಡಿಲ್ಲಂದ್ರೆ ಹೇಗೆ?

ರಿಷಿಕೇಶವು ಮೊದಲೇ ಎಲ್ಲಾ ರೀತಿಯ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಅಂತಹ ಸಾಹಸ ಚಟುವಟಿಕೆಗಳಲ್ಲಿ ರಿವರ್ ರಾಫ್ಟಿಂಗ್ ಕೂಡಾ ಸೇರಿದೆ. ರಿಷಿಕೇಶ ರೈಲ್ವೆ ನಿಲ್ದಾಣದಿಂದ 8.5...
ಉತ್ತರಾಖಂಡದ ಕುಮಾವೂನ್‌ಗೆ ಹೋಗುವು ಪ್ಲ್ಯಾನ್ ಇದ್ಯಾ?

ಉತ್ತರಾಖಂಡದ ಕುಮಾವೂನ್‌ಗೆ ಹೋಗುವು ಪ್ಲ್ಯಾನ್ ಇದ್ಯಾ?

ಕುಮಾವೂನ್ ಎಂಬುದು ಉತ್ತರಾಖಂಡ ರಾಜ್ಯದ ಗಡ್ವಾಲ್ ಜೊತೆಗೆ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಿಭಾಗವಾಗಿದೆ. ಚಂಪಾವತ್, ನೈನಿತಾಲ್, ಅಲ್ಮೋರಾ, ಬಾಗೇಶ್ವರ್, ಪಿ...
ದುನಾಗಿರಿ ಬೆಟ್ಟದ ಮೇಲಿರುವ ದುನಾಗಿರಿ ದೇವಸ್ಥಾನದ ದರ್ಶನ ಪಡೆಯಿರಿ

ದುನಾಗಿರಿ ಬೆಟ್ಟದ ಮೇಲಿರುವ ದುನಾಗಿರಿ ದೇವಸ್ಥಾನದ ದರ್ಶನ ಪಡೆಯಿರಿ

ರಾನಿಖೇತ್‌ನಲ್ಲಿರುವ ಈ ದೇವಾಲಯವು ದೇಶದಲ್ಲಿರುವ ಎರಡು ವೈಷ್ಣವಿ ಶಕ್ತಿಯ ಪೀಠಗಳಲ್ಲಿ ಒಂದಾಗಿದೆ. ದುನಾಗಿರಿಯಲ್ಲಿರುವ ಈ ದೇವಾಲಯವನ್ನು ಮಾಂಗಲಿಕಾ ದೇವಾಲಯ ಎಂದೂ ಕರೆಯುತ್ತಾರ...
ಬೆಟ್ಟದ ಮೇಲಿರುವ ಕಸರ್ ದೇವಿಯ ದರ್ಶನ ಪಡೆಯಿರಿ

ಬೆಟ್ಟದ ಮೇಲಿರುವ ಕಸರ್ ದೇವಿಯ ದರ್ಶನ ಪಡೆಯಿರಿ

ಈ ಸ್ಥಳವನ್ನು ನೋಡುವಾಗಲೇ ಮನಸ್ಸಿಗೆ ಏನೋ ಒಂಥರಾ ಖುಷಿ ಉಂಟಾಗುತ್ತದೆ. ಪ್ರಕೃತಿ ತಾಣಗಳ ನಡುವೆ ಇರುವ ಒಂದು ಅದ್ಭುತ ತಾಣ ಇದಾಗಿದೆ. ಉತ್ತರಾಖಂಡದ ಅಲ್ಮೋರಾ ಸಮೀಪದ ಹಳ್ಳಿಯಲ್ಲಿ ನೆಲ...
ಶಿವನ ಜಡೆಯನ್ನು ಪೂಜಿಸುವ ಈ ಕ್ಷೇತ್ರಕ್ಕೆ ಹೊಗಿದ್ದೀರಾ ?

ಶಿವನ ಜಡೆಯನ್ನು ಪೂಜಿಸುವ ಈ ಕ್ಷೇತ್ರಕ್ಕೆ ಹೊಗಿದ್ದೀರಾ ?

ಕಲ್ಪೇಶ್ವರವು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿನ ಸುಂದರ ಉರ್ಗಂ ಕಣಿವೆಯಲ್ಲಿರುವ ಶಿವನಿಗೆ ಸಮರ್ಪಿತವಾದ ಯಾತ್ರಾ ಸ್ಥಳವಾಗಿದೆ. ಇದು ಗಡ್ವಾಲ್ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂ...
ಕೇದಾರನಾಥದಲ್ಲಿ ಮೋದಿ ದೀಪಾವಳಿ ಆಚರಣೆ ಹೇಗಿದೆ ನೋಡಿದ್ದೀರಾ?

ಕೇದಾರನಾಥದಲ್ಲಿ ಮೋದಿ ದೀಪಾವಳಿ ಆಚರಣೆ ಹೇಗಿದೆ ನೋಡಿದ್ದೀರಾ?

ಉತ್ತರಾಖಂಡ ರಾಜ್ಯವು ಭಾರತದ ಉತ್ತರದ ಭಾಗದಲ್ಲಿದ್ದು, ಪ್ರವಾಸಿಗರ ಆಕರ್ಷಣೆಯಾಗಿದೆ. ಇದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಒಮ್ಮೆ ಈ ಸುಂದರವಾದ ಜೀವನಶೈಲಿಯ ಸ...
ಡೆಹ್ರಾಡೂನ್‌ನ ಕಳ್ಳರ ಗುಹೆಯ ಸೌಂದರ್ಯ ನೋಡಿದ್ರೆ ಮೈ ಮರೆಯುತ್ತೀರಾ

ಡೆಹ್ರಾಡೂನ್‌ನ ಕಳ್ಳರ ಗುಹೆಯ ಸೌಂದರ್ಯ ನೋಡಿದ್ರೆ ಮೈ ಮರೆಯುತ್ತೀರಾ

ರಾಬರ್ಸ್‌ ಗುಹೆ ಅಂದರೆ ಕಳ್ಳರ ಗುಹೆ. ಇದನ್ನು ಸ್ಥಳೀಯರು ಗುಚುಪಾನಿ ಎಂದು ಕರೆಯುತ್ತಾರೆ. ಈ ನದಿ ಗುಹೆಯು ಹಿಮಾಲಯದಲ್ಲಿ ರಚನೆಯಾಗಿದೆ, ಇದು ಭಾರತದ ಉತ್ತರಖಂಡ ರಾಜ್ಯದ ಡೆಹ್ರಾಡೂನ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X