ದೇರಾ ಸಾಚಾ ಸೌದಾ ಅಥವಾ ಜನರು ನಂಬುವ ಸ್ಥಳವಾದ ಇದು ಬೇಗು ರಸ್ತೆಯಲ್ಲಿದೆ, ಶಾಪುರ ಬೇಗು ಸಿರ್ಸಾದಲ್ಲಿದೆ. ಇದನ್ನು 1948ರಲ್ಲಿ ಶಾ ಮಸ್ತಾನ ನಿರ್ಮಿಸಿದರು, ಅವರ ಮೂಲ ಹೆಸರು ಖೇಮಾಮಾಲ್. ಇವರು ತೀವ್ರ ಧಾರ್ಮಿಕ ನಂಬಿಕೆಯುಳ್ಳವರು ಮತ್ತು ಪ್ರಾಪಂಚಿಕವಾಗಿ ಆಸಕ್ತಿ ಇಲ್ಲದವರು. ಇವರು ತಮ್ಮ ಮನೆಯನ್ನು ತನ್ನ ಹದಿನಾಲ್ಕನ್ನೇ...
ತಾರಾ ಬಾಬಾ ಕುಟಿಯಾ ವಿಶಾಲವಾದ ಮತ್ತು ಸುಂದರವಾದ ಸಂಕೀರ್ಣ. ಇದನ್ನು ಶ್ರೀ ತಾರಾ ಬಾಬ ನೆನಪಿಗಾಗಿ ನಿರ್ಮಿಸಿದ್ದು, ಸಿರ್ಸಾ ಕೇಂದ್ರದಿಂದ ಏಳು ಕಿಲೋಮೀಟರ್ ದೂರದಲ್ಲಿದೆ. ಕುಟಿಯಾ ಮನೆ ದೇವಾಲಯ, ನೀರಿನ ಆವೃತ್ತಿಯಾಗಿದ್ದು, ಶಿವನ ವಿಗ್ರಹವಿದ್ದು, ಕೈಯಲ್ಲಿ ತ್ರಿಶೂಲ ಹಿಡಿದ ಭಂಗಿಯಲ್ಲಿದೆ. ಈ ದೇವಾಲಯವು ಹಚ್ಚ ಹಸಿರಿನಿಂದ...
ನಾಥ್ ಅನುಯಾಯಿಗಳು ಇವರನ್ನು ಶಿವನ ಆರಾಧಾಕರು ಎನ್ನಲಾಗುತ್ತದೆ. ಇವರು ಡೇರೆ, ಗುಡಿಸಳು, ದೇವಾಲಯಗಳನ್ನು ನಿರ್ಮಿಸಿ ಇಲ್ಲಿ ನೆಲೆಸಿರುತ್ತಾರೆ. ಈ ರೀತಿಯ ಒಂದು ದೇವಾಲಯವನ್ನು ಹದಿಮೂರನೇ ಶತಮಾನದಲ್ಲಿ ನಿರ್ಮಿಸಿದ್ದು ಅದೇ ಸಿರ್ಸಾದ ಹಿಸಾರ್ ಗೇಟ್. ಈ ದೇವಾಲಯವನ್ನು ಸಾರ್ಸಿ ನಾಥ್, ಪ್ರಮುಖ ಸನ್ಯಾಸಿ, ನಾಥ್ ಸಮುದಾಯದ ಗುರು...
ಗುರುದ್ವಾರದ ನೋಟ, ದೇವರ ಮನೆ, ದೇವರ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತದೆ. ಇದು ಬರೀ ಸಿಖ್ಖರಿಗೆ ಸೀಮಿತವಲ್ಲ, ಹಿಂದೂ ಮತ್ತು ಮುಸ್ಲಿಮರಿಗೆ ಕೂಡಾ. ಗುರುದ್ವಾರಕ್ಕೆ ಭೇಟಿ ನೀಡಿ ಪವಿತ್ರ ಗುರು ಗ್ರಂಥ್ ಸಾಹೇಬ್ ನಂಬಿದವರಿಗೆ ಶಾಂತಿ ಮತ್ತು ಸುಖ ಲಭಿಸುತ್ತದೆ.
ಗುರುದ್ವಾರ ಬರೀ ದೊಡ್ಡ ನಗರಕ್ಕೆ ಸೀಮಿತವಾಗಿಲ್ಲ,...
ರಾಮನು ಹನುಮಂತನ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವುದರಿಂದ, ಅಸಂಖ್ಯಾತ ಹಿಂದೂಗಳ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾನೆ. ಹನುಮಂತನು ಸಾವಿರಾರು ಕಷ್ಟದಲ್ಲಿರುವ ಮತ್ತು ದುರ್ಭಲ ಭಕ್ತರ ರಕ್ಷಕ. ಹನುಮಾನ್ ಚಾಲೀಸ್ ಪಠಿಸುವವರನ್ನು ಹನುಮಂತ ಎಂದೂ ಕಾಪಾಡುತ್ತಾನೆ.
ದೇಶದೆಲ್ಲಡೆ ಇರುವ ಹನುಮಾನ್ ಭಕ್ತರು ನೂರಾರು...
ಬಾಬಾ ರಾಮದೇವಜಿ, ರಾಮದೇವ್ ಪಿರ್ ಅಥವಾ ರಾಮಶಾ ಪೀರ್ ಎಂದು ಕರೆಯಲ್ಪಡುವ ಈ ದೇವರು ಭಾರತದ ಇತರ ರಾಜ್ಯಗಳಿಂದಲೂ ಭಕ್ತಾದಿಗಳಿದ್ದಾರೆ. ಪ್ರಮುಖವಾಗಿ ರಾಜಸ್ಥಾನ ಮತ್ತು ಪಾಕಿಸ್ಥಾನದ ಸಿಂಧ್ ನಿಂದ.
ಎಲ್ಲಾ ವರ್ಗದ, ಜಾತಿಯ ಮತ್ತು ಸಮುದಾಯದ ಹಿಂದೂಗಳೂ ಸೇರಿ, ಸಿಖ್, ಜೈನರು ಮತ್ತು ಮುಸ್ಲಿಂರು ಪ್ರೀತಿಯಿಂದ ಮತ್ತು...
ರಾಧಾಸ್ವಾಮಿ ಎನ್ನುವ ಹೆಸರು ಆದ್ಯಾತ್ಮಕದ ಗೂಡಾರ್ಥ ಪದ. ಇದರ ಪ್ರಕಾರ ಮಾನವನ ಶಕ್ತಿ ರಾಧಾ ಇದು ಸ್ವಾಮಿ ಅಥವಾ ದೇವರಾಗಿರ ಬಹುದು. ರಾಧಾ ಸ್ವಾಮಿ ಸಾಷ್ಟಾಂಗ್ ಘರ್ ಎಂದರರ್ಥ ದೇವರು ಸೃಷ್ಟಿಸಿದ ಈ ಬದುಕಿನಲ್ಲಿ, ಮಣ್ಣಿನಲ್ಲಿ ಹುಟ್ಟಿ, ದೇವರ ಬಗ್ಗೆ ಚಿಂತಿಸುವ ಜ್ಞಾನೋದಯವಾದ ಪವಿತ್ರ ಸ್ಥಳವೆಂದು.
ರಾಧಾಸ್ವಾಮಿ...
ದೇರಾ ಜೀವನ್ ನಗರ್ ಸಿರ್ಸಾದ ಪಶ್ಚಿಮದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿದೆ. ಇದು ನಂಬಾದ್ರಿ ಸಮುದಾಯದ ಧಾರ್ಮಿಕ ಕೇಂದ್ರ. ನಾಮ ಧರಿಸುವವರು, ಪಠಿಸುವವರು ಅಥವಾ ದೇವರ ಗುರುಗಳು ಭೋದಿಸುವ ಮತ್ತು ಅವರ ಆದೇಶದಂತೆ ಭಜನೆ ಮಾಡಿ ಶಾಂತಿಯ ಬದುಕನ್ನು ಕಾಣುವ ನಂಬಾದ್ರಿಗಳು ಅಥವಾ ಪವಿತ್ರ ಹೆಸರು ಇಟ್ಟುಕೊಂಡವರು.
ನಂಬಾದ್ರಿ...
ಸಂತ ಮತ್ತು ಧಾರ್ಮಿಕ ಮುಖಂಡರ ಸಮಾಧಿಯನ್ನು ಹೆಚ್ಚಾಗಿ ಚೌಕವಾಗಿ ಅಥವಾ ಆಯತಾಕೃತಿಯ ಮೂಲಕವಿರುತ್ತದೆ. ಸಮಾಧಿಯು ಕಲ್ಲು ಅಥವಾ ಇಟ್ಟಿಗೆ ಅಥವಾ ಬೂದಿ ಅಥವಾ ಮಣ್ಣಿನಿಂದ ನಿರ್ಮಿಸಲಾಗುತ್ತದೆ. ಸಮಾಧಿಯು ಅವರ ಭಾವಚಿತ್ರ ಅಥವಾ ಪುಥ್ಥಳಿ ಅಥವಾ ಅವರ ಜೀವನದ ಸಾಧನೆಯ ಬಗ್ಗೆ ನಮೂದಿಸಲ್ಪಟ್ಟಿರುತ್ತದೆ.
ಈ ರೀತಿಯ ಸಮಾಧಿಯನ್ನು...
ಹೆಸರೇ ಹೇಳುವಂತೆ ದೇರಾ ಅಥವಾ ಬೆಳೆಯುವ ಸ್ಥಳವನ್ನು ಪ್ರಸಿದ್ದ ಸಂತ ಸೂಫಿ ಸಂತ ಬಾಬಾ ಭುಮಾನ್ ಅವರ ನೆನಪಾಗಿ ನಿರ್ಮಿಸಲಾಗಿದೆ. ಇದು ಹರ್ಯಾಣದ ಸಿರ್ಸಾ ಜಿಲ್ಲೆಯ ಸಂಗರ್ ಸದನ್ ನಲ್ಲಿದೆ. ದೇರಾದ ಹೆಚ್ಚಿನ ಹಿಂಬಾಲಕರು ಕಾಮಭೋಜ್ ಸಮುದಾಯದವರು ಯಾಕೆಂದರೆ ಬಾಬಾ ಭುಮಾನ್ ಅದೇ ಸಮುದಾಯದವರು.
ಬಾಬಾ ಭುಮಾನ್...
ಸಿರ್ಸಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶವು ಗಗ್ಗರ್ ಕಣಿವೆಯ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕ್ರುತಿಕತೆಯನ್ನು ಹೊಂದಿದೆ. ಭೂಗರ್ಭ ಇಲಾಖೆಯ ಇದನ್ನು 1967 ಮತ್ತು 1968ರಲ್ಲಿ ನಡೆಸಿದ ಶೋಧನೆಯ ಸಮಯದಲ್ಲಿ ಗಗ್ಗರ್ ಕಣಿವೆಯ 54 ಪ್ರದೇಶ್ವನ್ನು ಅಸ್ತಿತ್ವಕ್ಕೆ ತಂದರು. ಈ ಶೋಧನೆಯ ಸಮಯದಲ್ಲಿ ರಂಗ್ ಮಹಲ್ ಸಂಸ್ಕ್ರುತಿಯ...