Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾರಾಷ್ಟ್ರ » ಆಕರ್ಷಣೆಗಳು
  • 01ನಾಗನಾಥ್ ಜ್ಯೋತಿರ್ಲಿಂಗ,ಔಂಧ ನಾಗನಾಥ್

    ನಾಗನಾಥ್ ಜ್ಯೋತಿರ್ಲಿಂಗ ಹಿಂದೂ ಧರ್ಮದಲ್ಲಿ ಮಹತ್ವವಾದ ಸ್ಥಾನ ಹೊಂದಿದೆ ಹಾಗು ಪೂಜೆ ಪುನಸ್ಕಾರಗಳಿಗೆ ಹೇಳಿ ಮಾಡಿಸಿದ ಧಾರ್ಮಿಕ ಸ್ಥಳವಾಗಿದೆ. ಈ ಪುಣ್ಯಕ್ಷೇತ್ರದಲ್ಲಿರುವ ಜ್ಯೋತಿರ್ಲಿಂಗ ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲು ಸ್ಥಾಪಿಸಲ್ಪಟ್ಟದ್ದು. ನಾಗನಾಥ್ ದೇವಾಲಯವು ಮನಮೋಹಕ ಕೆತ್ತನೆಗಳಿಂದ...

    + ಹೆಚ್ಚಿಗೆ ಓದಿ
  • 02ಸೇವಾಗ್ರಾಮ ಆಶ್ರಮ,ಸೇವಾಗ್ರಾಮ

    ಸೇವಾಗ್ರಾಮವು ಪ್ರಮುಖ ಯಾತ್ರಾ ಸ್ಥಳವಾಗಲು ಪ್ರಧಾನ ಕಾರಣವೆ ಇಲ್ಲಿರುವ ಸೇವಾಗ್ರಾಮ ಆಶ್ರಮವಾಗಿದೆ. ಏಕೆಂದರೆ ಈ ಆಶ್ರಮದಲ್ಲಿ ಗಾಂಧೀಜಿಯವರು ಇಲ್ಲಿ 1936 ರಿಂದ 1948 ರವರೆಗೆ 13 ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರು.

    ನಂಬಿಕೆಗಳ ಪ್ರಕಾರ, ಗಾಂಧೀಜಿಯವರು 1930 ರಲ್ಲಿ ಸಾಬರಮತಿ ಆಶ್ರಮದಿಂದ ದಂಡಿಯವರೆಗೆ ಪಾದಯಾತ್ರೆ...

    + ಹೆಚ್ಚಿಗೆ ಓದಿ
  • 03ಗೌಲ್ ಕೋಟ ಕೋಟೆ,ಚಿಪ್ಲುನ್

    ಗೌಲ್ ಕೋಟ ಕೋಟೆ

    ಇಲ್ಲಿನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಈ ಕೋಟೆಗೆ ಸುಲಭವಾಗಿ ಭೇಟಿ ನೀಡಬಹುದು. ಇದನ್ನು ಕೇವಲ ಎರಡು ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಐತಿಹಾಸಿಕ ಸ್ಮಾರಕ ಪ್ರಿಯ ಛಾಯಾಗ್ರಾಹಕರು, ಗಟ್ಟಿಮುಟ್ಟಾದ ಈ ಕೋಟೆಯ 1670 ರ ಸಮಯದ ವಾಸ್ತುಶಿಲ್ಪವನ್ನು ಸೆರೆಹಿಡಿಯಬಹುದು.

    + ಹೆಚ್ಚಿಗೆ ಓದಿ
  • 04ಕೊಂಡೇಶ್ವರ್ ದೇವಾಲಯ,ಕಮ್‍ಶೆಟ್

    ಕೊಂಡೇಶ್ವರ್ ದೇವಾಲಯ

    ಕೊಂಡೇಶ್ವರ್ ದೇವಾಲಯವು ಶಿವನ ದೇವಾಲಯವಾಗಿದೆ. ಸುಮಾರು 400 ವರ್ಷಗಳಷ್ಟು ಹಿಂದಿನ ಈ ಕಲ್ಲಿನ ದೇವಾಲಯವು ಸುಂದರವಾದ ದಟ್ಟ ಕಾಡು ಮತ್ತು ಪ್ರಾಕೃತಿಕ ಜಲಪಾತಗಳ ನಡುವೆ ನೆಲೆಸಿದೆ. ಈ ಜಲಪಾತವು ಸುರಕ್ಷಿತವಲ್ಲ ಎಂಬುದನ್ನು ನೆನಪಿಡಬೇಕು. ಅಷ್ಟೇ ಅಲ್ಲದೆ ಮಳೆಗಾಲದ ದಿನಗಳಲ್ಲಿ ದೇವಾಲಯದ ಪ್ರಾಂಗಣವು ಜಾರುತ್ತಿರುತ್ತದೆ. ಈ...

