Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಕಾಡು » ಆಕರ್ಷಣೆಗಳು
  • 01ಅರ್ಕೇಶ್ವರ ದೇವಾಲಯ

    ತಲಕಾಡಿಗೆ ಭೇಟಿಕೊಡುವವರೆಲ್ಲರು ನೋಡಲೇಬೇಕಾದ ದೇವಾಲಯ ಅರ್ಕೇಶ್ವರ ದೇವಾಲಯ. ಇದು ಈ ಊರಿನ ಪ್ರಮುಖ ಆಕರ್ಷಣೆಯ ತಾಣವಾಗಿದೆ. ಇಲ್ಲಿ ಒಂದು ಶಿವಲಿಂಗವಿದ್ದು ಇಲ್ಲಿನ ಐದು ಶಿವನ ದೇವಾಲಯಗಳಲ್ಲಿ ಇದು ಒಂದಾಗಿ ಗುರುತಿಸಿಕೊಂಡಿದೆ.    ತಲಕಾಡಿನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನದ...

    + ಹೆಚ್ಚಿಗೆ ಓದಿ
  • 02ಚನ್ನಕೇಶವ ದೇವಾಲಯ

    ತಲಕಾಡಿಗೆ ಪ್ರವಾಸ ಹೊರಟವರು ಒಮ್ಮೆ ಸೋಮನಾಥಪುರಕ್ಕೆ ಬೇಟಿಕೊಡಬಹುದು. ಈ ಊರು ಕಾವೇರಿ ತೀರದಲ್ಲಿ ನೆಲೆಗೊಂಡಿದ್ದು,  ಶ್ರೀ ವೇಣುಗೋಪಾಲ ಸ್ವಾಮಿ ಮತ್ತು ಶ್ರೀ ಚೆನ್ನಕೇಶವ ದೇವಾಲಯಗಳೆಂಬ ಎರಡು ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಹೊಯ್ಸಳರ ಅರಸ ನರಸಿಂಹನಿಂದ 1296ರಲ್ಲಿ...

    + ಹೆಚ್ಚಿಗೆ ಓದಿ
  • 03ಕೀರ್ತಿನಾರಾಯಣ ದೇವಾಲಯ

    ತಲಕಾಡು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಕೀರ್ತಿನಾರಾಯಣ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯವನ್ನು 1911ರಲ್ಲಿ ಉತ್ಖನನ ಮಾಡಿ ಹೊರತೆಗೆಯಲಾಯಿತು. ಈ ದೇವಾಲಯ ಹೊಯ್ಸಳರ ಅರಸ ವಿಷ್ಣುವರ್ಧನನಿಂದ  ಕಟ್ಟಿಸಲ್ಪಟ್ಟಿತು. ಇಲ್ಲಿರುವ ಕೀರ್ತಿ ನಾರಾಯಣ ಮತ್ತು ರಂಗನಾಥ ಮೂರ್ತಿಗಳನ್ನು ಸ್ವತಃ ವಿಷ್ಣುವರ್ದನನೆ...

    + ಹೆಚ್ಚಿಗೆ ಓದಿ
  • 04ಮಲ್ಲಿಕಾರ್ಜುನ ದೇವಾಲಯ

    ಮಲ್ಲಿಕಾರ್ಜುನ ದೇವಾಲಯ

    ತಲಕಾಡಿಗೆ ಹೋಗುವ ಯಾತ್ರಿಕರು ತಪ್ಪದೆ ಅಲ್ಲಿನ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಬೇಕು. ಈ ದೇವಾಲಯವು ಮುಖ್ಯವಾಗಿ ಭ್ರಮರಾಂಬಿಕ ದೇವಿಗೆ ಅರ್ಪಣೆಯಾಗಿದ್ದು, ಮಲ್ಲಿಕಾರ್ಜುನ ಸ್ವಾಮಿಯ ಚಿಕ್ಕಲಿಂಗವನ್ನು ಹೊಂದಿದೆ. ಭಕ್ತಾದಿಗಳು ಸೂಕ್ಷ್ಮವಾಗಿ ಗಮನಿಸಿದರೆ ಲಿಂಗದ ಮೇಲೆ ಹೆಜ್ಜೆ ಗುರುತುಗಳನ್ನು ನೋಡಬಹುದು. ಸ್ಥಳೀಯರ...

    + ಹೆಚ್ಚಿಗೆ ಓದಿ
  • 05ಮರುಳೇಶ್ವರ ದೇವಾಲಯ

    ಮರುಳೇಶ್ವರ ದೇವಾಲಯ

    ಯಾತ್ರಾರ್ಥಿಗಳಿಗೆ ಬಿಡುವಿದ್ದರೆ ಇಲ್ಲಿನ ಮರುಳೇಶ್ವರ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯ ತನ್ನ ಬೃಹತ್ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಗಂಗ ರಾಜರಿಂದ ಕಟ್ಟಲ್ಪಟ್ಟಿತು. ಈ ದೇವಾಲಯದ ಒಳಗಿನ ಶಿವಲಿಂಗವನ್ನು ಬ್ರಹ್ಮದೇವನು ಪ್ರತಿಷ್ಠಾಪಿಸಿದನು ಎಂದು ನಂಬಲಾಗಿದೆ. ಪಂಚ ಲಿಂಗ ದರ್ಶನದ ಸಮಯದಲ್ಲಿ...

    + ಹೆಚ್ಚಿಗೆ ಓದಿ
  • 06ಪಾತಾಳೇಶ್ವರ ದೇವಾಲಯ

    ಪಾತಾಳೇಶ್ವರ ದೇವಾಲಯ

    ತಲಕಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪಾತಾಳೇಶ್ವರ ದೇವಾಲಯವು ಒಂದು. ಮೂಲಗಳ ಪ್ರಕಾರ ಈ ದೇವಾಲಯವು ತಲಕಾಡಿನಲ್ಲಿ ಗಂಗರು ನಿರ್ಮಿಸಿದ ಮೊಟ್ಟಮೊದಲ ದೇಗುಲಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಪಾತಾಳೇಶ್ವರ ದೇವಾಲಯದಲ್ಲಿ ದಿನದ ವಿವಿಧ ವೇಳೆಯಲ್ಲಿ ವಿವಿಧ ಬಣ್ಣದಿಂದ ಕಾಣುವ ಶಿವಲಿಂಗವು ತನ್ನ ಅಚ್ಚರಿಯಿಂದಾಗಿ...

    + ಹೆಚ್ಚಿಗೆ ಓದಿ
  • 07ತಿರುಮಕೂಡಲು ನರಸೀಪುರ

    ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ತಲಕಾಡಿನಿಂದ ಅಂದಾಜು 16 ಕಿ.ಮೀ ದೂರದಲ್ಲಿ ಇರುವ ಪ್ರಸಿದ್ಧ ಯಾತ್ರಾ ಸ್ಥಳವಾದ ತಿರುಮಕೂಡಲು ನರಸೀಪುರಕ್ಕೆ ಭೇಟಿ ಕೊಡಬಹುದು. ಈ ಊರು ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುವ ಕುಂಭ ಮೇಳಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇದು ದಕ್ಷಿಣ ಭಾರತದಲ್ಲಿ ನಡೆಯುವ ಪ್ರಸಿದ್ಧ ಕುಂಭ ಮೇಳಗಳಲ್ಲಿ...

    + ಹೆಚ್ಚಿಗೆ ಓದಿ
  • 08ವೈಧ್ಯನಾಥೇಶ್ವರ ದೇವಾಲಯ

    ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಒಮ್ಮೆ ವೈದ್ಯನಾಥೇಶ್ವರ ದೇವಾಲಯಕ್ಕೆ  ಭೇಟಿ ಕೊಡಬಹುದು. ಇಲ್ಲಿ ಮನೋನ್ಮನಿ ದೇವಿಯ, ಸುಬ್ರಹ್ಮಣ್ಯ ಸ್ವಾಮಿಯ ಮತ್ತು ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯಕ್ಕೆ ಹೋಗುವಾಗ ಯಾತ್ರಾರ್ಥಿಗಳು ಇಲ್ಲಿನ ಮಂಟಪದಲ್ಲಿ ಸ್ಥಾಪಿಸಲಾಗಿರುವ ದುರ್ಗ, ಶಾರದಾಂಬೆ, ನಟರಾಜ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat