Search
  • Follow NativePlanet
Share

ಉಡುಪಿ

ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು  

ನೋಡಬನ್ನಿ ಉಡುಪಿಯ ‘ಕೆಮ್ಮಣ್ಣು ತೂಗು ಸೇತುವೆ’ ಸೊಬಗು  

ಈಗಾಗಲೇ ಬೆಟ್ಟ, ಕೋಟೆ, ಚಾರಣ ಎಂದು ಪ್ರವಾಸ ಮಾಡಿರುವವರು ಒಮ್ಮೆ ಉಡುಪಿಯ ಕೆಮ್ಮಣ್ಣು ತೂಗು ಸೇತುವೆಗೆ ಭೇಟಿ ಕೊಡಿ. ವಾರಾಂತ್ಯದಲ್ಲಿ ಸ್ನೇಹಿತರು, ಕುಟುಂಬದವರ ಜೊತೆ ಪಿಕ್ನಿಕ್ ಹೋಗ...
ಕರ್ನಾಟಕದ ಉಡುಪಿ ಜಿಲ್ಲೆಯ ಅಷ್ಟೇನೂ ಹೆಸರುವಾಸಿಯಾಗದ ಈ ಜಲಪಾತಗಳಿಗೆ ಒಮ್ಮೆ ಭೇಟಿ ನೀಡಿ

ಕರ್ನಾಟಕದ ಉಡುಪಿ ಜಿಲ್ಲೆಯ ಅಷ್ಟೇನೂ ಹೆಸರುವಾಸಿಯಾಗದ ಈ ಜಲಪಾತಗಳಿಗೆ ಒಮ್ಮೆ ಭೇಟಿ ನೀಡಿ

ಕರ್ನಾಟಕದಲ್ಲಿರುವ ಹಲವಾರು ಜಲಪಾತಗಳು ಕಾಲಾನಂತರ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರೂ, ಅನ್ವೇಷಣೆಗೆ ಒಳಗಾಗಬೇಕಾದುವುಗಳು ಇನ್ನೂ ಸಾಕಷ್ಟು ಉಳಿದುಕೊಂಡಿವೆ. ಕೆಲವು ದಟ್ಟವ...
ಮಣಿಪಾಲದಲ್ಲಿರುವ ಈ ತಾಣಗಳಲ್ಲಿ ಸುತ್ತಾಡಿದ್ದೀರಾ?

ಮಣಿಪಾಲದಲ್ಲಿರುವ ಈ ತಾಣಗಳಲ್ಲಿ ಸುತ್ತಾಡಿದ್ದೀರಾ?

ಮಣಿಪಾಲವು ಉಡುಪಿಯಿಂದ 6 ಕಿ.ಮೀ ಮತ್ತು ಮಂಗಳೂರಿನಿಂದ 60 ಕಿ.ಮೀಗಳ ದೂರದಲ್ಲಿ ಮಣಿಪಾಲ ನೆಲೆಗೊಂಡಿದೆ. ಇಂದು ಮಣಿಪಾಲ ಉನ್ನತ ಶಿಕ್ಷಣ, ವಾಣಿಜ್ಯ, ಆರೋಗ್ಯ ಸೇವೆ ಮತ್ತು ವಿವಿಧ ಉದ್ಯಮಗಳ ...
ಗುಡ್ಡಟ್ಟು ವಿನಾಯಕನಿಗೆ ಸಾವಿರ ಕೊಡ ಸೇವೆ ಮಾಡೋದು ಅಷ್ಟೊಂದು ಸುಲಭವಲ್ಲ

ಗುಡ್ಡಟ್ಟು ವಿನಾಯಕನಿಗೆ ಸಾವಿರ ಕೊಡ ಸೇವೆ ಮಾಡೋದು ಅಷ್ಟೊಂದು ಸುಲಭವಲ್ಲ

ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳ ಗಡಿಭಾಗದಲ್ಲಿರುವ ಗುಡ್ಡಟ್ಟು ನೈಸರ್ಗಿಕ ಸೌಂದರ್ಯದ ಸ್ಥಳವಾಗಿದೆ. ಈ ದೇವಾಲಯವನ್ನು ಬೃಹತ್ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದ್ದು, ಇ...
ಕುಡುಮಾರಿ ಅಥವಾ ಚಕ್ಟಿಕಲ್ ಜಲಪಾತವನ್ನು ಕಂಡಿದ್ದೀರಾ?

ಕುಡುಮಾರಿ ಅಥವಾ ಚಕ್ಟಿಕಲ್ ಜಲಪಾತವನ್ನು ಕಂಡಿದ್ದೀರಾ?

ಉಡುಪಿ ಜಿಲ್ಲೆಯಲ್ಲಿರುವ ಕುಂದಾಪುರ ತಾಲೂಕಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹಸಿರುಮನೆಯ ನಡುವೆ ಇರುವ ಕುಡುಮಾರಿ ಜಲಪಾತದ ಸೌಂದರ್ಯವು ಎಲ್ಲ ಸಾಹಸಮಯ ಪ್ರವಾಸಿಗಳನ್ನು ಕೈ ಬೀಸಿ ಕರೆ...
ಸೀತಾ ನದಿಯಿಂದ ಉಂಟಾಗಿರುವ ಜೋಂಬ್ಲು ತೀರ್ಥ ಜಲಪಾತ ಎಲ್ಲಿದೆ ಗೊತ್ತಾ?

