ಬಾರಾಮತಿ- ಕೃಷಿ ಪ್ರವಾಸೋದ್ಯಮದ ಒಂದು ಅನುಭವ
ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಇದು ಭಾರತೀಯರು ಮತ್ತು ಬೇರೆ ಬೇರೆ ಪ್ರವಾಸಿಗರ ಜ್ನಾನ ಮತ್ತು ಅನುಭವದ ಹಸಿವನ್ನು ಇಂಗಿಸುತ್ತದೆ. ಇದೀಗ ಹೊಸದೊಂದು ಪ್ರವಾಸೋದ್ಯಮ ಚಟುವಟಿಕೆ ತಲೆ ಎತ್ತಿದೆ - ಅದೇ ಕೃಷಿ......
ಸಾಂಗ್ಲಿ - ಭಾರತದ ಅರಿಷಿಣ ನಗರ
ಅರಿಷಿಣ ನಗರವೆಂದೆ ಖ್ಯಾತಿ ಪಡೆದ ಸಾಂಗ್ಲಿಯು ಮಹಾರಾಷ್ಟ್ರದ ಒಂದು ಪ್ರಮುಖ ನಗರವಾಗಿದೆ. ಸಾಂಗ್ಲಿ ಎಂಬ ಪದವು ’ಸಹ ಗಲ್ಲಿ’ ಎಂಬ ಪದದಿಂದ ಹುಟ್ಟಿದೆ. ಮರಾಠಿಯಲ್ಲಿ ಇದನ್ನು ’ಆರು ಪಥಗಳು’......
ಲಾತೂರ್ : ಇತಿಹಾಸಕಾರರ ಸ್ವರ್ಗ
ಲಾತೂರ್ (Lathur) ನಗರವು ಯಾವುದಾದರೊಂದು ವಿಚಾರದ ಕುರಿತು ಅತೀ ಹೆಚ್ಚು ಪ್ರಕಾಶಿಸುತ್ತಿದೆ ಎಂದಾದರೆ, ನಿಜಕ್ಕೂ ಆ ವಿಚಾರವು, ಈ ಸ್ಥಳದ ದೀರ್ಘ ಪರಂಪರೆಯ ಕುರಿತು ಪ್ರವಾಸಿಗರಿಗೆ ಶಿಕ್ಷಣವನ್ನು ಒದಗಿಸಲು ಇಲ್ಲಿ......
ಪರ್ಭಾನಿ - ದೇವಾಲಯಗಳ ಪಟ್ಟಣ
ಮೊದಲಿಗೆ ಪರ್ಭಾವತಿ ನಗರ ಎಂದು ಕರೆಯಿಸಿಕೊಳ್ಳುತ್ತಿದ್ದ ಪರ್ಭಾನಿಯು ಮಹಾರಷ್ಟ್ರ ರಾಜ್ಯದ ಒಂದು ಜಿಲ್ಲಾಕೇಂದ್ರವಾಗಿದೆ. ಇದು ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಊರು ಸಮುದ್ರಮಟ್ಟದಿಂದ 357 ಅಡಿ......
ತುಳಜಾಪುರ- ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ
ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಯಮುನಾಚಲ್ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 650......