ಸಿಖ್ ಧರ್ಮದ ಐದು ಪ್ರಮುಖ ಸಿಂಹಾಸನಗಳಲ್ಲಿ ಹುಜೂರ್ ಸಾಹೇಬ್ ಗುರುದ್ವಾರ ಕೂಡ ಒಂದು. ನಾಂದೇಡ್ ನಗರದಲ್ಲಿ ಪ್ರಶಾಂತವಾಗಿ ಹರಿಯುವ ಗೋದಾವರಿ ನದಿಯ ತಟದಲ್ಲಿ ನಿರ್ಮಾಣವಾಗಿದೆ. ಸಿಖ್ ಶೈಲಿಯ ವಾಸ್ತುಶಿಲ್ಪವನ್ನು ಮೈಗೂಡಿಸಿಕೊಂಡಿದ್ದು ಸಿಖ್ ಧಾರ್ಮಿಕ ಆಚರಣೆಗೆ ಅನುಕೂಲಕರವಾಗಿದೆ. ಪ್ರತಿನಿತ್ಯ ಬೆಳಗ್ಗೆ ಗುರದ್ವಾರದಲ್ಲಿ ಎಲ್ಲಾ...
ಜೌರಂಗಜೇಬನ ಕಾಲದ ಮುಘಲರ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಸರ್ಫರಾಝ್ ಖಾನ್ ಗೌರವಾರ್ಥ ಈ ಮಸೀದಿಯನ್ನು ಸುಮಾರು 330 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿನ ಬಿಲೋಲಿ ಟೌನ್ ಶಿಪ್ ನಲ್ಲಿ ನಿರ್ಮಿಸಲಾಗಿರುವ ಈ ಮಸೀದಿ ಉತ್ತಮವಾದ ವಾಸ್ತುಶಿಲ್ಪ ಕಲೆಯಿಂದ ಕೂಡಿದೆ. 60ರ ದಶಕದಲ್ಲಿ ಸಂಭವಿಸಿದ ಗುಡುಗು ಸಿಡಿಲಿನಿಂದಾಗಿ ಇದರ...
ಎಲ್ಲಾ ಧರ್ಮ-ಸಂಸ್ಕೃತಿಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ನೋಡುವುದಾದರೆ ನಾಂದೇಡ್ ನಗರದ ಅಂಕೇಶ್ವರ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಇಲ್ಲಿನ ಬಿಸಿ ನೀರಿನ ಬುಗ್ಗೆಗಳು ಸುಮಾರು 43 ಡಿಗ್ರಿ ಸೆಲ್ಶಿಯಸ್ ಶಾಖ ಹೊಂದಿದ್ದು ಇದರಲ್ಲಿ ಸಲ್ಫರ್ ಅಂಶಗಳು ಇರುವುದರಿಂದ ಚರ್ಮ ರೋಗಕ್ಕೆ ಔಷಧಿಯುಕ್ತವಾಗಿದೆ.
ಮಹರಾಷ್ಟ್ರದಲ್ಲಿ ಸುಸಜ್ಜಿತವಾಗಿ ಇರಿಸಿರುವ ಕೇಲವೆ ಕೆಲವು ಕೋಟೆಗಳಲ್ಲಿ ಕಂಧರ್ ಕೂಡ ಒಂದು. ಈ ಕೋಟೆಯ ಮುಖ್ಯ ಲಕ್ಷಣವೆಂದರೆ ಇದರ ಸುತ್ತಲು ದೊಡ್ಡ ಕಂದಕವನ್ನು ನಿರ್ಮಿಸಿ ನೀರು ಹರಿಯ ಬಿಡಲಾಗಿದೆ. ವಾಸ್ತುಶಿಲ್ಪದ ಬಗ್ಗೆ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಛಾಯಾಗ್ರಾಹಕರಿಗೆ ಸೂಕ್ತವಾದ ತಾಣವಿದು. ಇದು ನಿಜಾಮ್...
ಸಂಜೆ ಹೊತ್ತಿನಲ್ಲಿ ಸಂಗಾತಿಯೊಂದಿಗೆ ವಿಹರಿಸಲು ಇದು ಹೇಳಿ ಮಾಡಿಸಿದ ಉದ್ಯಾನ. ಅನೇಕ ಹಬ್ಬಹರಿದಿನಗಳಲ್ಲಿ ಇಲ್ಲಿ ವಿಶೇಷವಾಗಿ ಬೆಳಕು ಮತ್ತು ಶಬ್ಧ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ನೀವು ಆ ಸಂದರ್ಭದಲ್ಲಿ ಅಲ್ಲಿದ್ದರೆ ಅದೃಷ್ಟವಂತರೆಂದು ಹೇಳಬಹುದು.