ಸೀತಾ ನದಿಯಿಂದ ಉಂಟಾಗಿರುವ ಜೋಂಬ್ಲು ತೀರ್ಥ ಜಲಪಾತ ಎಲ್ಲಿದೆ ಗೊತ್ತಾ?

ತೀರ್ಥ ಸ್ನಾನ ಮಾಡಿದ್ರೆ ಪುಣ್ಯ ಬರುತ್ತದೆ. ಪಾಪಗಳೆಲ್ಲಾ ತೊಳೆದುಹೋಗುತ್ತದೆ ಎನ್ನುತ್ತಾರೆ. ಅದೆಷ್ಟು ನಿಜ ಅಥವಾ ಸುಳ್ಳು ಅನ್ನೋದು ನಮಗೆ ತಿಳಿದಿಲ್ಲ. ಆದರೂ ಜನರು ತಮ್ಮ ಮನಃಶಾಂತ...
ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ದಂಪತಿ ಸಮೇತರಾಗಿ ಬಂದು ಇಲ್ಲಿ ಬುಟ್ಟಿ ತುಂಬಾ ಬಾಳೆಹಣ್ಣು ಅರ್ಪಿಸ್ತಾರೆ ಯಾಕೆ?

ಉಡುಪಿಯಲ್ಲಿರುವ ಈ ದೇವಸ್ಥಾನವು ಬಹಳ ಪುರಾತನವಾದ ದೇವಾಲಯ. ಇಲ್ಲಿನ ವಿಶೇಷತೆ ಎಂದರೆ ನೀವು ಯಾವುದಾದರೂ ಇಚ್ಛೆಯನ್ನು ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಅದು ನೆರವೇರಿದರೆ ಬಾಳೆಹ...
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಕರ್ನಾಟಕದ ಪ್ರಸಿದ್ಧ ಕೃಷ್ಣ ಮಂದಿರದಲ್ಲಿ ಉಡುಪಿಯ ಕೃಷ್ಣ ಮಂದಿರವೂ ಒಂದು. ಇದು ವಿಶ್ವವಿಶ್ಯಾತ ಧಾರ್ಮಿಕ ತಾಣವಾಗಿದೆ. ಉಡುಪಿಯನ್ನು ಮಂದಿರಗಳ ನಗರಿ ಎಂದೂ ಕರೆಯಲಾಗುತ್ತದೆ. ಉಡುಪ...
ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?

ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?

ಕಲ್ಲು ಗಣಪತಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಬಹಳಷ್ಟು ಮಂದಿ ಕೇಳಿರಲಿಕ್ಕಿಲ್ಲ. ಇದೊಂದು ಗುಹೆಯೊಳಗೆ ಇರುವ ಗಣಪತಿ. ಇದೊಂದು ಬಹಳ ಪ್ರಾಚೀನ ದೇವಾಲಯವಾಗಿದೆ. ಉಡುಪಿ ಜಿಲ್ಲೆಯ ಜನರ...
ಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾ

ಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾ

ತನ್ನ ಕೈಯೊಳಗೆ ಎಲ್ಲವನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದು ಪ್ರವಾಸಿಗರ ಅಲೆಮಾರಿ ಚಟವನ್ನು ಪೂರೈಸುತ್ತದೆ. ಕಡಲತೀರಗಳು, ಸರೋವರಗಳು, ಪರ್ವತ...
ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿ ನಮ್ಮ ಕರ್ನಾಟಕದ ರಾಜ್ಯದ ಅತ್ಯಂತ ಪವಿತ್ರವಾದ ದೇವಾಲಯ. ಉಡುಪಿ ಒಂದು ಶ್ರೀ ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಅನಂತೇಶ್ವರ ದೇವಾಲಯವಿದ್ದು, ಅತ್ಯಂತ ಪವಿತ್ರ...
ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ದೇಶದಲ್ಲಿಯೇ ಮೊದಲ ವೈಫೈ ಕನೆಕ್ಟಿವಿಟಿಯಾದ ಬೀಚ್

ಮಾಲ್ಪೆ ಒಂದು ಸುಂದರವಾದ ಹಾಗು ಅದ್ಭುತವಾದ ದ್ವೀಪವಾಗಿದೆ. ದೇಶದಲ್ಲಿಯೇ ಸುರಕ್ಷಿತವಾದ ಕಡಲ ತೀರಗಳಲ್ಲಿ ಇದು ಒಂದು. ಸಂಜೆಯ ಸಮಯದಲ್ಲಿ ಅದ್ಭುತವಾದ ಸೂರ್ಯಾಸ್ತವಾಗುವ ದೃಶ್ಯವನ್ನ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X