ಅಯ್ಯಪ್ಪ ಸ್ವಾಮಿ ಪೂಜಿಸಲ್ಪಡುವ ಅಯ್ಯಪ್ಪ ದೇವಸ್ಥಾನ ಶಬರಿಮಲೆಯ ಪ್ರಮುಖ ಆಕರ್ಷಣೆ. ಪ್ರತಿವರ್ಷ ಮಾನವೀಯತೆಯ ಸಮುದ್ರವೇ ಅಯ್ಯಪ್ಪನ ಆಶಿರ್ವಾದದಲ್ಲಿ ತುಂಬಿರುತ್ತದೆ. ಅಯ್ಯಪ್ಪ ಸ್ವಾಮಿಯ ಆಶೀರ್ವಾದವೆಂದರೆ ಅದು ಭಕ್ತರ ಮಹದಾಸೆ ಮತ್ತು ಹಾರೈಕೆಗಳನ್ನು ತ್ರಪ್ತಿಕರವಾಗಿ ಪೂರ್ತಿಗೊಳಿಸಿ ಆದ್ಯಾತ್ಮಿಕ ಕೋಟೆಯನ್ನು ಬಲಪಡಿಸಿ ಭಕ್ತರ...
ಮಲಿಕಾಪ್ಪುರಂ ದೇವಿ ಮಂದಿರ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಕೇವಲ ಎರಡು ನಿಮಿಷದ ನಡಿಗೆಯ ದೂರದಲ್ಲಿದ್ದು ಪುಟ್ಟ ಬೆಟ್ಟದ ಮೇಲೆ ನೆಲೆ ನಿಂತಿದೆ. ಅಯ್ಯಪ್ಪ ದೇವಸ್ಥಾನದ ಬಲಬದಿಯಲ್ಲಿರುವ ಮಲಿಕಾಪುರಂ ದೇವಿ ಮಂದಿರಕ್ಕೆ ಬರುವ ಭಕ್ತರು ಇಲ್ಲಿನ ಬೀಸುವ ತಂಗಾಳಿ ಮತ್ತು ಹಿತವಾದ ವಾತಾವರಣದಿಂದ ಭಾವುಕರಾಗುತ್ತಾರೆ. ಅಯ್ಯಪ್ಪ...
ವಾವರ ಮಂದಿರ ಶಬರಿಮಲೆಯ ಮತ್ತೊಂದು ಆಕರ್ಷಣೆಯಾಗಿದ್ದು ಈ ಸ್ಥಳದಲ್ಲಿ ಎರಡು ಬೇರೆ ಬೇರೇ ಮತಗಳ ಸಮ್ಮಿಳತವನ್ನು ಕಾಣಬಹುದು. ಈ ಮಂದಿರ ಮುಸ್ಲಿಂ ಸಂತ ವಾವರ ಸ್ವಾಮಿಗೆ ಅರ್ಪಿತವಾಗಿದೆ. ವಾವರ ಮಂದಿರ ಮುಖ್ಯ ದೇವಸ್ಥಾನದ ಬಳಿಯಲ್ಲಿಯೇ ಇದ್ದು ಹತ್ತಾರು ಐತಿಹ್ಯಗಳು ಅಯ್ಯಪ್ಪ ಸ್ವಾಮಿ ಮತ್ತು ವಾವರ ಸ್ವಾಮಿಗೆ ಸಂಬಂಧಪಟ್ಟಂತೆ...
ಮಕರ ಸಂಕ್ರಾಂತಿಯಂದು ಆಚರಿಸಲ್ಪಡುವ ಮಕರವಿಳಕ್ಕು ಶಬರಿಮಲೆಯಲ್ಲಿ ಪ್ರತಿ ವರ್ಷ ಆಚರಿಸಲ್ಪಡುವ ಅದ್ದೂರಿ ಹಬ್ಬ. ಪ್ರತಿ ವರ್ಷ ಅರ್ಧ ದಶಲಕ್ಷಕ್ಕೂ ಮಿಕ್ಕಿ ಭಕ್ತರನ್ನು ಮಕರವಿಳಕ್ಕು ಹಬ್ಬ ಆಕರ್ಷಿಸುತ್ತದೆ. ಜನವರಿ 14 ರಂದು ಮಕರವಿಳಕ್ಕು ಆಚರಿಸಲ್ಪಡುತ್ತಿದ್ದು ಆ ಶುಭದಿನದಂದು ಅಯ್ಯಪ್ಪನ ಮೂರ್ತಿ ಬೆಲೆಬಾಳುವ ವಜ್ರಾಭರಣಗಳಿಂದ...