ಪಾಲನಪುರ : ಒಂದು ಶ್ರೀಮಂತ ಆತಿಥ್ಯ
ರಜಪೂತ ಸಾಮ್ರಾಜ್ಯದ ಭಾಗವಾದ, ರಾಜ ಪ್ರಹಲಾದನ ನಿಂದ ಪ್ರಾರಮ್ಭಿಸಲ್ಪಟ್ಟ ಪಾಲನಪುರ ಪ್ರಸ್ತುತ ಬನಸ್ತ್ಕಾಂತಾ ಜಿಲ್ಲೆಯ ಪ್ರಧಾನ ಕೇಂದ್ರವಾಗಿದೆ. ಲೋಹನಿ ಆಫ್ಘಾನರ ಆಡಳಿತ ಕಾಲದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ......
ಖೇಡಾ : ವಿಭಿನ್ನ ಪುರಾತನ ದೇವಾಲಯಗಳ ತೊಟ್ಟಿಲು
ಮಹಾಭಾರತದ ಭೀಮನು ಹಿಡಂಬಾಸುರನನ್ನು ಕೊಂದು, ಅವನ ತಂಗಿ ಹಿಡಂಬಿಯನ್ನು ವಿವಾಹವಾದ ಕಥೆ ನಮಗೆಲ್ಲಾ ತಿಳಿದೇ ಇದೆ. ಆ ಹಿಡಿಂಬಾಸುರ ಕೊಲ್ಲಲ್ಪಟ್ಟ ತಾಣವೇ ಈ ಖೇಡಾ. ಹಿಂದೆ ಇದನ್ನು "ಹಿಡಿಂಬಾ ವನ" ಎಂದು ಕರೆಯುತ್ತಿದ್ದರು.......
ಗಾಂಧೀನಗರ : ಗುಜರಾತ್ ನ ರಾಜಧಾನಿ
ಗುಜರಾತ್ ನ ಹೊಸ ರಾಜಧಾನಿಯಾದ ಗಾಂಧಿನಗರ್, ಸಬರ್ಮತಿ ನದಿಯ ಪಶ್ಚಿಮ ತೀರದಲ್ಲಿದೆ. ಸ್ವಾತಂತ್ರಾನಂತರ, 1960 ರಲ್ಲಿ ಹಳೆಯ ಬಾಂಬೆ ರಾಜ್ಯವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಆಗಿ ವಿಂಗಡಿಸಲಾಯಿತು. ಈ ಸಂದರ್ಭದಲ್ಲಿ,......
ಧೋಲವಿರ : ಹರಪ್ಪನ್ ನಗರ
ಹರಪ್ಪನ್ ನಾಗರೀಕತೆಯ ಅವಶೇಷಗಳನ್ನು ಇಲ್ಲಿ ಕಾಣಬಹುದಾದ್ದರಿಂದ ಧೋಲಾವಿರ ಪ್ರಸಿದ್ಧಿ ಪಡೆದಿದೆ. ಸಿಂಧೂ ಕಣಿವೆ ನಾಗರೀಕತೆಯ ಮುಖ್ಯ ಪುರಾತತ್ವ ಸ್ಥಳಗಳಲ್ಲಿ ಒಂದಾದ ಧೋಲಾವಿರ ಕಚ್ ನ ರಣ್ ನಲ್ಲಿ ಖಾದಿರ್ ಬೆಟ್......
ವಂಕಾನೇರ್ : ರಾಜಮನೆತನ ವಾಸ್ತುಶಿಲ್ಪಗಳ ಆಕರ್ಷಣೆ
ವಂಕಾನೇರ್ ಗೆ ಆ ಪ್ರದೇಶದಿಂದಾಗಿಯೇ ಅದರ ಹೆಸರು ಬಂದಿದೆ. ಇದು ಒಂದು ಬಗ್ಗಿದ ಅಥವಾ `ನೇರ್' ನ `ವಂಕಾ' ಅಥವಾ ಮಚ್ಚು ನದಿಯ ನೀರಿನಲ್ಲಿದೆ. ವಂಕಾನೇರ್ ಜಹಾಲ ರಾಜಪುತರ ಆಡಳಿತದಲ್ಲಿದ್ದ ರಾಜಾಡಳಿತದ ಪ್ರದೇಶವಾಗಿದ್ದ......
ಮೋರ್ಬಿ : ತೂಗು ಸೇತುವೆಯ ಅದ್ಬುತ
ಮಛು ನದಿ ದಡದಲ್ಲಿರುವ ಮೋರ್ಬಿ ದೇಶೀಯ ಸಂಪ್ರದಾಯ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪ ದ ಅದ್ಬುತ ಬೆಸುಗೆಗೆ ಉದಾಹರಣೆಯಾಗಿದೆ. ಈ ನಗರವನ್ನು ಪ್ರವೇಶಿಸಲೆಂದು ಇರುವ ತೂಗು ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ......
ಆನಂದ್ : ಅಟ್ಟರ್ಲಿ ಬಟ್ಟರ್ಲಿ ಯಮ್ಮಿಲಿಷಿಯಸ್ ನಗರ
ಅಮೂಲ್ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನಲ್ಲಿ ಆರಂಭವಾದ ಹಾಲು ಉತ್ಪಾದಕರ ಸಂಘದ \ಚಟುವಟಿಕೆಗಳಿಗೆ ಹೆಸರುವಾಸಿಯಾದ ನಗರ ಆನಂದ್. ಭಾರತದಲ್ಲಿ ಶ್ವೇತ ಕ್ರಾಂತಿಗೆ ಮೂಲ ಕಾರಣ ಇದೇ ಆನಂದ್ ನಗರ. ಈ......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ......
ಅಂಬಾಜಿ : ಶಕ್ತಿ ಮಾತೆಯ ಮೂಲಸ್ಥಾನ
ಅಂಬಾಜಿಯು ಪ್ರಾಚೀನ ಭಾರತದ ಅತ್ಯಂತ ಪುರಾತನ ಮತ್ತು ಅತೀ ಪೂಜನೀಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಶಕ್ತಿ ಪೀಠಗಳು ಸತಿ ದೇವಿಗೆ, ಅರ್ಥಾತ್ ಶಕ್ತಿ ದೇವತೆಗೆ......
ದಂತಾ : ಅಚ್ಚರಿಗಳ ಮಿಶ್ರಣ
ದಂತಾ ಒಂದು ಕಾಲದಲ್ಲಿ ಅಗ್ನಿವಂಶ ರಜಪೂತರ ಸಾಮಂತರಾಗಿದ್ದ ಪಾರಮಾರ ವಂಶದವರ ರಾಜಧಾನಿಯಾಗಿತ್ತು. ಸ್ವಾತಂತ್ರ್ಯಾನಂತರ ದಂತಾ ಭಾರತದೊಂದಿಗೆ ವಿಲೀನಗೊಂಡಿತು. ದಂತಾ ಪಟ್ಟಣವು ರಾಜಸ್ತಾನ ಮತ್ತು ಗುಜರಾತಿನ ಗಡಿಯಲ್ಲಿನ......