Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ಆಕರ್ಷಣೆಗಳು
  • 01ಆದಿ ಅಣ್ಣಾಮಲೈ ದೇವಸ್ಥಾನ

    ತಿರುವಣ್ಣಾಮಲೈ ಸುತ್ತಮುತ್ತಲಿನಲ್ಲಿಯೇ ಅತ್ಯಂತ ಹಳೆಯ ದೇವಸ್ಥಾನ ಆದಿ ಅಣ್ಣಾಮಲೈ. ಅರುಣಾಚಲೇಶ್ವರ ದೇವಸ್ಥಾನವನ್ನು ಕಟ್ಟುವುದಕ್ಕೂ ಮೊದಲೇ 100 ವರ್ಷಗಳ ಮುಂಚೆಯೇ ಈ ದೇವಸ್ಥಾನವನ್ನು ನಿರ್ಮಿಸಲಾಗಿತ್ತು.

    ಹೀಗಾಗಿ ಈ ದೇವಸ್ಥಾನ ಸುಮಾರು 2000 ವರ್ಷಗಳಷ್ಟು ಹಳೆಯದೆಂದು ನಂಬಲಾಗುತ್ತದೆ. ಮೊದಲು ದೇವಸ್ಥಾನವನ್ನು ಹಲವರು...

    + ಹೆಚ್ಚಿಗೆ ಓದಿ
  • 02ಅರುಣಾಚಲೇಶ್ವರ ದೇವಸ್ಥಾನ

    ಅರುಣಾಚಲೇಶ್ವರ ದೇವಸ್ಥಾನ ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿದೆ. ಹಿಂದೂ ಭಕ್ತಾಧಿಗಳಿಗೆ ಇದು ಪವಿತ್ರ ಕ್ಷೇತ್ರ. ಇಲ್ಲಿ ಶಿವಪೂಜೆ ಸಡೆಯುತ್ತಿದ್ದು ಶೈವರಿಗೆ ಹೆಚ್ಚಿನ ಮಹತ್ವವುಳ್ಳ ಕ್ಷೇತ್ರವಿದು.

    ದೇವಸ್ಥಾನದಲ್ಲಿ ಶಿವನನ್ನು ಪ್ರತಿನಿಧಿಸುವ ಲಿಂಗವಿದೆ. ಲಿಂಗದ ಜೊತೆಗೆ ಪಾರ್ವತಿ ದೇವಿಯ ಪೂಜೆಯೂ ನಡೆಯುತ್ತದೆ....

    + ಹೆಚ್ಚಿಗೆ ಓದಿ
  • 03ಸಾತನೂರ್ ಅಣೆಕಟ್ಟು

    1958 ರಲ್ಲಿ ಕಟ್ಟಿದ ಸಾತನೂರ್ ಅಣೆಕಟ್ಟು ತಿರುವಣ್ಣಾಮಲೈ ಜಿಲ್ಲೆಯಲ್ಲಿದ್ದು ದಕ್ಷಿಣ ಭಾರತದ ಪ್ರಮುಖ ಡ್ಯಾಂಗಳಲ್ಲೊಂದು. ತಿರುವಣ್ಣಾಮಲೈ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರ ಕುಡಿಯುವ ನೀರು ಮತ್ತು ನೀರಾವರಿಯ ಉದ್ದೇಶಕ್ಕೆ ಈ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟನ್ನು ಪೆನ್ನೈಯಾರ್ ಮತ್ತು ತೆನ್ಪೆನ್ನೈ ನದಿಗಳಿಗೆ ಅಡ್ಡಲಾಗಿ...

    + ಹೆಚ್ಚಿಗೆ ಓದಿ
  • 04ರಮಣ ಆಶ್ರಮ

    ರಮಣ ಆಶ್ರಮ ಎಂಬ ಧಾರ್ಮಿಕ ಸಂಸ್ಥೆ ನೆಲೆ ನಿಂತಿರುವುದು ರಮಣ ಮಹರ್ಷಿಗಳು ನೆಲೆಸಿದ ಸ್ಥಳದಲ್ಲಿ. ಆಧುನಿಕ ತತ್ವಜ್ಞಾನಿಯಾಗಿರುವ ರಮಣಮಹರ್ಷಿಗಳು 1922 ರಿಂದ 1950 ರವರೆಗೆ ತಿರುವಣ್ಣಾಮಲೈನಲ್ಲಿ ನೆಲೆ ನಿಂತಿದ್ದರು.

