Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಗೀರ್ » ಆಕರ್ಷಣೆಗಳು
  • 01ವೇಣು ವನ

    ವೇಣು ವನ ಒಂದು ಕೃತಕ ಉದ್ಯಾನವನವಾಗಿದ್ದು, ಶಾಂತಿ ಮತ್ತು ಧ್ಯಾನಕ್ಕೆ ಯೋಗ್ಯ ಸ್ಥಳವಾಗಿದೆ. ರಾಜ ಬಿಂಬಸಾರ ಬುದ್ಧನ ನೆನಪಿಗಾಗಿ ಈ ಸುಂದರ ಮಠ ನಿರ್ಮಿಸಿದನು. ಇಲ್ಲಿ ಸನ್ಯಾಸಿಗಳನ್ನು ಕಾಣಬಹುದು.

    + ಹೆಚ್ಚಿಗೆ ಓದಿ
  • 02ಸೈಕ್ಲೋಪಿಯನ್ ಮೆಸನ್ರಿ(ಕಲ್ಲು ಕೆಲಸ)

    ಸೈಕ್ಲೋಪಿಯನ್ ಮೆಸನ್ರಿ(ಕಲ್ಲು ಕೆಲಸ)

    ಇದು ರಾಜಗೀರ್ ನ ಕೋಟೆಗಳ ನಿರ್ಮಾಣಕ್ಕಾಗಿ ಉಪಯೋಗಿಸಲಾಗುತ್ತಿದ್ದ ಒಂದು ಬಗೆಯ ಕಲ್ಲಿನ ಕೆಲಸ. ವಿಶೇಷವಾಗಿ ಇದೊಂದು ಕಲ್ಲಿನ ದ್ವಾರವಾಗಿದ್ದು, ಮೈಸೇನಿಯನ್ ವಾಸ್ತುಶಿಲ್ಪವನ್ನು ಹೋಲುತ್ತದೆ.

    ಮೌರ್ಯ ಸಾಮ್ರಾಜ್ಯಕ್ಕೂ ಮುಂಚಿತವಾಗಿದ್ದ ಈ ರಚನೆಯು ಪ್ರಸ್ತುತ ಪಾಳು ಬಿದ್ದಿದ್ದರಾದರೂ ಸಹ ತನ್ನ ಪುರಾತನ ವೈಭವವನ್ನು...

    + ಹೆಚ್ಚಿಗೆ ಓದಿ
  • 03ಸೋನ್ಭಂದರ್ ಗುಹೆಗಳು

    ಸೋನ್ಭಂದರ್ ಗುಹೆ ವೈಭವಯುತವಾದ ಹಾದಿ ಕಂಡಿದೆ ಮತ್ತು ಅನೇಕ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ಎರಡು ಗುಹೆಗಳನ್ನು ಒಳಗೊಂಡಿದೆ. ಒಂದು ಸಿಬಂದಿ ಕೊಠಡಿ ಇನ್ನೊಂದು ನಿಧಿ ಕೊಠಡಿ ಎನ್ನಲಾಗಿದೆ. ಬಿಂಬಸಾರನ ನಿಧಿ ಇಲ್ಲಿ ಇನ್ನೂ ನಾಶವಾಗದೇ ಉಳಿದಿದೆ ಎನ್ನಲಾಗುತ್ತದೆ. ಈ ಗುಹೆಯು ಬಿಂಬಸಾರನ ಐತಿಹಾಸಿಕ ಸಂಸ್ಥೆಗಳ ದೊಡ್ಡ...

    + ಹೆಚ್ಚಿಗೆ ಓದಿ
  • 04ಅಜಾತಶತ್ರು ಕೋಟೆ

    ಅಜಾತಶತ್ರು ಕೋಟೆ

    ಅಜಾತಶತ್ರು ಕೋಟೆಯನ್ನು ಮಗಧಾದ ಆಡಳಿತ ಕಾಲದಲ್ಲಿ ಅಜಾತಶತ್ರು ನಿರ್ಮಿಸಿದನು. ಈ ಕೋಟೆ ಸುಂದರವಾಗಿದ್ದು ಭೇಟಿ ಮಾಡಲು ಯೋಗ್ಯವಾದ ಸ್ಥಳವಾಗಿದೆ.

    + ಹೆಚ್ಚಿಗೆ ಓದಿ
  • 05ಶಾಂತಿ ಸ್ತೂಪ

    ವಿಶ್ವಶಾಂತಿ ಸ್ತೂಪ ಅಥವಾ ಶಾಂತಿ ಪಗೋಡ ಎಂದು ಕರೆಯಲ್ಪಡುವ ಈ ಸ್ತೂಪ ಐತಿಹಾಸಿಕ ಖಂಬ. ಇದು ರಾಜಗಿರಿ ಬೆಟ್ಟದ ತುತ್ತ ತುದಿಯಲ್ಲಿದ್ದು,400 ಮೀಟರ್ ಎತ್ತರದಲ್ಲಿದೆ.ಈ ಸ್ತೂಪವು ಅಮೃತ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ ಮತ್ತು ವಿಶ್ವ ಶಾಂತಿಯ ಪ್ರತೀಕವಾಗಿದ್ದು,ಬುದ್ಧನ 4 ಬಂಗಾರದ ಮೂರ್ತಿ ಒಳಗೊಂಡಿದೆ.ಈ ಬೆಟ್ಟದ ತುದಿಯನ್ನು ಹಗ್ಗದ...

    + ಹೆಚ್ಚಿಗೆ ಓದಿ
  • 06ಬಿಂಬಸಾರ ಜೈಲು

    ಬಿಂಬಸಾರ ಜೈಲು

    ಬಿಂಬಸಾರ ಜೈಲು ಗ್ರಿದ್ಧಕೂಟ ಬೆಟ್ಟದ ಸುಂದರ ದೃಶ್ಯವನ್ನು ತೋರಿಸುತ್ತದೆ. ಅಲ್ಲದೆ ಜಪಾನೀ ಪಗೋಡವನ್ನು ಹೊಂದಿದೆ. ಬುದ್ಧನ ಕಟ್ಟಾ ಅನುಯಾಯಿಯಾದ ಬಿಂಬಸಾರ ಮಗ ಅಜಾತಶತ್ರುವಿನಿಂದ  ಬಂಧಿಸಲ್ಪಟ್ಟನು. ಆಗ ಅಜಾತಶತ್ರು ಯಾವ ಜಾಗ ಬೇಕು ಎಂದು ಕೇಳಿದಾಗ ಬಿಂಬಸಾರ ತನ್ನನ್ನು ಬುದ್ಧನ ವಿಗ್ರಹ ಕಾಣುವ ಈ ಜಾಗದಲ್ಲಿ ಬಂದಿಸುವಂತೆ...

    + ಹೆಚ್ಚಿಗೆ ಓದಿ
  • 07ರಥ ಬೀದಿಗಳು

    ರಥ ಮಾರ್ಗ ಕಲ್ಲುಗಳನ್ನು ಕೆತ್ತಿ ಎರಡು ಮಾರ್ಗಗಳನ್ನು ಮಾಡಲಾಗಿದ್ದು ಕಲ್ಲಿನಲ್ಲಿ 30 ಅಡಿ ಕೆತ್ತಿರುವ ಈ ಮಾರ್ಗ ನೋಡಲು ಯೋಗ್ಯವಾದ ಸ್ಥಳ. ಸಾಕಷ್ಟು ಜನರು ಇದನ್ನು ಕೃಷ್ಣನ ರಥದ ಮಾರ್ಗ ಎಂದು ನಂಬುತ್ತಾರೆ. ಸ್ಥಳದ ರಹಸ್ಯವನ್ನು ಉದ್ದೀಪನಗೊಳಿಸಲು ಕ್ರಿ,ಶ 1 ರಿಂದ 5 ನೇ ಶತಮಾನದಲ್ಲಿ ಗೂಡ ಮಾರ್ಗವನ್ನು ಕಲ್ಲಿನಲ್ಲಿ...

    + ಹೆಚ್ಚಿಗೆ ಓದಿ
  • 08ಜರಾಸಂದ ಕಾ ಅಖಾರ

    ಜರಾಸಂದ ಕಾ ಅಖಾರ ಒಂದು ಯುದ್ಧ ಭೂಮಿ. ಹೆಸರೇ ಹೇಳುವಂತೆ ಮಘದಾನ ರಾಜ ಜರಾಸಂದನಿಗೆ ಸಂಬಂಧಿಸಿದ್ದು. ಈ ಯುದ್ಧ ಭೂಮಿ ಭೀಮ ಮತ್ತು ಜರಾಸಂದನ ನಡುವೆ ನಡೆದ ಯುದ್ಧದ ಚಿಹ್ನೆಯಾಗಿದೆ.

    + ಹೆಚ್ಚಿಗೆ ಓದಿ
  • 09ಜೀವಕಮೀವನ್ ಉದ್ಯಾನವನ

    ಜೀವಕಮೀವನ್ ಉದ್ಯಾನವನ

    ಈ ಉದ್ಯಾನವನ ರಾಜ ಅಜಾತಶತ್ರು ಮತ್ತು ರಾಜ ಬಿಂಬಸಾರನ ಸಮಯದಲ್ಲಿ ವೈದ್ಯನಾಗಿದ್ದ ಜೀವಿಕ ನ ಗೌರವಾರ್ಥ ಉದ್ಯಾನವನವಾಗಿದೆ. ಬುದ್ಧ ಕೂಡ ಒಂದು ಕಾಲದಲ್ಲಿ ಜೀವಿಕನ ಸಲಹೆ ಪಡೆಯುತ್ತಿದ್ದ ಎಂದು ನಂಬಲಾಗಿದೆ.

    + ಹೆಚ್ಚಿಗೆ ಓದಿ
  • 10ಕರಂಡ ಟ್ಯಾಂಕ್

    ಕರಂಡ ಟ್ಯಾಂಕ್

    ಕರಂಡ ಟ್ಯಾಂಕ್ ಮೌರ್ಯರ ವೈಭವಯುತ ಜೀವನವನ್ನು ಮತ್ತು ಪ್ರತಿಭಾ ಪೂರ್ಣ ರಚನೆಗಳ ಬಗ್ಗೆ ತಿಳಿಸುತ್ತದೆ.ಪುರಾಣಗಳ ಪ್ರಕಾರ ದೇವರು ಮತ್ತು ಬುದ್ಧ ಈ ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿ ಸ್ನಾನ ಮಾಡುತ್ತಿದ್ದರು.

    + ಹೆಚ್ಚಿಗೆ ಓದಿ
  • 11ಜೈನ ದೇವಾಲಯಗಳು

    ಜೈನ ದೇವಾಲಯಗಳು

    ಹಲವಾರು ವರ್ಷಗಳಿಂದ ರಾಜಗೀರ್ಜೈನರ ಯಾತ್ರಾಸ್ಥಳವಾಗಿದೆ. ಇದು ಪಂಚ ಪಹಾಡಿ ಎಂದು ಕೂಡ ಹೆಸರುವಾಸಿಯಾಗಿದೆ. ಅನೇಕ ಸಂತರು ಮುಕ್ತಿ ಮತ್ತು ಪ್ರಾಯಶ್ಚಿತ್ತಕ್ಕಾಗಿ ಭೇಟಿ ನೀಡಿದ ಸ್ಥಳ ಇದಾಗಿದೆ. ಜೈನರ ಸಂಸ್ಥಾಪಕ ಮಹಾವೀರ ಕೂಡ ಅನೇಕ ಭಾರಿ ಈ ದೇವಾಲಯಗಳಿಗೆ ಭೇಟಿ ನೀಡಿದ್ದಾನೆ. ರಾಜಗೀರ್ನಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಒಟ್ಟು...

    + ಹೆಚ್ಚಿಗೆ ಓದಿ
  • 12ಬಿಸಿ ನೀರಿನ ಬುಗ್ಗೆಗಳು

    ಬಿಸಿ ನೀರಿನ ಬುಗ್ಗೆಗಳು

    ಬಿಸಿ ನೀರಿನ ಬುಗ್ಗೆ ಇದನ್ನು ಬ್ರಹ್ಮ ಕುಂಡ ಎಂದು ಕರೆಯಲಾಗುತ್ತದೆ ಇದು ವೈಭವ ಬೆಟ್ಟದಲ್ಲಿದೆ. ಈ ಬಿಸಿ ನೀರಿನ ಬುಗ್ಗೆಗಳು ಸಪ್ತ ಧಾರೆ ಅಥವಾ ಏಳು ನದಿಗಳಿಂದ ಹರಿದು ಬರುತ್ತದೆ. ಈ ನೀರು ಅತಿ ಹೆಚ್ಚು ಬಿಸಿ ಎಂದರೆ 45 ಡಿಗ್ರಿ ಅಷ್ಟು ಉಷ್ಣಾಂಶ ಹೊಂದುತ್ತದೆ. ಇಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸ್ನಾನ ಮಾಡಲು ಪ್ರತ್ಯೇಕ...

    + ಹೆಚ್ಚಿಗೆ ಓದಿ
  • 13ಪಿಪ್ಪಲ ಗುಹೆ

    ಪಿಪ್ಪಲ ಗುಹೆ

    ಪಿಪ್ಪಲ ಗುಹೆಯು ವೈಭವ ಬೆಟ್ಟದಲ್ಲಿದೆ. ಇದು ನೈಸರ್ಗಿಕ ಗುಹೆಯಾಗಿದ್ದು ಇದನ್ನು ವಾಚ್ ಟವರ್ ಆಗಿ ಬಳಸುತ್ತಿದ್ದರು. ನಂತರ ಇದು ಬೌದ್ಧ ಸನ್ಯಾಸಿಗಳ ಸುರಕ್ಷಿತ ಸ್ಥಳವಾಗಿತ್ತು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri