ಡಿಯೋರಿಯಾ ತಾಲ್ ರುದ್ರಪ್ರಯಾಗದಿಂದ 49 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಇದು ಸಮೃದ್ಧ ಹಸಿರು ಕಾಡುಗಳಿಂದ ಆವೃತವಾಗಿರುವ ಮೋಡಿಮಾಡುವಂತಹ ಕೆರೆ. ಈ ಸರೋವರವು ಗಂಗೋತ್ರಿ, ಬದರಿನಾಥ್, ಕೇದಾರ್ನಾಥ್, ಯಮುನೋತ್ರಿ ಮತ್ತು ನೀಲಕಂಠ ಶಿಖರಗಳನ್ನು ಒಳಗೊಂಡಿರುವ ಚೌಖಂಬಾ ಶ್ರೇಣಿಯ ಸ್ಪಷ್ಟ ಪ್ರತಿಬಿಂಬವನ್ನು...
ಮದ್ ಮಹೇಶ್ವರ ದೇವಾಲಯ, ಮದ್ ಮಹೇಶ್ವರ ನದಿಯ ಮೂಲದ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 3289 ಮೀಟರ್ ಎತ್ತರದಲ್ಲಿರುವ ಈ ದೇವಾಲಯವನ್ನು ಎರಡನೇ ಕೇದಾರ ಎಂದು ಪರಿಗಣಿಸಲಾಗಿದೆ. ಕೆಲವು ದಂತಕಥೆಗಳ ಪ್ರಕಾರ, ಶಿವ ಪಾಂಡವರನ್ನು ಕಾಣಲು ಇಷ್ಟಪಡದೇ ಅವರಿಂದ ತಪ್ಪಿಸಿಕೊಳ್ಳಲು, ಕೇದಾರ್ನಾಥ್ ನಲ್ಲಿ ತಾನೇ ಸ್ವತಃ ಮಣ್ಣಿನಲ್ಲಿ...
ಮಾ ಹರಿಯಾಲಿ ದೇವಿ ದೇವಾಲಯ ರುದ್ರಪ್ರಯಾಗ ಪಟ್ಟಣದಿಂದ 37 ಕಿಮೀ ದೂರದಲ್ಲಿದೆ. ಇದೊಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1400 ಮೀಟರ್ ಎತ್ತರದಲ್ಲಿರುವ ಈ ಸ್ಥಳ, ಬೃಹತ್ ಹಿಮಾಲಯ ಶ್ರೇಣಿಗಳಿಂದ ಸುತ್ತುವರೆದಿದೆ. ಈ ದೇವಾಲಯದಲ್ಲಿ ಸೀತಾ ಮಾತಾ, ಬಾಲಾ ದೇವಿ ಮತ್ತು ವೈಷ್ಣೋ ದೇವಿ ಯರನ್ನು ಪೂಜಿಸಲಾಗುತ್ತದೆ....
ಉಖಿಮಠ್, ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ. ಬಾಣಾಸುರನ ಮಗಳಾದ ಉಷಾಳಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿತೆಂದು ನಂಬಲಾಗಿದೆ. ಈ ಸ್ಥಳದಲ್ಲಿ ಉಷಾ, ಶಿವ, ಅನಿರುದ್ದ, ಪಾರ್ವತಿ ಮತ್ತು ಮಂದಾತಾ ಮೊದಲಾದ ಹಿಂದೂ ದೇವ ಮತ್ತು ದೇವತೆಗಳನ್ನು ಪೂಜಿಸಲಾಗುವ ಹಲವಾರು ದೇವಾಲಯಗಳನ್ನು ಕಾಣಬಹುದು. ಈ ಸ್ಥಳದ...
ಇಂದ್ರಸಾನಿ ಮಾನಸ ದೇವಿ ದೇವಾಲಯ ಕಂದಲಿ ಪತ್ತಿ/ಪಟ್ಟಿ ಹಳ್ಳಿಯಲ್ಲಿರುವ ಪ್ರಸಿದ್ಧ ಧಾರ್ಮಿಕ ಸೈಟ್ ಆಗಿದೆ. ಪುರಾಣದ ಪ್ರಕಾರ, ಇದು ಆದಿ ಶಂಕರಾಚಾರ್ಯರರ ಕಾಲದಲ್ಲಿ ನಿರ್ಮಿಸಲಾದ ಪ್ರಾಚೀನ ದೇವಾಲಯ. ಇಂದ್ರಸಾನಿ ಮಾನಸ ದೇವಿ ದೇವಾಲಯದಲ್ಲಿ ಹಾವುಗಳ ದೇವತೆ ಮಾನಸ ದೇವಿಯನ್ನು ಪೂಜಿಸಲಾಗುತ್ತದೆ. ರುದ್ರಪ್ರಯಾಗ ಪಟ್ಟಣದಿಂದ 6 ಕಿ....
ಕಾರ್ತಿಕ ಸ್ವಾಮಿ, ರುದ್ರಪ್ರಯಾಗ ಜಿಲ್ಲೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ರುದ್ರಪ್ರಯಾಗ ಪಟ್ಟಣದಿಂದ 38 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಹಿಂದೂ ದೇವರು ಶಿವನ ಪುತ್ರ ಕಾರ್ತಿಕೇಯನ ದೇವಾಲಯವನ್ನು ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 3048 ಮೀಟರ್ ಎತ್ತರದಲ್ಲಿರುವ ಈ ಸ್ಥಳ ಬೃಹತ್ ಹಿಮಾಲಯ ಶ್ರೇಣಿಗಳಿಂದ...
ಕಾಳಿಮಠ, ರುದ್ರಪ್ರಯಾಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸ್ಥಳವನ್ನು ಭಾರತದಲ್ಲಿರುವ ಸಿದ್ಧ ಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕಾಳಿಮಠ ದೇವಾಲಯದಲ್ಲಿ ಹಿಂದೂ ದೇವತೆ ಕಾಳಿ ಮಾತೆಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮಂಗಳಕರ ಸಂದರ್ಭದಲ್ಲಿ, ಈ ದೇವಾಲಯವು ದೇಶದ ವಿವಿಧ ಭಾಗಗಳಿಂದ ಬರುವ ಸಾವಿರಾರು...
ಕೋಟೇಶ್ವರ ದೇವಾಲಯ, ರುದ್ರಪ್ರಯಾಗ ಪಟ್ಟಣದಿಂದ 3 ಕಿ. ಮೀ ದೂರದಲ್ಲಿರುವ ಒಂದು ಪ್ರಖ್ಯಾತ ಹಿಂದೂ ದೇವಾಲಯ. ಇದು ಅಲಕನಂದಾ ನದಿಯ ತೀರದಲ್ಲಿರುವ ಒಂದು ಗುಹಾ ದೇವಾಲಯ. ಒಂದು ನಂಬಿಕೆಯ ಪ್ರಕಾರ, ಹಿಂದೂ ದೇವರು, ಶಿವನು ತಾನು ಕೇದಾರ್ನಾಥ್ ಗೆ ಹೋಗುವ ದಾರಿಯಲ್ಲಿ ಈ ಗುಹೆಯಲ್ಲಿ ಧ್ಯಾನ ಮಾಡಿದ್ದನು. ನಂತರ ಸ್ವಾಭಾವಿಕವಾಗಿ ಇಲ್ಲಿ...
ರುದ್ರಪ್ರಯಾಗ ದೇವಾಲಯ, ಅಲಕನಂದಾ ಮತ್ತು ಮಂದಾಕಿನಿ ಎಂಬ ಎರಡು ನದಿಗಳ ಸಂಗಮದ ಸ್ಥಳದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ವಿನಾಶ ನಾಶಕ ದೇವ ಶಿವನನ್ನು ಪೂಜಿಸಲಾಗುವ ಈ ದೇವಸ್ಥಾನಕ್ಕೆ ಅನೇಕ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಪುರಾಣದ ಪ್ರಕಾರ, ಶಿವ 'ರುದ್ರ' ನ ಅವತಾರವನ್ನು ಹೊಂದಿ, ಸಂಗೀತದಲ್ಲಿ...