    ತಿರುವಣ್ಣಾಮಲೈನ ಪಶ್ಚಿಮ ದಿಕ್ಕಿನಲ್ಲಿ ಅರುಣಾಚಲ ಬೆಟ್ಟದ ತಪ್ಪಲಿನಲ್ಲಿದೆ ಈ ರಮಣ ಆಶ್ರಮ. ಮಹರ್ಷಿ...

    + ಹೆಚ್ಚಿಗೆ ಓದಿ
  • 05ವಿರೂಪಾಕ್ಷ ಗುಹೆ

    ವಿರೂಪಾಕ್ಷ ಗುಹೆ

    ವಿರೂಪಾಕ್ಷ ಗುಹೆ ಸುಮಾರು 14ನೇ ಶತಮಾನದಿಂದಲೂ ಧಾರ್ಮಿಕ ಮಹತ್ವ ಹೊಂದಿದೆ. ಪ್ರಾರಂಭದಲ್ಲಿ ಗುಹೆ ಪ್ರಸಿದ್ದಿ ಪಡೆದಿದ್ದು ಸಂತ ವಿರೂಪಾಕ್ಷ ದೇವನಿಂದ. ಆದರೆ ಇದೀಗ ವಿರೂಪಾಕ್ಷ ಗುಹೆ ಹೆಸರುವಾಸಿಯಾಗಿರುವುದು ರಮಣ ಮಹರ್ಷಿಗಳಿಂದ. 1899 ರಿಂದ ಸುಮಾರು 16 ವರ್ಷಗಳ ಕಾಲ ವಿರೂಪಾಕ್ಷ ಗುಹೆಯನ್ನು ರಮಣ ಮಹರ್ಷಿಗಳು ತಮ್ಮ...

    + ಹೆಚ್ಚಿಗೆ ಓದಿ
  • 06ಶೇಷಾದ್ರಿ ಸ್ವಾಮಿಗಳ ಆಶ್ರಮ

    ರಮಣ ಆಶ್ರಮಕ್ಕೆ ಸಮೀಪದಲ್ಲಿಯೇ ಇದೆ ಶೇಷಾದ್ರಿ ಸ್ವಾಮಿಗಳ ಆಶ್ರಮ. ರಮಣ ಆಶ್ರಮಕ್ಕೆ ಹೋಗುವ ದಾರಿಯಲ್ಲಿಯೇ ಇರುವ ಶೇಷಾದ್ರಿ ಸ್ವಾಮಿಗಳ ಆಶ್ರಮ ಕೇವಲ ಮೂರು ಕಟ್ಟಡಗಳ ಅಂತರದಲ್ಲಿದೆ. ಸ್ವಾಮಿಗಳ ಆಶ್ರಮದಲ್ಲಿ ಬೇರೆ ನಗರಗಳಿಂದ ಬರುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಇಲ್ಲಿನ ವಸತಿ ಬಾಡಿಗೆ ಅತ್ಯಂತ ಕಡಿಮೆ ಖರ್ಚಿನದ್ದು....

    + ಹೆಚ್ಚಿಗೆ ಓದಿ
  • 07ಸ್ಕಂದಾಶ್ರಮ

    ಸ್ಕಂದಾಶ್ರಮ

    ಸ್ಕಂದಾಶ್ರಮವನ್ನು ಸ್ಥಾಪಿಸಿದವರು ಕಂದಸ್ವಾಮಿ. ಇವರೇ ಕಟ್ಟಡದ ಪ್ರಾಥಮಿಕ ಭಾಗವನ್ನು ನಿರ್ಮಿಸಲು ಮುಂದಾದವರು. ಸ್ಕಂದಾಶ್ರಮವೊಂದು ಗುಹೆಯಾಗಿದ್ದು ವಿರೂಪಾಕ್ಷ ಗುಹೆಗೆ ಹತ್ತಿರದಲ್ಲಿಯೇ ಇದೆ. ಆಶ್ರಮದಲ್ಲಿ ಸ್ವಚ್ಚ ನೀರಿನ ತೊರೆಯಿದ್ದು ಕುಡಿಯಲು ಯೋಗ್ಯವಾಗಿದೆ. ಗುಹೆಯಲ್ಲಿ ಎರಡು ಕೋಣೆಯನ್ನೂ ಕಟ್ಟಲಾಗಿದೆ. ಆಶ್ರಮದ...

    + ಹೆಚ್ಚಿಗೆ ಓದಿ
  • 08ಮಾಮರ ಗುಹೈ

    ಮಾಮರ ಗುಹೈ

    ಮಾಮರಾ ಗುಹೈ ತಿರುವಣ್ಣಾಮಲೈನಲ್ಲಿರುವ ಹಿಂದೂ ದೇವಸ್ಥಾನ. ಮಾಮರ ಗುಹೈನ ಅರ್ಥ ಮಾವಿನ ಹಣ್ಣಿನ ಗುಹೆ ಎಂದು. ದೇವಸ್ಥಾನ ಮೂಲತಃ ಗುಹೆಯಾಗಿದ್ದು ಮಂದಿರದ ರೂಪ ನೀಡಲಾಗಿದೆ. ಹೊರನೋಟಕ್ಕೆ ಗುಹೆಯು ಮಾವಿನ ಮರದಂತೆ ತೋರುತ್ತದೆ. ಸ್ಥಳೀಯ ಹಿಂದೂ ಜನರಿಗೆ ಇದು ಧಾರ್ಮಿಕ ಮಹತ್ವವುಳ್ಳ ಸ್ಥಳ.

    ಮಹರ್ಷಿ ರಮಣರು ಇಲ್ಲಿ 6 ವರ್ಷಗಳ...

    + ಹೆಚ್ಚಿಗೆ ಓದಿ
  • 09ಅಣ್ಣಮಲೈ ಬೆಟ್ಟ

    ಅಣ್ಣಮಲೈ ಬೆಟ್ಟ ಪಶ್ಚಿಮಘಟ್ಟದ ಭಾಗವಾಗಿದ್ದು ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದುಹೋಗುತ್ತದೆ. ಅಣ್ಣೈ ಮತ್ತು ಮಲೈ ಎಂಬ ಎರಡು ಶಬ್ದಗಳಿಂದ ಅಣ್ಣಮಲೈ ಬೆಟ್ಟದ ಹೆಸರು ಹುಟ್ಟಿಕೊಂಡಿದೆ. ಅಣ್ಣಾಮಲೈ ಎಂಬುದರ ಮೂಲಾರ್ಥ ಆನೆಗಳ ಬೆಟ್ಟ ಎಂದು.

    ಅನಮುಡಿ ಸಮುದ್ರ ಮಟ್ಟದಿಂದ 264 ಮೀಟರ್ ಎತ್ತರದಲ್ಲಿದ್ದು...

    + ಹೆಚ್ಚಿಗೆ ಓದಿ
  • 10ಅಷ್ಟ ಲಿಂಗ

    ಅಷ್ಟ ಲಿಂಗ

    ಅಷ್ಟ ಲಿಂಗಂ ಅಥವಾ ಎಂಟು ಲಿಂಗಗಳು ಸ್ಥಾಪನೆಗೊಂಡಿರುವುದು ಅಣ್ಣಾಮಲೈ ಬೆಟ್ಟದ ತಳದಲ್ಲಿ. ತಿರುವಣ್ಣಾಮಲೈನಲ್ಲಿ ಧಾರ್ಮಿಕ ಮತ್ತು ಆದ್ಯಾತ್ಮಿಕ ಪ್ರತಿಧ್ವನಿಸಲು ಮುಖ್ಯ ಕಾರಣ ಇದೇ ಅಷ್ಟ ಲಿಂಗ. ಅಷ್ಟಲಿಂಗಗಳು ಸಂತರು ಮತ್ತು ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಲಿಂಗಗಳಿಗೆ ಸಣ್ಣ ಮಂದಿರಗಳನ್ನು...

    + ಹೆಚ್ಚಿಗೆ ಓದಿ
  • 11ಪಚ್ಚೈಯಮ್ಮನ್ ಕೋಯಿಲ್

    ಪಚ್ಚೈಯಮ್ಮನ್ ಕೋಯಿಲ್

    ಪಚ್ಚೈಯಮ್ಮನ್ ಕೋವಿಲ್ ಪುರಾತನ ದೇವಸ್ಥಾನ ತಿರುವಣ್ಣಾಮಲೈನ ಹೊರಭಾಗದಲ್ಲಿದೆ. 1000 ವರ್ಷಕ್ಕಿಂತಲೂ ಹಳೆಯ ದೇವಸ್ಥಾನವಾಗಿದ್ದರೂ ಅದರ ರಚನೆಗಳು ಇನ್ನೂ 10 ವರ್ಷದಷ್ಟು ಹಳೆಯದೆನಿಸುತ್ತವೆ.

    ಶಿವನ ಪತ್ನಿಯಾದ ಪಾರ್ವತಿ ದೇವಿಯನ್ನು ಇಲ್ಲಿ ಪಚ್ಚೈಯಮ್ಮನ್ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇವತೆ ಜಗತ್ತಿನಲ್ಲಿ ಶಾಂತಿ...

    + ಹೆಚ್ಚಿಗೆ ಓದಿ
  • 12ಅರಂತಗಿರಿ ಜೈನ ಮಠ

    ಅರಂತಗಿರಿ ಜೈನ ಮಠ

    ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅರಂತಗಿರಿ ಜೈನ ಮಠ ಇಡೀ ಭಾರತದ ಜೈನ ಸಮುದಾಯದವರ ಧಾರ್ಮಿಕ ಶ್ರದ್ದಾ ಕೇಂದ್ರ. ಸಮುದಾಯ ಕೇಂದ್ರಿತ ಸೇವೆಗಳನ್ನು  ಒದಗಿಸುವ ಗುರಿಯನ್ನಿಟ್ಟುಕೊಂಡು 1998ರಲ್ಲಿ  ಅರಂತಗಿರಿ ಜೈನ ಮಠವನ್ನು ಸ್ಥಾಪಿಸಲಾಯಿತು.

    ಮಠದ ಒಳಭಾಗದಲ್ಲಿ ಹಲವಾರು ಸಂಕೀರ್ಣಗಳಿವೆ. ನಾಲ್ಕು ಜೈನ...

    + ಹೆಚ್ಚಿಗೆ ಓದಿ
  • 13ಪಡವೇಡು ರೇಣುಕಾಂಬಾ ದೇವಸ್ಥಾನ

    ಪಡವೇಡು ರೇಣುಕಾಂಬಾ ದೇವಸ್ಥಾನ

    ಪಡವೇಡು ರೇಣುಕಾಂಬಾ ದೇವಸ್ಥಾನ ಪಡವೇಡು ಪಟ್ಟಣದಲ್ಲಿದೆ ಮತ್ತು ತಿರುವಣ್ಣಾಮಲೈನಿಂದ 7ಕಿಮೀ ದೂರದಲ್ಲಿದೆ. ಶಕ್ತಿ ಸ್ಥಳಗಳಲ್ಲಿ ಇಧು ಒಂದು. ಸೋಮನಾಥಲಿಂಗವು ಇಲ್ಲಿದೆ.

    ಐತಿಹ್ಯಗಳ ಪ್ರಕಾರ, ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮ ತನ್ನ ತಂದೆ ಋಷಿ ಜಮದಗ್ನಿಯ ಆದೇಶದಂತೆ ತನ್ನ ತಾಯಿ ರೇಣುದೇವಿಯ ತಲೆಯನ್ನು...

    + ಹೆಚ್ಚಿಗೆ ಓದಿ
  • 14ನಡುಂಗುಣಂ ರಾಮ ದೇವಸ್ಥಾನ

    ನಡುಂಗುಣಂ ರಾಮ ದೇವಸ್ಥಾನ

    ನೆಡುಂಗುಣಂ ರಾಮ ದೇವಸ್ಥಾನದಲ್ಲಿ ರಾಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ತಿರುವಣ್ಣಮಲೈನಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನವಿದು. ಸುಮಾರು 700 ವರ್ಷಗಳಷ್ಟು ಹಳೆಯ ದೇವಸ್ಥಾನ ಇದಾಗಿದ್ದು ಹಲವಾರು ದೊರೆಗಳು ಇದರ ನವೀಕರಣ ಮಾಡಿದ್ದಾರೆ.

    ದೇವಸ್ಥಾನದ ವಿಶಿಷ್ಟ ರಚನೆಯೆಂದರೆ ಶ್ರೀರಾಮನ ಮೂರ್ತಿಯನ್ನು ಕೂತ ಭಂಗಿಯಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat