ಮಸ್ಸೂರಿ - ಗಿರಿಶಿಖರಗಳ ರಾಣಿ
ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಒಂದು ಪ್ರಸಿದ್ಧ ಗಿರಿಧಾಮ ಮಸ್ಸೂರಿ. ಇದು ‘ಗಿರಿಗಳ ರಾಣಿ’ ಎಂದು ಪ್ರಸಿದ್ಧವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ......
ಕಥ್ಗೊಡಮ್ - ಕುಮಾವೂನ್ ಪರ್ವತಗಳ ಹೆಬ್ಬಾಗಿಲು
'ಕುಮಾವೂನ್ ಬೆಟ್ಟಗಳ ದ್ವಾರ ' ದಂತಿರುವ ಕಥ್ಗೊಡಮ್, ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಗೌಲ ನದಿ ತೀರದಲ್ಲಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ 554 ಮೀ ಎತ್ತರದಲ್ಲಿದ್ದು, ಕುಮಾವೂನ್ ಹಿಮಾಲಯದ......
ಜಾಗೇಶ್ವರ - ದೇವರ ದಿವ್ಯ ಸನ್ನಿಧಿಯಲ್ಲಿ
ಜಾಗೇಶ್ವರ ಎನ್ನುವುದು ಉತ್ತರ್ ಖಂಡ್ ರಾಜ್ಯದಲ್ಲಿರುವ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಧಾರ್ಮಿಕ ಮಹತ್ವವನ್ನು ಹೊಂದಿರುವ ನಗರವಾಗಿದೆ. ಇದು ಸಮುದ್ರ ಮಟ್ಟದಿಂದ 1870 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇತಿಹಾಸದ......
ಸಾತ್ತಲ್ - ಏಳು ಕೆರೆಗಳ ನಗರ
ಸಮುದ್ರ ಮಟ್ಟದಿಂದ 1370 ಮೀಟರ್ ಎತ್ತರದಲ್ಲಿ ನೆಲೆಸಿದ್ದು, ಹಿಮಾಲಯ ಪರ್ವತ ಶ್ರೇಣಿಗಳ ಕೆಳಸ್ತರದಲ್ಲಿ ಸ್ಥಿತಗೊಂಡಿರುವ ಸಾತ್ತಲ್ ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಈ ಒಂದು ಸ್ಥಳದಲ್ಲಿ ಒಂದಕ್ಕೊಂದು ಅಂತರಸಂಪರ್ಕ......
ಕೇದಾರನಾಥ: ಬೆಟ್ಟದ ತಪ್ಪಲಿನ ಮಹತ್ವದ ಧಾರ್ಮಿಕ ತಾಣ
ಉತ್ತರಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ ಕೇದಾರನಾಥ. ದಟ್ಟ ಹಿಮಾಲಯ ಪರ್ವತದ ನಡುವೆ ಈ ತಾಣ ಇದ್ದು, ಸಮುದ್ರ ಮಟ್ಟದಿಂದ 3584 ಮೀಟರ್ ಎತ್ತರದಲ್ಲಿದೆ. ಇಲ್ಲಿನ ಅತ್ಯಂತ ಪ್ರಮುಖ ಹಾಗೂ ಮುಖ್ಯ ಆಕರ್ಷಣೆ,......
ಗೋಮುಖ: ಟ್ರೆಕ್ಕಿಂಗ್ ಪ್ರಿಯರ ಸ್ವರ್ಗ
ಅತ್ಯಾಕರ್ಷಕ ವೀಕ್ಷಣಾ ತಾಣವಾಗಿರುವ ಗೋಮುಖ ಇರುವುದು ಗಂಗೋತ್ರಿಯ ಹಿಮಾಚ್ಛಾದಿತ ಪ್ರದೇಶದ ಕೊನೆಯ ಭಾಗದಲ್ಲಿ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ವ್ಯಾಪ್ತಿಗೆ ಇದು ಬರುತ್ತದೆ. ಶಿವಲಿಂಗ ತಪ್ಪಲಿನ ಸಮೀಪ ಈ ತಾಣ......
ಉತ್ತರಕಾಶಿ: ದೇವಾಲಯಕ್ಕೆ ಹೆಸರಾದ ತಾಣ
ಉತ್ತರಕಾಶಿಯು ಒಂದು ಸುಂದರವಾದ ಜಿಲ್ಲೆಯೆಂಬ ಖ್ಯಾತಿ ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 1158 ಮೀಟರ್ ಎತ್ತರದಲ್ಲಿರುವ ಈ ತಾಣ ಭೂಮಿಯ ಮೇಲಿನ ಸ್ವರ್ಗವೆಂದೆ ಹೇಳಬಹುದು. ಉತ್ತರಖಂಡ ರಾಜ್ಯದ ಒಂದು ಜಿಲ್ಲೆಯ......
