ತನುಮಲಯನ್ ದೇವಸ್ಥಾನ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಭೇಟಿ ನೀಡಲ್ಪಡುವ ಮಂದಿರಗಳಲ್ಲಿ ಒಂದು. ದೇವಸ್ಥಾನದ ಒಂದು ವಿಶೇಷತೆ ಅಧ್ಭುತವಾದ ಗೋಪುರ. ಇದರ ಎತ್ತರ 134 ಅಡಿ. ಆದ್ದರಿಂದ ಬಹಳ ದೂರದಿಂದಲೇ ದೇವಸ್ಥಾನದ ಪ್ರವೇಶದ್ವಾರ ಕಾಣಿಸುತ್ತದೆ. ಗೋಪುರದಲ್ಲಿ ಹಿಂದೂ ದೇವ ದೇವತೆಗಳ ರಚನೆಯನ್ನು ಹಿಂದೂ ಪುರಾಣಗಳ ಪಾತ್ರಗಳನ್ನು...
ಕನ್ಯಾಕುಮಾರಿಯಿಂದ 20 ಕಿ.ಮೀ ದೂರವಿರುವ ಕೊಳಚಲ್, ಒಂದು ನಗರ ಪ್ರದೇಶವಾಗಿದ್ದು ಮಲಬಾರ್ ತೀರದಲ್ಲಿದೆ. ಪ್ರಸಿದ್ದ ಕೊಳಚಲ್ ಯುದ್ಧಕ್ಕೆ ಇಲ್ಲಿ ಸಾಕ್ಷಿಯಿದ್ದರೂ ಬಹಳಷ್ಟು ಮಂದಿಗೆ ಈ ನಗರದ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ಬೆಸರದ ಸಂಗತಿ. 1741 ರಲ್ಲಿ ಇಲ್ಲಿ ಯುದ್ಧ ನಡೆದಿದ್ದು ಆ ಕಾಲದಲ್ಲಿ ಪ್ರಪ್ರಥಮವಾಗಿ ಭಾರತೀಯ ಒಂದು...