ರುದ್ರಪ್ರಯಾಗ: ಕಾರ್ತಿಕೇಯ ತನ್ನ ಎಲುಬನ್ನೇ ಶಿವನಿಗೆ ಅರ್ಪಿಸಿದ ಕ್ಷೇತ್ರ ಇದು
ಉತ್ತರಖಂಡವು ಆಧ್ಯಾತ್ಮದ ದೃಷ್ಠಿಯಿಂದ ಪ್ರಮುಖವಾದುದು. ಮನಸ್ಸಿನ ಶಾಂತಿಗಾಗಿ ವಿಶ್ಬಾದ್ಯಂತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಉತ್ತರಖಂಡವು ಅಸಂಖ್ಯಾತ ದೇವಾಲಯಗಳ ಬೀಡಾಗ...
ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?
ಬದರಿನಾಥಕ್ಕೆ ತೆರಳುವಾಗ ಸಿಗುವ ಒಂದು ಸುಂದರ ತಾಣವೇ ನಂದಪ್ರಯಾಗ. ಪಂಚ ಪ್ರಯಾಗಗಳಲ್ಲಿ ಒಂದಾಗಿರುವ ನಂದಪ್ರಯಾಗವು ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ತಾಣವಾಗಿದೆ. ನಂದಪ್ರಯಾಗ ...
ಶಿವ ತುಂಡರಿಸಿದ ಗಣೇಶನ ತಲೆ ಎಲ್ಲಿದೆ ನಿಮಗೆ ಗೊತ್ತಾ?
ಪಾರ್ವತಿ ಪುತ್ರ ಗಣೇಶನ ತಲೆಯನ್ನು ಶಿವ ತುಂಡರಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆ ನಂತರ ಶಿವನು ಆನೆಯ ತಲೆಯನ್ನು ತಂದು ಜೋಡಿಸಿದನು ಎನ್ನೋದು ತಿಳಿದೇ ಇದೆ. ಆದ್ರೆ ಗಣೇಶನ ತುಂಡ...
ಬ್ರಹ್ಮಾಂಡದ ಮೊದಲ ಶಿವಲಿಂಗ ಇದು, ಇಲ್ಲಿ ಜನರು ಮೃತ್ಯುಂಜಯ ಪೂಜೆ ಮಾಡಿಸ್ತಾರೆ ಯಾಕೆ
ಜಾಗೇಶ್ವರ ದ ಶಿವಲಿಂಗವನ್ನು ಭೂಮಿಯ ಮೊದಲ ಶಿವಲಿಂಗ ಎನ್ನಲಾಗುತ್ತದೆ. ಇಲ್ಲಿಂದಲೇ ಶಿವಲಿಂಗದ ಪೂಜೆ ಪ್ರಾರಂಭವಾಗಿದ್ದು. ಮಂದಿರದ ಉತ್ಪತ್ತಿ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ದೇವಸ್...
ತಲೆಕೆಳಗಾಗಿರುವ ಈ ಕೋಟೆಯ ರಹಸ್ಯ ಏನು ಗೊತ್ತಾ?
ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪುರಾತನ ಕೋಟೆಗಳಿವೆ. ಪ್ರತಿಯೊಂದು ಕೋಟೆಯು ತನ್ನದೇ ಆದ ಕಥೆಯನ್ನು ಹೊಂದಿದೆ. ರಾಜರ ಕಾಲದಲ್ಲಿ ಇಂತಹ ಕೋಟೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಎಂ...
ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?
ಉತ್ತರಖಂಡದಲ್ಲಿ ಬದ್ರಿನಾಥ್ನಿಂದ ಸ್ವಲ್ಪವೇ ದೂರದಲ್ಲಿದೆ ಮಾನ ಎನ್ನುವ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಎರಡು ಬೆಟ್ಟಗಳಿಂದ ನಿರ್ಮಿಸಲಾದ ಸೇತುವೆ ಕಾಣಸಿಗುತ್ತದೆ. ಈ ಬ್ರಿಡ್ಜ್...
600 ವರ್ಷಗಳಿಂದ ಪೂಜೆಗಳನ್ನು ಸ್ವೀಕಾರ ಮಾಡುತ್ತಿರುವ ಆದಿ ಭೀಕ್ಷು...
ಪರಮೇಶ್ವರನು ಭಕ್ತರಲ್ಲಿ ಆರಾಧನೆಗೆ ಒಳಪಡುವ ದೇವರಲ್ಲಿ ಪ್ರಪಥಮನು. ಸಾಧಾರಣ ಮಾನವರು ಕೂಡ ಹಾಲಿನ ಅಭೀಷಕಗಳು, ರಕ್ತ ತಿಲಕದಿಂದ ಪೂಜಿಸುವ ಮೂರ್ತಿ ಅವನು. ಪ್ರಸ್ತುತದ ಆಧುನಿಕ ಸಮಾಜದ...
ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ
ಈ ವರೆಗೂ ನೀವು ಜನರನ್ನು ದೇವಸ್ಥಾನಕ್ಕೆ ಹೋಗಿ ತಮ್ಮ ಬೇಡಿಕೆಯನ್ನು ಮುಂದಿಡುವುದನ್ನು ನೋಡಿರುವಿರಿ. ತಮ್ಮ ಮನೋಕಾಮನೆಯನ್ನು ಪೂರೈಸುವಂತೆ ಜನರು ವಿಭಿನ್ನ ರೀತಿಯಲ್ಲಿ ದೇವರನ್ನು ...
ಮಳೆಯನ್ನು ಆಸ್ವಾದಿಸಲು ಉತ್ತರಾಖಂಡದ ಅಸಾಧಾರಣ ಸ್ಥಳಗಳು
ಮಳೆಗಾಲವು ಶುರುವಾಯಿತೆಂದರೆ ಸಾಕು ಮಾನ್ಸೂನ್ ಮಳೆಗಾಲದ ಪ್ರಯಾಣವು ಪ್ರಾರಂಭವಾಗುತ್ತದೆ. ನೀವು ಹೊರಗಡೆ ವೀಕ್ಷಣೆಯನ್ನು ಪ್ರಾರಂಭಿಸುವ ಕಾಲವೆನ್ನಬಹುದು ಅದು ಮಳೆಯೊಂದಿಗೆ ಮನೆಯ ...
ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !
ರಾನಿಖೇತ್ ಉತ್ತರಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಸಮುದ್ರ ಮಟ್ಟದಿಂದ 1869 ಮೀಟರ್ ಎತ್ತರದಲ್ಲಿದೆ ಮತ್ತು ಇದು ಹಿಮಾಲಯದ ಪಶ್ಚಿಮದ ಶಿಖರಗಳಿ...
ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!
ಕಳ್ಳತನ ಮಾಡುವುದು ಪಾಪ ಎನ್ನಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಲ್ಲಿ ಕಳ್ಳತನ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ. ಇಲ್ಲಿ ಕಳ್ಳತನ ಮಾ...
ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!
ರಸ್ತೆಯ ಬದಿಯಲ್ಲಿ ವಿವಿಧ ಹಣ್ಣುಗಳಿಂದ ತುಂಬಿರುವ ಮರಗಳಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ...ಆ ಹಣ್ಣುಗಳನ್ನು ಕೀಳುತ್ತಾ, ತಿನ್ನುತ್ತಾ ನಡೆಯುವುದು ನಿಜಕ್ಕೂ ಮಜಾ ನೀಡು...