ರುದ್ರಪ್ರಯಾಗ - ರುದ್ರನ ಧಾರ್ಮಿಕ ನೆಲೆ
ರುದ್ರಪ್ರಯಾಗ ಶಿವನ ನೆಲೆವೀಡು ಎಂದೇ ಪ್ರಸಿದ್ಧವಾಗಿದೆ. ಇಲ್ಲಿ ಪುರಾಣದಲ್ಲಿ ಪ್ರಸ್ತಾಪವಿರುವ ಹಲವಾರು ಧಾರ್ಮಿಕ ಸ್ಥಳಗಳನ್ನು ಕಾಣಬಹುದು. ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದಾದ ಈ ಸ್ಥಳಕ್ಕೆ ಹಿಮಾಲಯದ......
ಭಾರತದ ವೇಗವಾಗಿ ಬೆಳೆಯುತ್ತಿರುವ ನಗರ ಮೀರತ್
ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು......
ಪಿಲಿಭಿಟ್ : ಹುಲಿಗಳ ಗಮ್ಯ ಸ್ಥಾನ
ಉತ್ತರಪ್ರದೇಶದ ಒಂದು ರಮಣೀಯ ಪಟ್ಟಣ, ಪಿಲಿಭಿಟ್, ರಾಜ್ಯದಲ್ಲಿರುವ ಶ್ರೀಮಂತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಪಟ್ಟಣ ಅತಿ ಹೆಚ್ಚು ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ, ಆದರೆ, ನೇಪಾಳ ಜೊತೆ 54 ಕಿ. ಮೀ ಉದ್ದದ......
ಅಲ್ಮೋರಾ - ಸಾಹಸಕ್ಕೂ ಜೈ ವಿರಾಮಕ್ಕೂ ಜೈ
ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ......
ಮೊರಾದಾಬಾದ್ - ಭಾರತದ ಹಿತ್ತಾಳೆ ನಗರ
ಉತ್ತರಪ್ರದೇಶದಲ್ಲಿ ಅದೇ ಹೆಸರಿನ ಜಿಲ್ಲೆಯಲ್ಲಿರುವ ನಗರವೇ ಮೊರಾದಾಬಾದ್. ಈ ನಗರ ಜನ್ಮ ತಾಳಿದ್ದು ಹೇಗೆ ಎಂದು ಚರಿತ್ರೆ ಹುಡುಕ ಹೊರಟರೆ ಅದು 1600 ರಲ್ಲಿ ಸುಲ್ತಾನ್ ಶಹಜಹಾನ್ ಪುತ್ರ ಮುರಾದ್ ಅವರಿಂದಎಂದು......
ಭೀಮತಲ: ಬೆಟ್ಟದ ತಾಣ ಬೇಸಿಗೆಗೆ ಸೂಕ್ತ
ಉತ್ತರಖಂಡ ರಾಜ್ಯದ ನೈನಿತಾಲ್ ಜಿಲ್ಲೆಯಲ್ಲಿರುವ ಸುಂದರ ನಗರಿ ಭೀಮತಲ್. ಇದು ಸಮುದ್ರ ಮಟ್ಟದಿಂದ 1370 ಮೀಟರ್ ಎತ್ತರದಲ್ಲಿದೆ. ಐತಿಹಾಸಿಕ ಹಿನ್ನೆಲೆ ಅವಲೋಕಿಸಿದರೆ ಅರವಿಗೆ ಬರುವ ಅಂಶವೆಂದರೆ......
ಲಾನ್ಸ್ ಡೌನ್ - ಉತ್ಸಾಹವನ್ನು ಇಮ್ಮಡಿಗೊಳಿಸುವ ತಾಣ
ಉತ್ತರಖಂಡದಲ್ಲಿ ಪ್ರವಾಸಿಗರು ಮೆಚ್ಚಿಕೊಳ್ಳುವಂತಹ ಸಾಕಷ್ಟು ಸ್ಥಳಗಳಿವೆ. ಎಲ್ಲಾ ಸ್ಥಳಗಳೂ ಒಂದೊಂದು ಇತಿಹಾಸವನ್ನು, ಒಂದೊಂದು ವೈಶಿಷ್ಟ್ಯತೆಗಳನ್ನು ಹೊಂದಿವೆ. ಇಲ್ಲಿಗೆ ರಜಾ ದಿನಗಳನ್ನು ಕಳೆಯಲು ಬರುವುದು ಎಂದರೇ......
ದೇವಪ್ರಯಾಗ್ - ಪ್ರಮುಖ ಧಾರ್ಮಿಕ ಸ್ಥಳ
ಉತ್ತರಾಖಂಡ್ನ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ್ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಇದು ಸಮುದ್ರ ಮಟ್ಟದಿಂದ 2723 ಮೀಟರ್ ಎತ್ತರದಲ್ಲಿದೆ. ಸಂಸ್ಕೃತದಲ್ಲಿ ದೇವಪ್ರಯಾಗ್......
ರಿಷಿಕೇಶ - ಹಿಮಾಲಯದ ಹೆಬ್ಬಾಗಿಲು
ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ......
ಧಾರ್ಚೂಲಾ - ಒಲೆಯ ಆಕಾರದ ಅದ್ಭುತ ತಾಣ
ಧಾರ್ಚೂಲಾ ಎನ್ನುವುದು ಉತ್ತರ್ ಖಂಡ್ ರಾಜ್ಯದಲ್ಲಿರುವ ಭಾರತ - ನೇಪಾಳ ಗಡಿಯ ಪಿಥೋರಗಡ್ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಈ ಸ್ಥಳದ ಹೆಸರು "ಧಾರ್" ಮತ್ತು "ಚೂಲಾ" ಎಂಬ ಎರಡು ಹೆಸರುಗಳಿಂದ......
ಪೌಡಿ - ಒಂದು ಧಾರ್ಮಿಕ ಯಾತ್ರೆ
ಸಮುದ್ರ ಮಟ್ಟದಿಂದ 1650 ಮೀ ಎತ್ತರದಲ್ಲಿರುವ ಪೌಡಿ ಒಂದು ನಿಸರ್ಗ ಸಹಜ ಸೌಂದರ್ಯದಿಂದ ಮನಸ್ಸೆಳೆಯುವ ತಾಣವಾಗಿದೆ. ಇದು ಉತ್ತರಾಖಂಡದ ಪೌಡಿ ಗಡ್ವಾಲ್ ಜಿಲ್ಲೆಯ ಜಿಲ್ಲಾಕೇಂದ್ರ ಸ್ಥಳವಾಗಿದೆ. ದೇವದಾರು ಮರಗಳಿಂದ......
ಮುಕ್ತೇಶ್ವರ್ - ಮೋಕ್ಷ ದೊರೆಯುವ ಗಿರಿಧಾಮ
ಮುಕ್ತೇಶ್ವರ್ ಉತ್ತರ್ ಖಂಡ್ ರಾಜ್ಯದಲ್ಲಿರುವ ಕುಮಾವೂನ್ ವಿಭಾಗದಲ್ಲಿ ಬರುವ ನೈನಿತಾಲ್ ಜಿಲ್ಲೆಯಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಇದು ಸಮುದ್ರ ಮಟ್ಟದಿಂದ 2286 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳಕ್ಕೆ......
ಹರಸಿಲ್ - ಪ್ರಶಾಂತತೆ ಹೊತ್ತುನಿಂತ ನೈಸರ್ಗಿಕ ಸಿರಿ
ಉತ್ತರಾಖಂಡ ರಾಜ್ಯದಲ್ಲಿರುವ ಒಂದು ಪುಟ್ಟ ಹಳ್ಳಿ ಹರಸಿಲ್. ಇದು ಸಮುದ್ರ ಮಟ್ಟದಿಂದ ಸುಮಾರು 2620 ಮೀ ಎತ್ತರದಲ್ಲಿದೆ. ಇದು ಭಾಗೀರಥಿ ನದಿಯ ದಂಡೆಯಲ್ಲಿದ್ದು ಉತ್ತರಕಾಶಿಯಿಂದ ಸುಮಾರು 72 ಕಿ.ಮೀ ದೂರದಲ್ಲಿದೆ. ಒಂದು......
ಉತ್ತರಖಂಡದ ಅದ್ಭುತ ಪ್ರದೇಶ: ಕೌಸಾನಿ!
ಸಾಮಾನ್ಯವಾಗಿ ಟೀ ಎಸ್ಟೇಟ್/ಚಹ ತೋಟಗಳಂತಹ ಸುಂದರ ಸ್ಥಳಗಳನ್ನು ನಾವು ಚಿತ್ರಗಳಲ್ಲಷ್ಟೇ ವೀಕ್ಷಿಸುತ್ತೇವೆ ಅಥವಾ ಆ ಸ್ಥಳ ಎಲ್ಲಿದೆ ಎಂಬುದು ತಿಳಿದಿದ್ದರೂ ಅಲ್ಲಿಗೆ ಹೋಗಲು ನಮಗೆ ಆಗಿರುವುದಿಲ್ಲ ಅಲ್ಲವೇ? ಅದರೆ ಇಂತಹ......
ಗಂಗೋತ್ರಿ: ಬೆಟ್ಟದ ಮೇಲಿರುವ ಧಾರ್ಮಿಕ ತಾಣ
ಗಂಗೋತ್ರಿಯು ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಇದು ಸಮುದ್ರ ಮಟ್ಟದಿಂದ 3750 ಮೀಟರ್ ಎತ್ತರದ ಮೇಲೆ ನೆಲೆಸಿದ್ದು, ಹಿಮಾಲಯ ಪರ್ವತ ಶ್ರೇಣಿಗಳ......
ರಾಮಗಢ - ಸಾಹಸ..ಮೋಜು..ವಿರಾಮ
ಸಾಕಷ್ಟು ಜನರು ವರ್ಷಕ್ಕೆ ಒಂದು ಬಾರಿಯಾದರೂ ಯಾವುದಾದರೂ ಸಾಹಸ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಷ್ಟ ಪಡುತ್ತಾರೆ. ಆದರೆ ಪಟ್ಟಣದಲ್ಲಿರುವವರಿಗೆ ಈ ಉದ್ದೇಶ ಅಷ್ಟು ಸುಲಭವಾಗಿ ಸಾರ್ಥಕಗೊಳಿಸುವುದು......
ಬುಲಂದ್ ಶಹರ್ - ಮಹಾಭಾರತದೊಂದಿಗೆ ನಂಟು ಹೊಂದಿರುವ ತಾಣ
ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ. ಹಲವು ಭೂಶೋಧನೆಯ......
ಪಿಥೋರಗಡ್ - ಕಣ್ಣುಗಳಿಗೆ ಸಖತ್ ಟ್ರೀಟ್
ಪಿಥೋರಗಡ್, ಉತ್ತರಖಂಡ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದ್ದು ಹಿಮಾಲಯಕ್ಕೆ ತೆರಳುತ್ತಿರುವವರಿಗೊಂದು ಹೆಬ್ಬಾಗಿಲಾಗಿದೆ. ಇದು ಸೋರ್ ಕಣಿವೆಯಲ್ಲಿದ್ದು ಉತ್ತರದಲ್ಲಿ ಅಲ್ಮೋರಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದೆ. ಕಾಳಿ......
ರಾನಿಖೇತ್ - ಬೇಸಿಗೆಯ ಸಮಯ ಕಳೆಯಲೊಂದು ಆದರ್ಶ ತಾಣ
ರಾಣಿಖೇತ್ ಅನ್ನು 'ಕ್ವೀನ್ಸ್ಮೆಡೊವ್' ಅಥವಾ 'ರಾಣಿ ಹುಲ್ಲುಗಾವಲು' ಎಂದು ಕರೆಯಲಾಗುತ್ತದೆ. ಇದು ಅಲ್ಮೋರಾ ಜಿಲ್ಲೆಯಲ್ಲಿರುವ ನೋಡಲೇ ಬೇಕಾದ ಗಿರಿಧಾಮ. ಒಂದು ದಂತಕಥೆಯ ಪ್ರಕಾರ, ಕುಮಾವೂನ್ ಪ್ರದೇಶದ ಸುಂದರರಾಣಿ......
ಹರಿದ್ವಾರ - ಸಪ್ತರ್ಷಿಗಳ ಸಮಾಗಮ
ಭಾರತ ಅತ್ಯಂತ ಹೆಸರುವಾಸಿಯಾಗಿದ್ದು, ಜನಪ್ರಿಯವೆನಿಸಿದ್ದು ಅದರ ಧಾರ್ಮಿಕ ನಂಬುಗೆಗಳಿಂದಾಗಿ ಹಾಗೂ ಧಾರ್ಮಿಕ ಕ್ಷೇತ್ರಗಳಿಂದಾಗಿ! ಏಕೆಂದರೆ ನಮ್ಮಲ್ಲಿ ಇರುವಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ......
ಚಂಬಾ - ಅನ್ವೇಷಿಸಲು ಅವಕಾಶವಿರುವ ಸ್ವರ್ಗ!
ಉತ್ತರಾಖಂಡದ ತೆಹ್ರಿ ಗಡ್ವಾಲ್ ಜಿಲ್ಲೆಯ ಅತಿ ಸುಂದರ ಗಿರಿಧಾಮವೇ ಚಂಬಾ. ಸಮುದ್ರ ಮಟ್ಟದಿಂದ 1524 ಮೀ ಎತ್ತರದಲ್ಲಿರುವ ಈ ಗಿರಿಧಾಮದ ಪ್ರದೂಷಣ ರಹಿತ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು......
ಜೋಶಿಮಠ - ಧಾರ್ಮಿಕ ನೆಲೆ, ಪ್ರಾಕೃತಿಕ ಸೆಲೆ
ಜೋಶಿಮಠ ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿರುವ ಪವಿತ್ರ ಶ್ರೀಕ್ಷೇತ್ರ. ಸಮುದ್ರ ಮಟ್ಟದಿಂದ 6000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಪ್ರದೇಶವು ತನ್ನ ಸುತ್ತಲೂ ಹಿಮಚ್ಛಾದಿತ ಹಿಮಾಲಯ ಪರ್ವತ ಶ್ರೇಣಿಗಳಿಂದ......
ಚೌಕೋರಿ - ಪವಿತ್ರ ಕ್ಷೇತ್ರಗಳ ತವರು
ಚೌಕೋರಿ ಕಣ್ಮನ ಸೆಳೆಯುವ ಸೌಂದರ್ಯವನ್ನು ಹೊಂದಿರುವ ಪರ್ವತ ಪ್ರದೇಶ. ಇದು ಸಮುದ್ರಮಟ್ಟದಿಂದ 2010 ಮೀಟರ್ ಎತ್ತರದಲ್ಲಿರುವ ಉತ್ತರಾಖಂಡ ರಾಜ್ಯದ ಪಿಥೋರಘರ್ನಲ್ಲಿದೆ. ಪಶ್ಚಿಮ ಹಿಮಾಲಯ ಸರಣಿಯ ಈ ಬೆಟ್ಟ ಸಾಲು......
ಧನೌಲ್ತಿ - ಆಲುಗಡ್ಡೆ ತೋಟಕ್ಕೆ ಪ್ರಖ್ಯಾತವಾದ ತಾಣ
ಉತ್ತರಖಂಡದ ಗಡ್ವಾಲ್ ಜಿಲ್ಲೆಯ ಸಮುದ್ರ ಮಟ್ಟದಿಂದ 2286 ಮೀ ಎತ್ತರದಲ್ಲಿರುವ ಸುಂದರವಾದ ತಾಣ ಧನೌಲ್ತಿ. ಈ ಸ್ಥಳವು ತನ್ನ ಶಾಂತ ವಾತಾವರಣದಿಂದ ಪ್ರಸಿದ್ಧವಾಗಿದ್ದು ಚಂಬಾದಿಂದ ಮಸ್ಸೂರಿಯ ದಾರಿಯ ಮಧ್ಯೆ ಇದೆ. ಇಲ್ಲಿಂದ......
ಚಂಪಾವತ್ - ಕೌತುಕಮಯ ದಿವ್ಯ ಸನ್ನಿಧಿ
ಸಮುದ್ರ ಮಟ್ಟದಿಂದ ಸುಮಾರು 1615 ಮೀ ಎತ್ತರದಲ್ಲಿರುವ ಚಂಪಾವತ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. 1997 ರಲ್ಲಿ ಉತ್ತರಾಖಂಡದ ಒಂದು ಪ್ರತ್ಯೇಕ ಜಿಲ್ಲೆಯಾಗಿ ವಿಂಗಡಿಸಲಾದ ಇದು ಇಲ್ಲಿರುವ ದೇವಾಲಯಗಳು ಮತ್ತು......
ಬರೇಲಿ : ಉತ್ತರ ಪ್ರದೇಶದ ಒಂದು ಪ್ರಮುಖ ವಾಣಿಜ್ಯ ನಗರ
ಉತ್ತರ ಪ್ರದೇಶದಲ್ಲಿನ ಬರೇಲಿ ಜಿಲ್ಲೆಯು ಉತ್ತರ ಭಾರತದ ಮುಖ್ಯ ವಾಣಿಜ್ಯ ಕೇಂದ್ರ. ಇದು ನಗರದಲ್ಲಿರುವ ಹಲವು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ರಾಮಗಂಗಾ ನದಿ ದಂಡೆಯಲ್ಲಿರುವ ಈ ನಗರವು ಹಲವು......