ತುಂಗಾನಾಥ್, ಸಮುದ್ರ ಮಟ್ಟದಿಂದ 3680 ಮೀಟರ್ ಎತ್ತರದಲ್ಲಿ, ಚಂದ್ರಶಿಲಾ ಶಿಖರದ ಮೇಲೆ ನೆಲೆ ನಿಂತಿರುವ ಪ್ರಮುಖ ಪವಿತ್ರ ಸ್ಥಳವಾಗಿದೆ. ಇದನ್ನು 'ಪಂಚ ಕೇದಾರ್’ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಸ್ಥಳವು ಹಿಂದೂ ದೇವರು ಶಿವನನ್ನು ಪೂಜಿಸುವ ಅತೀ ಹೆಚ್ಚಿನ ಅತ್ಯುನ್ನತ ದೇವಾಲಯಗಳನ್ನು ಹೊಂದಿದೆ....
ತ್ರಿಯುಗಿನಾರಾಯಣ, ರುದ್ರಪ್ರಯಾಗದಲ್ಲಿರುವ, ಭೇಟಿ ನೀಡಬಹುದಾದಂತಹ ಒಂದು ಪವಿತ್ರ ಸ್ಥಳ. ನಂಬಿಕೆಗಳ ಪ್ರಕಾರ, ಇದು ಹಿಂದೂ ದೇವರು ಶಿವನು ಈ ಸ್ಥಳದಲ್ಲಿ ಸತ್ಯಯುಗದಲ್ಲಿ ಪಾರ್ವತಿಯೊಂದಿಗೆ ವಿವಾಹವಾಗಿದ್ದನು ಹಾಗೂ ಈ ಸ್ಥಳವು ಹಿಮಾವತ್ ಪ್ರದೇಶದ ರಾಜಧಾನಿಯಾಗಿತ್ತು. ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ ಶಿವ ಪಾರ್ವತಿಯರ...
ಜಖೋಲಿ, ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸಣ್ಣ ಗ್ರಾಮ ಸುಂದರವಾದ ಪರ್ವತ ಶ್ರೇಣಿಗಳಿಂದ ಆವೃತವಾಗಿದ್ದು ಪ್ರವಾಸಿಗರಿಗೆ ಚಾರಣದ ಅವಕಾಶವನ್ನು ಒದಗಿಸುತ್ತದೆ. ಚಾಮುಂಡಾ ದೇವಿ ದೇವಸ್ಥಾನ ಮತ್ತು ರುದ್ರನಾಥ ದೇವಾಲಯ ಈ ಸ್ಥಳದ ಬಳಿಯಿರುವ ಭೇಟಿ ನೀಡಲೇ ಬೇಕಾದಂತಹ ಪುಣ್ಯಕ್ಷೇತ್ರಗಳು. ತಿಲ್ವಾರ್ಥಿ...
ಚಂದ್ರಶಿಲಾ, ಸಮುದ್ರ ಮಟ್ಟದಿಂದ 4000 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಗಡ್ವಾಲ್ ಹಿಮಾಲಯ ಶ್ರೇಣಿಗಳ ಭಾಗದಲ್ಲಿರುವ ಈ ಸ್ಥಳ ಹತ್ತಿರದ ಸರೋವರಗಳು, ಹುಲ್ಲುಗಾವಲುಗಳು, ನಂದಾದೇವಿ, ತ್ರಿಶೂಲ್, ಕೇದಾರ, ಬಂದರ್ ಪುಂಚ್, ಚೌಖಂಬಾ ಶಿಖರಗಳ ಮೋಡಿಮಾಡುವ ವೀಕ್ಷಣೆಗಳನ್ನು ಒದಗಿಸುತ್ತದೆ....