ಪ್ರವಾಸಿಗರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಶಿರಸಿಗೆ ಭೇಟಿಕೊಟ್ಟಾಗ 17ನೇ ಶತಮಾನದ ಶ್ರೀ ಮಾರಿಕಾಂಬ ದೇವಾಲಯಕ್ಕೆ ಭೇಟಿ ಕೊಡಲೆಬೇಕು, ಭಕ್ತಾದಿಗಳು ಈ ದೇವಾಲಯದಲ್ಲಿನ 7 ಅಡಿಗಳಷ್ಟು ಎತ್ತರದ ಮರದಲ್ಲಿ ಕೆತ್ತಿದ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಬಹುದು. ಈ ದೇವಿಯ ಉತ್ತರ ಮತ್ತು ದಕ್ಷಿಣ ಕನ್ನಡದಲ್ಲಿನ ಜನರು...
ಪ್ರವಾಸಿಗರಿಗೆ ಶಿರಸಿಗೆ ಹೋದಾಗ ಸಮಯಾವಕಾಶ ದೊರೆತರೆ ಇಲ್ಲಿನ ಮಹಾಗಣಪತಿ ದೇವಾಲಯಕ್ಕೊಮ್ಮೆ ಭೇಟಿ ಕೊಡಬಹುದು. ಇದು ಶಿರಸಿಯ ಪ್ರಸಿದ್ಧ ಮಾರಿಕಾಂಬ ದೇವಾಲಯಕ್ಕೆ ಸಮೀಪದಲ್ಲಿದೆ. ಇಲ್ಲಿನ ಅರ್ಚಕರು ಜಾತಕ ನೋಡದೆ ಜನರ ಭವಿಷ್ಯವನ್ನು ಹೇಳುತ್ತಾರೆ. ಅಲ್ಲದೆ ಭಕ್ತರು ಕೇಳುವ ಪ್ರಶ್ನೆಗಳಿಗೆ ಸ್ವಾಮಿ ಗಣೇಶನ ತೀರ್ಪನ್ನು ಸಹ...
ಪ್ರವಾಸಿಗರು ಶಿರಸಿಗೆ ಭೇಟಿಕೊಡುವ ಯೋಜನೆ ಹೊಂದಿದ್ದರೆ ಅವರು ಅಲ್ಲಿನ ಗೋಪಾಲಕೃಷ್ಣ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯವು ಮಹಾಗಣಪತಿ ಮತ್ತು ಮಾರಿಕಾಂಬ ದೇವಾಲಯಗಳಿಗೆ ಸಮೀಪದಲ್ಲಿ ಇದೆ. ಇದು ವಾಸುದೇವ ಶ್ರೀ ಕೃಷ್ಣನ ದೇವಾಲಯವಾಗಿದ್ದು 1886ರಲ್ಲಿ ಕಟ್ಟಲಾಗಿದೆ. ಯಾತ್ರಾರ್ಥಿಗಳು ಇತರ ಎರಡು ದೇವಾಲಯಗಳಿಗೆ ಹೋಗುವ...
ಶಿರಸಿಗೆ 30 ಕಿ.ಮೀ ದೂರದಲ್ಲಿರುವ ಉಂಚಳ್ಳಿ ಜಲಪಾತವು ಸಿದ್ದಾಪುರ ತಾಲ್ಲೂಕಿನಲ್ಲಿದೆ. ಇದು ಲುಶಿಂಗ್ ಟನ್ ಜಲಪಾತ ಎಂದು ಸಹ ಕರೆಯಲ್ಪಡುತ್ತದೆ. 1845ರಲ್ಲಿ ಜೆ.ಡಿ. ಲುಶಿಂಗ್ ಟನ್ (ಬ್ರಿಟೀಷ ಸರ್ಕಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದರು) ಎಂಬುವರು ಇಲ್ಲಿನ ಜಲಪಾತವನ್ನು ಕಂಡು ಹಿಡಿದರು. ಹಾಗಾಗಿ ಈ ಜಲಪಾತಕ್ಕೆ ಲುಶಿಂಗ್ ಟನ್...
ಶಿರಸಿಗೆ ಹೋಗುವ ಪ್ರವಾಸಿಗರು ಸಮಯಾವಕಾಶ ದೊರೆತರೆ ಇಲ್ಲಿನ ಸಹಸ್ರಲಿಂಗಕ್ಕೆ ಒಮ್ಮೆ ಬೇಟಿಕೊಡಬಹುದು. ಇದು ಹೆಸರೆ ಸೂಚಿಸುವಂತೆ ಸಾವಿರಲಿಂಗವಿರುವ ಸ್ಥಳ. ಇದು ಶಿರಸಿಯಿಂದ 10 ಕಿ.ಮೀ ದೂರದಲ್ಲಿ ಅಸ್ತವ್ಯಸ್ತವಾಗಿರುವ ಕಾಡಿನ ಮಧ್ಯೆ ಹರಿಯುವ ಶಾಲ್ಮಲ ನದಿಯ ತೀರದಲ್ಲಿದೆ. ಈ ಸ್ಥಳಕ್ಕೆ ಮಹಾಶಿವರಾತ್ರಿಯಂತಹ ಹಬ್ಬದ...