ಶಿವಾಜಿ ಮಹಾರಾಜರು ಈಜುತ್ತಿದ್ದ ಕೊಳವಿರುವುದು ಇಲ್ಲೇ…ಈ ತ್ರಿಕೋನ ಕೋಟೆಗಿದೆ ಏಳು ಸುರಕ್ಷಿತ ದ್ವಾರಗಳು
ಶಿವನೇರಿ ಕೋಟೆಯನ್ನು ಈಗಾಗಲೇ ಕೆಲವರು ನೋಡಿದ್ದರೆ, ಮತ್ತೆ ಕೆಲವರು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಓದಿ ಖಂಡಿತ ತಿಳಿದುಕೊಂಡಿರುತ್ತೀರಿ. ಏಕೆಂದರೆ ಈ ಕೋಟೆಯು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ...
ಕೇವಲ 25,000-30,000 ರೂ. ಬಜೆಟ್ನಲ್ಲಿ ಈ 5 ಜನಪ್ರಿಯ ದೇಶಗಳಿಗೆ ಭೇಟಿ ನೀಡಬಹುದು…
Budget Friendly Foreign Trips: ಇತ್ತೀಚಿನ ದಿನಗಳಲ್ಲಂತೂ ಜನರು ಸಿಕ್ಕಾಪಟ್ಟೆ ಬ್ಯೂಸಿ ಇರ್ತಾರೆ. ವಿಶೇಷವಾಗಿ ಕಚೇರಿಗೆ ತೆರಳಿ ಕೆಲಸ ಮಾಡುವ ಜನರು ದಿನದ 12 ಗಂಟೆ ಅಲ್ಲೇ ಸಮಯ ಕಳೆಯುತ್ತಾರೆ. ಇನ್ನು ನಗರಗಳಲ್ಲೋ ಕಚೇರಿಯಲ್ಲಿ ದಿನಗಟ್ಟಲೇ...
ವಾರಾಂತ್ಯದಲ್ಲಿ ಕಡಿಮೆ ಬಜೆಟ್ ಪ್ರವಾಸ ಯೋಜಿಸುತ್ತಿದ್ದರೆ ಈ ಸುಂದರ ಸ್ಥಳಕ್ಕೆ ಆರಾಮಾಗಿ ಭೇಟಿ ನೀಡಿ…
ಆಗಸ್ಟ್ ನಲ್ಲಿ ಸಾಕಷ್ಟು ರಜಾ ದಿನಗಳು ಬಂದಿದ್ದರಿಂದ ಜನರು ಮಸ್ತ್ ಟ್ರಿಪ್ ಎಂಜಾಯ್ ಮಾಡಿದರು. ಆದರೆ ಈ ಸಮಯದಲ್ಲಿ ಪ್ರವಾಸ ಯೋಜನೆ ಮಾಡದವರು ಸೆಪ್ಟೆಂಬರ್ ತಿಂಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಹಬ್ಬದ...
ಮತ್ತೆ ಭಾರತೀಯರಲ್ಲಿ ಹೆಚ್ಚಿದ ವಿದೇಶ ಪ್ರವಾಸದ ಕ್ರೇಜ್; ಈ ಹುಡುಕಾಟದಲ್ಲಿ ಯಾವ ರಾಜ್ಯದವರು ಮುಂದಿದ್ದಾರೆ ಗೊತ್ತಾ?
ಭಾರತೀಯರಲ್ಲಿ ವಿದೇಶ ಪ್ರವಾಸದ ಕ್ರೇಜ್ ನಿರಂತರವಾಗಿ ಹೆಚ್ಚುತ್ತಿದೆ. ಟ್ರಾವೆಲ್ ಬುಕ್ಕಿಂಗ್ ಪ್ಲಾಟ್ಫಾರ್ಮ್ ಮೇಕ್ ಮೈ ಟ್ರಿಪ್ - ಹೌ ಇಂಡಿಯಾ ಟ್ರಾವೆಲ್ಸ್ ಅಬ್ರಾಡ್ನ ವರದಿಯ ಪ್ರಕಾರ, ವರ್ಷಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು...
ಕಡಿಮೆ ಹಣದಲ್ಲಿ ಕ್ರೂಸ್ ಹಡಗಿನಲ್ಲಿ ಪ್ರಯಾಣಿಸಬೇಕಾ? ಇಷ್ಟು ಮಾಡಿದ್ರೆ ಸಾಕು
Best Budget Cruise Trip Plan: ಪ್ರಯಾಣವನ್ನು ಇಷ್ಟಪಡುವ ಜನರು ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿರುತ್ತಾರೆ. ಪ್ರಯಾಣದ ಅವಧಿಯಲ್ಲಿ ವಿಮಾನ, ರೈಲು, ಹಡಗುಗಳ ಮೂಲಕ ಹೋಗುವ ಮಜವೇ ಬೇರೆ. ಮತ್ತೆ ಕೆಲವರಿಗೆ ಕ್ರೂಸ್ನಲ್ಲಿ...
ಸೆಪ್ಟೆಂಬರ್ ಮೊದಲ ವಾರಾಂತ್ಯದಲ್ಲಿ ಈ 3 ಗಿರಿಧಾಮಗಳಿಗೆ ಭೇಟಿ ನೀಡಿ..ಇಲ್ಲಿಗೆ ಪ್ರಪಂಚದಾದ್ಯಂತ ಪ್ರವಾಸಿಗರು ಬರುತ್ತಾರೆ
ವಾರಾಂತ್ಯ ಬಂದರೆ, ರಜೆಗಳು ಸಿಕ್ಕರೆ ಪ್ರವಾಸಿ ಪ್ರಿಯರು ಮಾಡುವ ಮೊದಲ ಕೆಲಸ ಹೊಸ ಹೊಸ ಸ್ಥಳಗಳನ್ನು ನೋಡಲು ಬಯಸುವುದು, ಅವುಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅನ್ವೇಷಿಸುವುದು. ಹೇಗಿದ್ದರೂ ಈಗ ಸೆಪ್ಟೆಂಬರ್ ಆರಂಭವಾಗಿದೆ. ಈ ತಿಂಗಳಲ್ಲಿ...
ಸೆ.7 ರಿಂದ IRCTCಯ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಬೆಂಗಳೂರಿನಿಂದ ಪ್ರಾರಂಭ, ಕನ್ನಡಿಗರಿಗೆ ಸಿಗಲಿದೆ ಸಬ್ಸಿಡಿ
ಐಆರ್ಸಿಟಿಸಿ (IRCTC) ಪ್ರವಾಸಿಗರಿಗೆ ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿರುವುದು ಗೊತ್ತೇ ಇದೆ. ಈ ಪ್ರವಾಸ ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಪ್ರವಾಸದ...
ಕೂರ್ಗ್-ಹಂಪಿ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವ ಕರ್ನಾಟಕದ 5 ಜನಪ್ರಿಯ ಸ್ಥಳಗಳಿವು
ನಮ್ಮಲ್ಲಿ ಬಹುತೇಕರಿಗೆ ಉತ್ತರಾಖಂಡ ಅಥವಾ ಹಿಮಾಚಲಕ್ಕೆ ತೆರಳಿ ಅಲ್ಲಿನ ಹಿಮ, ಹಸಿರು, ನದಿ, ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬುದು ಆಸೆ. ಆದರೆ ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗದಿರಬಹುದು. ಆಗ ನಾವು...
ಹೈದರಾಬಾದ್ನಲ್ಲಿರುವ ಈ ಸ್ಥಳ ಎಲ್ಲರನ್ನೂ ಆಕರ್ಷಿಸುತ್ತದೆ, ವೀಕೆಂಡ್ ಎಂಜಾಯ್ ಮಾಡಲು ಈ ಪ್ಲೇಸ್ಗೆ ಪ್ಲಾನ್ ಮಾಡಿ
Jubilee Hills Tourist Places: ಹೈದರಾಬಾದ್ನಲ್ಲಿರುವ ಜುಬಿಲಿ ಹಿಲ್ಸ್ ವೈವಿಧ್ಯತೆಗೆ ಹೆಸರುವಾಸಿಯಾಗಿರುವ ಸ್ಮಾರ್ಟ್ ಸಿಟಿ. ಅಷ್ಟೇ ಅಲ್ಲ, ಪ್ರವಾಸಿಗರು ಭೇಟಿ ನೀಡಲು ಅದ್ಭುತ ಸ್ಥಳವಾಗಿದೆ. ಜುಬಿಲಿ ಹಿಲ್ಸ್ನಲ್ಲಿ...
ಬೆಂಗಳೂರಿನ ಅತ್ಯಂತ ಪ್ರಸಿದ್ಧ ಬಜರಂಗಬಲಿ ದೇವಸ್ಥಾನಗಳಿವು… ನಾನಾ ಭಾಗಗಳಿಂದ ಹರಿದು ಬರುತ್ತಿರುತ್ತದೆ ಭಕ್ತರ ದಂಡು
ನೀವು ಬೆಂಗಳೂರಿನಲ್ಲೇ ವಾಸಿಸುತ್ತಿದ್ದರೆ ಅಥವಾ ಬೆಂಗಳೂರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ವಿಶೇಷವಾಗಿ ಹನುಮಂತನ ಭಕ್ತರಾಗಿದ್ದರೆ ಈ ಲೇಖನ ನಿಮಗಾಗಿಯೇ. ಏಕೆಂದರೆ ಬಹುತೇಕರಿಗೆ ಬೆಂಗಳೂರಿನಲ್ಲೇ ಇದ್ದರೂ, ಬೆಂಗಳೂರಿಗೆ ಹೊಸಬರಾಗಿದ್ದರೆ...
ಹೆಚ್ಚಿನ ಪ್ರವಾಸಿಗರು “ಅಲೆಪ್ಪಿ”ಯನ್ನು ಇಷ್ಟಪಡಲು ಕಾರಣ ಇದೇ ನೋಡಿ
ಕೇರಳ ರಾಜ್ಯದಲ್ಲಿ ಅಲೆಪ್ಪಿ ಎಂಬ ಸುಂದರವಾದ ಸ್ಥಳದ ಬಗ್ಗೆ ಖಂಡಿತ ಪ್ರವಾಸಿ ಪ್ರಿಯರಿಗೆ ತಿಳಿದಿರುತ್ತದೆ. ಇದನ್ನು ಆಲಪ್ಪುಳ ಎಂದೂ ಕರೆಯುತ್ತಾರೆ. ಸರಿಯಾದ ಪಟ್ಟಣ ಯೋಜನೆಯ ಪ್ರಕಾರ ನಿರ್ಮಿಸಲಾದ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಅಲೆಪ್ಪಿ...
ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿ; ಗಣೇಶ ಚತುರ್ಥಿಯಂದು ಜಗತ್ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ..
Places to visit on Ganesh Chaturthi 2024: ಗಣೇಶ ಚತುರ್ಥಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಮುಂಬೈನಂತಹ ಮಹಾನಗರದಲ್ಲಿ ಗಣೇಶೋತ್ಸವದ ಆ ವೈಭವವೇ ಅನನ್ಯ. ಹಬ್ಬದಂದು ಮುಂಬೈನ ಅನೇಕ ಜನಪ್ರಿಯ ಗಣೇಶ...
ಗುಡ್ ನ್ಯೂಸ್: ಹಿಮಪಾತದ ನಂತರ ಓಂ ಪರ್ವತ ಮತ್ತೆ ಗೋಚರ, ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ
ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿರುವ ಪವಿತ್ರ ಓಂ ಪರ್ವತದಲ್ಲಿ ಹಿಮದಿಂದ ಕೂಡಿದ ʼಓಂʼ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ. ಎರಡು ದಿನಗಳ ಹಿಂದೆಯಷ್ಟೇ, ಓಂ ಪರ್ವತದ ʼಓಂʼ ಮಾಯವಾಗಿದೆ ಮತ್ತು ಅದರ ಸ್ಥಳದಲ್ಲಿ ಕಪ್ಪು ಪರ್ವತ ಮಾತ್ರ...
ಕೂರ್ಗ್ಗೆ ಹೋದಾಗ ಇದನ್ನೆಲ್ಲಾ ನೋಡೋದು, ಸವಿಯೋದು ಮಿಸ್ ಮಾಡಬೇಡಿ…!
ಕೂರ್ಗ್ ಅಥವಾ ಕೊಡಗು ಹೆಸರು ಕೇಳಿದರೆ ಒಬ್ಬೊಬ್ಬರಿಗೆ ಒಂದೊಂದು ವಿಷಯಗಳು ಕಣ್ಮುಂದೆ ಬರುತ್ತವೆ. ಕಾಫಿ ತೋಟಗಳು, ಮಸಾಲೆ ತೋಟಗಳು, ಗಿರಿ ತೊರೆಗಳು, ಜಲಪಾತಗಳು ಒಂದೇ ಎರಡೇ... ಈ ಸಣ್ಣ ಗಿರಿಧಾಮ ತನ್ನ ನೈಸರ್ಗಿಕ ಸೌಂದರ್ಯದಿಂದ ಎಂಥವರನ್ನು...
ಮರವಂತೆ ಬೀಚ್ ನೋಡಲು ಹೊರಟ್ರಾ…ಬೆಟ್ಟ ಗುಡ್ಡಗಳು, ಕಾಡು, ನದಿ, ಸಮುದ್ರ ಎಲ್ಲವೂ ಈ ಮಾರ್ಗದಲ್ಲಿವೆ
ಕನ್ನಡಿಗರಿಗೆ ಮರವಂತೆ ಬೀಚ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಆದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸ್ಥಳಗಳಲ್ಲಿ ಮರವಂತೆ ಬೀಚ್ ಕೂಡ ಒಂದು. ವಿಶೇಷವಾಗಿ ಮಳೆಗಾಲದಲ್ಲಿ ಇಲ್ಲಿನ ಅದ್ಭುತ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಇಲ್ಲಿಗೆ...
ಈ ರಾಜ್ಯದಲ್ಲಿದೆ ಭಾರತದ ಅತಿ ಎತ್ತರದ ಅಣೆಕಟ್ಟು, ಇಲ್ಲಿ ವರ್ಷವಿಡೀ ಪ್ರವಾಸಿಗರ ದಂಡು
India's Tehri Dam: ಸಾಮಾನ್ಯವಾಗಿ ಅಣೆಕಟ್ಟನ್ನು ನೀರಾವರಿ, ಜಲವಿದ್ಯುತ್ ಮತ್ತು ಪ್ರವಾಹ ತಡೆಗಟ್ಟುವಿಕೆಗೆ ಬಳಸಲಾಗುತ್ತದೆ. ಆದರೆ ಕೆಲವೇ ಕೆಲವು ಅಣೆಕಟ್ಟುಗಳು ಮಾತ್ರ ನಿರ್ಮಾಣದ ನಂತರ ಪ್ರವಾಸಿಗರಿಗೆ ಆಕರ್ಷಕ ಕೇಂದ್ರಗಳಾಗುತ್ತವೆ....
ಅಗೆದಷ್ಟೂ ಬೆಳೆದ ಶಿವಲಿಂಗ..ಶಿವನ ಈ ವಿಶಿಷ್ಟ ದೇವಾಲಯದ ಮಹಿಮೆಗೆ ತಲೆಬಾಗಿದ್ದ ಮುಸ್ಲಿಂ ದಾಳಿಕೋರ
ಮಹಮ್ಮದ್ ಘಜ್ನಿ ಭಾರತದ ಮೇಲೆ ದಾಳಿ ಮಾಡಿದಾಗ ಎಲ್ಲ ಮಿತಿಗಳನ್ನು ದಾಟಿದನು. ಇಡೀ ದೇಶವನ್ನೇ ಲೂಟಿ ಮಾಡಿ, ದೇವಾಲಯಗಳನ್ನು ನಾಶಪಡಿಸಿದನು. ಗೋರಖ್ಪುರದಲ್ಲಿ ಶಿವನ ದೇವಾಲಯ ಇದೆ. ಇದು ಶತಮಾನಗಳಿಂದ ಅವನ ಕ್ರೌರ್ಯದ ಕಥೆಯನ್ನು ಹೇಳುತ್ತದೆ....
Best Tiger Parks: ಭಾರತದ 8 ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳು…ಇಲ್ಲಿ ಬಹಳ ಹತ್ತಿರದಿಂದ ಹುಲಿಗಳನ್ನು ನೋಡಬಹುದು!
ನೀವೂ ಕೂಡ ಈ ಮಳೆಗಾಲದಲ್ಲಿ ಹುಲಿಗಳನ್ನು ನೋಡಲು ನಿಮ್ಮ ಮಕ್ಕಳು ಮತ್ತು ಕುಟುಂಬದೊಂದಿಗೆ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಬೇಕೆಂದಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ಭಾರತದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಹೇಳಲಿದ್ದು,...