    + ಹೆಚ್ಚಿಗೆ ಓದಿ
  • 05ಸಿಂಧುದುರ್ಗ ಕೋಟೆ,ಸಿಂಧುದುರ್ಗ

    ಮೂಲತಃ ಮರಾಠಿ ಹೆಸರಾದ ಸಿಂಧುದುರ್ಗದ ಅರ್ಥ ಸಾಗರದ ಮೇಲೆ ನಿರ್ಮಿತ ಕೋಟೆ ಎಂದು. ಈ ಪ್ರದೇಶದ ಅತ್ಯಂತ ಸಾಂಪ್ರದಾಯಿಕ ಸೃಷ್ಟಿಯಾಗಿದ್ದು    1664 ರಿಂದ 67ರ ವರೆಗಿನ 3 ವರ್ಷಗಳ ಅವಧಿಯಲ್ಲಿ ರಾಜ ಶಿವಾಜಿಯಿಂದ ನಿರ್ಮಿತವಾಗಿದೆ. ನಿರ್ಮಾಣಕ್ಕೆಂದು ಗೋವಾದ 100 ಪೋರ್ಚುಗೀಸ್ ವಾಸ್ತುಶಿಲ್ಪಿಗಳು ಮತ್ತು 3000...

    + ಹೆಚ್ಚಿಗೆ ಓದಿ
  • 06ಸಿದ್ಧಿವಿನಾಯಕ (ಸಿದ್ಧ ತೇಕ್),ಅಷ್ಟವಿನಾಯಕ

    ಸಿದ್ಧತೇಕ್ ಗ್ರಾಮವನ್ನು ತನ್ನ ಮೂಲವಾಗಿರಿಸಿಕೊಂಡಿರುವುದು ಸಿದ್ಧಿ ವಿನಾಯಕನ ದೇವಾಲಯ. ಅಷ್ಟವಿನಾಯಕದ ಎಂಟು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಸಿದ್ಧ ತೇಕ್ ನಲ್ಲಿರುವ ಸಿದ್ಧಿವಿನಾಯಕನು 3 ಅಡಿ ಎತ್ತರವಿದ್ದು ಇತರೆ ಗಣಪತಿಗಳಿಗಿಂತ ವಿಭಿನ್ನ ವೆನಿಸುವಂತೆ ಸೊಂಡಿಲನ್ನು ಬಾಲ ಭಾಗದಲ್ಲಿ ಹೊಂದಿದ್ದಾನೆ. ಅವನ ಮೊಗವು ನಿರ್ಮಲ...

    + ಹೆಚ್ಚಿಗೆ ಓದಿ
  • 07ಸಿದ್ದೇಶ್ವರ ದೇವಸ್ಥಾನ,ಸೋಲಾಪುರ

    ಸಿದ್ದೇಶ್ವರ ದೇವಾಲಯವು ಅತ್ಯಾಕರ್ಷಕ ಹಾಗೂ ಅಪರೂಪದ್ದೆಂದು ಗುರುತಿಸಬಹುದಾದ ದೇವಾಲಯವಾಗಿದೆ. ಸೋಲಾಪುರದ ಕೀರ್ತಿ ಹೆಚ್ಚಿಸಿರುವ ಈ ದೇವಾಲಯ ಸುತ್ತಲೂ ನೀರಿದ್ದು, ಮಧ್ಯದಲ್ಲಿ ನೆಲೆಗೊಂಡಿರುವ ದೇವಾಲಯವು ನೋಡಲು ರಮಣೀಯವಾಗಿದೆ. ಸೋಲಾಪುರದಲ್ಲೆ ಅತ್ಯಾಕರ್ಷಕ ಛಾಯಾಚಿತ್ರಗ್ರಾಹಿ ತಾಣಗಳಲ್ಲಿ ಇದು ಮೊದಲನೇಯದು ಎನಿಸಿದೆ. ಈ...

    + ಹೆಚ್ಚಿಗೆ ಓದಿ
  • 08ಸಂಭಾಜೀ ಮಹಾರಜನ ಸಮಾಧಿ,ವಧು ತುಲಾಪುರ

    ತುಲಾಪುರದಲ್ಲಿ ಸಂಗಮೇಶ್ವರ ದೇವಸ್ಥಾನದ ಪಕ್ಕದಲ್ಲೇ ಸಂಭಾಜೀ ಮಹಾರಾಜನ ಸಮಾಧಿ ಇದೆ. ಸಮಾಧಿಯಲ್ಲಿ ಮಾರಾಠರ ಪ್ರಮುಖ ದೊರೆ ಶಿವಾಜಿಯ ಮಗನಾದ ಸಂಭಾಜೀಯ ವಿಗ್ರಹವಿದೆ.

    ಸಂಭಾಜೀಗೆ ಧರ್ಮವೀರ ಎಂಬ ಬಿರುದನ್ನು ನೀಡಲಾಗಿತ್ತು - ಇದರ ಅರ್ಥ ‘ಧರ್ಮ ಉಧ್ಧಾರಕ’ ಎಂದು. ಮುಘಲ ದೊರೆ ಔರಂಗಜೇಬ್ ನಿಂದ ಹತನಾದ ಬಳಿಕ...

    + ಹೆಚ್ಚಿಗೆ ಓದಿ
  • 09ಸಮುದಾಯ ಕೇಂದ್ರ,ಬಾರಾಮತಿ

    ಸಮುದಾಯ ಕೇಂದ್ರ

    ಸಮುದಾಯ ಕೇಂದ್ರದಲ್ಲಿ ಸ್ಥಳೀಯ ಜನರು ತಮ್ಮ ವಾರಾಂತ್ಯದಲ್ಲಿ ಒಂದೆಡೆ ಸೇರಿ ಒಬ್ಬರಿಗೊಬ್ಬರು ಸತ್ಕಾರ ಮಾಡಿಕೊಳ್ಳುತ್ತಾರೆ. ರುಚಿಕರವಾದ ತಿಂಡಿ ತೀರ್ಥಗಳ ಸಮಾರಾಧನೆಯೇ ನಡೆಯುತ್ತದೆ. ಇಲ್ಲಿ ಪಿಜ್ಜಾದಿಂದ ಹಿಡಿದು ಜ್ಯೂಸ್ ವರೆಗೆ ಮಹಾರಾಷ್ಟ್ರದ ಫಾಸ್ಟ್ ಫುಡ್ ಗಳೂ ಮಸಾಲಾ ಪಾವ್ ಮತ್ತು ಸಾಬುದಾನಾ ವಡಾವರೆಗೆ ಇರುತ್ತವೆ.

    + ಹೆಚ್ಚಿಗೆ ಓದಿ
  • 10ಸೀತಾ ಖಾಯಿ,ತೋರಣಮಲ್

    ಸೀತಾ ಖಾಯಿ

    ಸೀತಾ ಖಾಯಿ ಅತ್ಯಂತ ಸುಂದರವಾದ ಕಣಿವೆಯಾಗಿದ್ದು, ತೋರಣಮಲ್ ನಿಂದ 1.5 ಕಿ.ಮೀ ದೂರದಲ್ಲಿದೆ. ಈ ಸ್ಥಳವು, ಸೀತಾದೇವಿಯಿಂದಾಗಿ ಈ ಹೆಸರು ಪಡೆದಿದೆ. ಇಲ್ಲಿ ಮಳೆಗಾಲದಲ್ಲಿ ಕಂಡುಬರುವ ಜಲಪಾತವು ಬಹಳಷ್ಟು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದು ಇಲ್ಲಿನ ಅತ್ಯಂತ ಆಕರ್ಷಣೀಯವಾದ ಸ್ಥಳವಾಗಿದೆ. ಇಲ್ಲಿಗೆ ಸಮೀಪದಲ್ಲಿ ಒಂದು...

    + ಹೆಚ್ಚಿಗೆ ಓದಿ
  • 11ಸೀತಾಬುಲ್ಡಿ ಕೋಟೆ,ನಾಗ್ಪುರ್

    ಸೀತಾಬುಲ್ಡಿ ಕೋಟೆ

    ಸೀತಾಬುಲ್ಡಿ ಕೋಟೆಯು ನಾಗ್ಪುರ ನಗರದ ಪ್ರಮುಖ ಆಕರ್ಷಣೆಯ ಸ್ಥಳ. ಭಾರತೀಯ ಇತಿಹಾಸಕ್ಕೆ ಇದು ಪ್ರಮುಖ ಮೈಲಿಗಲ್ಲು. ಅವಳಿ ಬೆಟ್ಟಗಳ ಮಧ್ಯೆ ಈ ಕೋಟೆಯನ್ನು ನಿರ್ಮಿಸಲಾಗಿದೆ.

    1857ರಲ್ಲಿ ಈ ಕೋಟೆಯನ್ನು ಒಬ್ಬ ಬ್ರಿಟಿಷ್‌ ಅಧಿಕಾರಿ ನಿರ್ಮಿಸಿದ ಎನ್ನಲಾಗಿದೆ. ಯುದ್ಧದಲ್ಲಿ ಮೃತಪಟ್ಟ ಯೋಧರಿಗೆ ಈ ಕೋಟೆ ನೆನಪಿನ...

    + ಹೆಚ್ಚಿಗೆ ಓದಿ
  • 12ಭೀಮಾಶಂಕರ ವನ್ಯಜೀವಿ ಅಭಯಾರಣ್ಯ,ಭೀಮಾಶಂಕರ

    ಭೀಮಾಶಂಕರ ವನ್ಯಜೀವಿ ಅಭಯಾರಣ್ಯ

    ಭೀಮಾಶಂಕರ ಗ್ರಾಮದ ಒಳಭಾಗದಲ್ಲಿ  2,100 ರಿಂದ 3,800 ಅಡಿಗಳಷ್ಟು ಎತ್ತರದಲ್ಲಿರುವ ಭೀಮಾಶಂಕರ ವನ್ಯಜೀವಿ ಅಭಯಾರಣ್ಯವು 100 ಚದರ ಕಿಮೀ ಪ್ರದೇಶದಲ್ಲಿ ವ್ಯಾಪಿಸಿದ್ದು, ಸಹ್ಯಾದ್ರಿ ಪರ್ವತ ಶ್ರೇಣಿಗಳ ಸಮೃದ್ಧ ವನರಾಶಿಯ ಮಡಿಲಲ್ಲಿ ಸ್ಥಿತಗೊಂಡಿದೆ.

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳಾದ ಶೆಕ್ರು ಮತ್ತು...

    + ಹೆಚ್ಚಿಗೆ ಓದಿ
  • 13ಗಿತೈ ಮಂದಿರ,ವಾರ್ಧಾ

    ಗಿತೈ ಮಂದಿರವು ಗೊಪುರಿ ಗ್ರಾಮದ ವಿಶ್ವ ಶಾಂತಿ ಸ್ತೂಪದ ಬಳಿ ಇರುವ ಒಂದು ಸುಂದರ ದೇವಾಲಯ. ಇದು ವಾರ್ಧಾ ನಗರದ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದ್ದು, ಇದನ್ನು1980 ರಲ್ಲಿ ಆಚಾರ್ಯ ವಿನೋಬಾ ಭಾವೆಯವರು ಉದ್ಘಾಟಿಸಿದ್ದರು.

    ಅನನ್ಯ ವಾಸ್ತುಶಿಲ್ಪದ ಈ ದೇವಾಲಯವನ್ನು ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಭಗವದ್ಗೀತೆಯ...

    + ಹೆಚ್ಚಿಗೆ ಓದಿ
  • 14ಗಣಪತಿಪುಲೆ ಬೀಚ್,ಗಣಪತಿಪುಲೆ

    ಗಣಪತಿಪುಲೆ ಬೀಚ್ ಬಿಳಿಯ ಮತ್ತು ಬೆಳ್ಳಿಯ ಬಣ್ಣದ ಮರಳನ್ನು ಹೊಂದಿದೆ. ಇದು ಭಾರತದ ಕೆರಿಬಿಯನ್ ಎಂದೆ ಜನಜನಿತವಾಗಿದೆ. ಈ ಬೀಚು ಒಂದು ಖಾರಿಯಷ್ಟು ವಿಸ್ತಾರವಾಗಿದೆ.

    ಸಮುದ್ರದ ನೀರಿನಲ್ಲಿ ಮುಳುಗಿರುವ ಬಂಡೆಗಳ ಅಪಾಯವಿರುವ ಕಾರಣದಿಂದಾಗಿ ಇಲ್ಲಿ ಈಜಾಡಲು ಅವಕಾಶ ನೀಡುವುದಿಲ್ಲ. ಕಯಾಕಿಂಗ್ ಎಂಬ ಕ್ರೀಡೆಯನ್ನು ಇಲ್ಲಿನ...

    + ಹೆಚ್ಚಿಗೆ ಓದಿ
  • 15ಗೇಟ್ ವೇ ಆಫ್ ಇಂಡಿಯಾ/ಭಾರತದ ಗೇಟ್ವೆ,ಮುಂಬೈ

    ಸುಮಾರು ಎಂಟಕ್ಕಿಂತ ಹೆಚ್ಚು ಕಥೆಗಳನ್ನು ತನ್ನ ಸುತ್ತ ಹೊಂದಿರುವ, ಮುಂಬೈನಲ್ಲಿರುವ ಭಾರತದ ಗೇಟ್ವೆ, ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಹಿಂದೂ ಹಾಗೂ ಮುಸ್ಲಿಂ, ಈ ಎರಡೂ ಧರ್ಮಗಳ ವಾಸ್ತುಶಿಲ್ಪ ಶೈಲಿಯನ್ನೂ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಗೇಟ್ವೆ, 1911 ರಲ್ಲಿ ಭಾರತಕ್ಕೆ ಬಂದ ರಾಜರ ನೆನಪಿಗಾಗಿ ಕಟ್ಟಲಾಗಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed

Near by City