Search
  • Follow NativePlanet
Share

ವಂದೇ ಭಾರತ್ ರೈಲು ಹಾಗೂ ಸಿಸಿ ಕೋಚ್: ಎರಡರ ನಡುವೆ ವ್ಯತ್ಯಾಸವೇನು?

ವಂದೇ ಭಾರತ್ ರೈಲು ಹಾಗೂ ಸಿಸಿ ಕೋಚ್: ಎರಡರ ನಡುವೆ ವ್ಯತ್ಯಾಸವೇನು?

ಭಾರತೀಯ ರೈಲ್ವೇ ಈಗ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ವಿವಿಧ ರೀತಿಯ ರೈಲು ಸೌಲಭ್ಯಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ ತೇಜಸ್ ಎಕ್ಸ್‌ಪ್ರೆಸ್, ವಂದೇ ಭಾರತ್ ಎಕ್ಸ್‌ಪ್ರೆಸ್, ಹಮ್‌ಸಫ‌ರ್‌...
ರಜಾದಿನಗಳಲ್ಲಿ ಮಂಗಳೂರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಈ 5 ಆಫ್‌ಬೀಟ್ ತಾಣಗಳನ್ನು ನೋಡಿಬನ್ನಿ

ರಜಾದಿನಗಳಲ್ಲಿ ಮಂಗಳೂರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಈ 5 ಆಫ್‌ಬೀಟ್ ತಾಣಗಳನ್ನು ನೋಡಿಬನ್ನಿ

ಕರ್ನಾಟಕದಲ್ಲಿ ಮೈಸೂರು ಬಿಟ್ಟರೆ ಮಂಗಳೂರಿನಲ್ಲೂ ಅದ್ದೂರಿಯಾಗಿ, ವಿಭಿನ್ನವಾಗಿ ದಸರಾ ಆಚರಿಸಲಾಗುತ್ತದೆ. ಒಂದು ವೇಳೆ ನೀವೇನಾದರೂ ಮಂಗಳೂರಿಗೆ ತೆರಳಲು ಪ್ಲಾನ್‌ ಮಾಡಿದ್ದರೆ ದಸರಾ ವೈಭವವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ...
ಪ್ರತಿಯೊಂದು ಸ್ಥಳದಲ್ಲೂ ವಿಭಿನ್ನವಾಗಿರುತ್ತದೆ ನವರಾತ್ರಿ ಆಚರಣೆ; ಎಲ್ಲಿ, ಹೇಗೆ ಆಚರಿಸುತ್ತಾರೆ ನೋಡೋಣ ಬನ್ನಿ…

ಪ್ರತಿಯೊಂದು ಸ್ಥಳದಲ್ಲೂ ವಿಭಿನ್ನವಾಗಿರುತ್ತದೆ ನವರಾತ್ರಿ ಆಚರಣೆ; ಎಲ್ಲಿ, ಹೇಗೆ ಆಚರಿಸುತ್ತಾರೆ ನೋಡೋಣ ಬನ್ನಿ…

ಶಾರದೀಯ ನವರಾತ್ರಿಯು ಈ ವರ್ಷ ಸೆಪ್ಟೆಂಬರ್ 3 ರಿಂದ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ನವರಾತ್ರಿಯನ್ನು ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಬಗ್ಗೆ ಜನರಲ್ಲಿ ಒಂದು ರೀತಿಯ ಉತ್ಸಾಹವಿದೆ. ನವರಾತ್ರಿಯಲ್ಲಿ ದುರ್ಗೆಯ...
ಕುಂದಾದ್ರಿ ಬೆಟ್ಟ: ಇದು ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ರತ್ನ..!

ಕುಂದಾದ್ರಿ ಬೆಟ್ಟ: ಇದು ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ರತ್ನ..!

Kundadri Betta: ಕುಂದಾದ್ರಿ ಬೆಟ್ಟ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆ ಬಳಿಯಿರುವ ಮೋಡದೂರು ಕುಂದಾದ್ರಿ ಬೆಟ್ಟದ ನೈಸರ್ಗಿಕ ಸೌಂದರ್ಯ ಮತ್ತು ರುದ್ರರಮಣೀಯ ದೃಶ್ಯಾವಳಿಗಳು ಪ್ರವಾಸಿಗರಿಗೆ ಕೈ...
Best Places Near Mysore: ಮೈಸೂರು ದಸರಾ ನೋಡಲು ಹೊರಟ್ರಾ, ಹಾಗಾದ್ರೆ ಈ ಸ್ಥಳಗಳನ್ನು ವೀಕ್ಷಿಸಲು ಮರೆಯಬೇಡಿ

Best Places Near Mysore: ಮೈಸೂರು ದಸರಾ ನೋಡಲು ಹೊರಟ್ರಾ, ಹಾಗಾದ್ರೆ ಈ ಸ್ಥಳಗಳನ್ನು ವೀಕ್ಷಿಸಲು ಮರೆಯಬೇಡಿ

ಮೈಸೂರು ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಸುಂದರವಾದ ಐತಿಹಾಸಿಕ ನಗರ. ಈ ನಗರವು ಭವ್ಯವಾದ ಮತ್ತು ಅದ್ಭುತವಾದ ಅರಮನೆಗಳಿಗೆ ಹೆಸರುವಾಸಿಯಾಗಿದೆ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಸಹ ಕರೆಯಲಾಗುತ್ತದೆ. ದೇಶ ಮಾತ್ರವಲ್ಲದೆ,...
ದುರ್ಗಾ ದೇವಿಯ ಈ ಪುರಾತನ ದೇವಾಲಯವನ್ನು ನವರಾತ್ರಿ ಸಮಯದಲ್ಲಿ ಮಾತ್ರ ತೆರೆಯಲಾಗುತ್ತದೆ!

ದುರ್ಗಾ ದೇವಿಯ ಈ ಪುರಾತನ ದೇವಾಲಯವನ್ನು ನವರಾತ್ರಿ ಸಮಯದಲ್ಲಿ ಮಾತ್ರ ತೆರೆಯಲಾಗುತ್ತದೆ!

ಶರದೀಯ ನವರಾತ್ರಿ ಅಕ್ಟೋಬರ್‌ 3 ರಿಂದ ಆರಂಭವಾಗಿದೆ. ಇದು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ಪ್ರತಿ ವರ್ಷ ಅಶ್ವಿನಿ ಅಥವಾ ಆಶ್ವೀಜ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ದುರ್ಗಾದೇವಿಯ ಒಂಬತ್ತು...
ಭಾರತದ ಕೆಲವು ಜನಪ್ರಿಯ ಖಾದ್ಯಗಳು ಈ ದೇಶಗಳಲ್ಲಿ ನಿಷೇಧ, ಇದ್ರಲ್ಲಿ ನಿಮ್ಮ ಫೇವರಿಟ್‌ ಇದೆಯಾ ಚೆಕ್‌ ಮಾಡಿ…

ಭಾರತದ ಕೆಲವು ಜನಪ್ರಿಯ ಖಾದ್ಯಗಳು ಈ ದೇಶಗಳಲ್ಲಿ ನಿಷೇಧ, ಇದ್ರಲ್ಲಿ ನಿಮ್ಮ ಫೇವರಿಟ್‌ ಇದೆಯಾ ಚೆಕ್‌ ಮಾಡಿ…

ಭಾರತವು ವೈವಿಧ್ಯತೆಯ ದೇಶ. ಭೂಗೋಳದ ಆಧಾರದ ಮೇಲೆ ದೇಶದಲ್ಲಿ ವಿವಿಧ ಧರ್ಮಗಳು, ಸಮುದಾಯಗಳು ಮತ್ತು ಸಂಸ್ಕೃತಿಗಳ ಜನರು ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರ ಜೀವನಶೈಲಿ ವಿಭಿನ್ನವಾಗಿರುವುದರ ಜೊತೆಗೆ ಅವರ ಆಹಾರ ಪದ್ಧತಿಯಲ್ಲೂ ವ್ಯತ್ಯಾಸವಿದೆ....
Navratri 2024: ಯಕ್ಷ ವೈಭವ, ತೂಟೆದಾರ ಸೇವೆ ಶ್ರೀ ಕ್ಷೇತ್ರ ಕಟೀಲಿನ ವಿಶೇಷತೆಗಳಿವು!

Navratri 2024: ಯಕ್ಷ ವೈಭವ, ತೂಟೆದಾರ ಸೇವೆ ಶ್ರೀ ಕ್ಷೇತ್ರ ಕಟೀಲಿನ ವಿಶೇಷತೆಗಳಿವು!

ಭಾರತವು ದೇವಾಲಯಗಳ ದೇಶ. ಸರಿಸುಮಾರು 20 ಲಕ್ಷ ದೇವಾಸ್ಥಾನಗಳಿದ್ದು, ಪ್ರತಿಯೊಂದು ದೇವಾಲಯವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕೆಲವು ದೇವಾಲಯಗಳು ತನ್ನದೇ ಆದ ರಹಸ್ಯವನ್ನು ಹೊಂದಿದೆ. ಮತ್ತೆ ಕೆಲವು ದೇವಾಲಯಗಳ ಕಥೆಯು ತುಂಬಾ...
IRCTC ಕೇರಳ ಹಿಲ್ಸ್ ಮತ್ತು ವಾಟರ್ಸ್‌ ಟೂರ್…ಬೆಲೆ ತುಂಬಾ ಕಡಿಮೆ!

IRCTC ಕೇರಳ ಹಿಲ್ಸ್ ಮತ್ತು ವಾಟರ್ಸ್‌ ಟೂರ್…ಬೆಲೆ ತುಂಬಾ ಕಡಿಮೆ!

IRCTC Kerala Hills and Water Tour Package: ಹೇಗಿದ್ದರೂ ಮಕ್ಕಳಿಗೆ ಈಗ ದಸರಾ ರಜೆ ಬಂತು. ಕಡಿಮೆ ವೆಚ್ಚದಲ್ಲಿ ಸುಂದರವಾದ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಬೇಕೆಂದು ಪ್ಲಾನ್‌ ಮಾಡುವವರು ಐಆರ್‌ಸಿಟಿಸಿಯ ಈ ಪ್ರವಾಸ...
ಮೈಸೂರು, ಕೂರ್ಗ್ ಪ್ರವಾಸಕ್ಕೆಂದು ಬಂದವರು ಬೈಲುಕುಪ್ಪೆಗೂ ಬರೋದು ಇದೇ ಕಾರಣಕ್ಕೆ!

ಮೈಸೂರು, ಕೂರ್ಗ್ ಪ್ರವಾಸಕ್ಕೆಂದು ಬಂದವರು ಬೈಲುಕುಪ್ಪೆಗೂ ಬರೋದು ಇದೇ ಕಾರಣಕ್ಕೆ!

ಹೆಚ್ಚಿನ ಪ್ರವಾಸಿಗರು ಶಾಂತಿ ಮತ್ತು ಆಧ್ಯಾತ್ಮಿಕ ಅನುಭವಕ್ಕಾಗಿ ಹಿಮಾಚಲ ಪ್ರದೇಶದ ಧರ್ಮಶಾಲಾಕ್ಕೆ ಭೇಟಿ ನೀಡುತ್ತಾರೆ. ಆದರೆ ಧರ್ಮಶಾಲೆಗಿಂತಲೂ ಅತಿ ಹೆಚ್ಚು ಟಿಬೆಟಿಯನ್ ಜನಸಂಖ್ಯೆಯು ಕರ್ನಾಟಕದಲ್ಲಿದೆ ಎಂಬುದು ಕೆಲವೇ ಜನರಿಗೆ ತಿಳಿದಿದೆ....
ದಸರಾದಂದು ಈ ನಗರದಲ್ಲಿ ಮಾತ್ರ ರಾವಣನ ಪ್ರತಿಕೃತಿ ದಹಿಸದೆ, ಪೂಜಿಸಲಾಗುತ್ತದೆ!

ದಸರಾದಂದು ಈ ನಗರದಲ್ಲಿ ಮಾತ್ರ ರಾವಣನ ಪ್ರತಿಕೃತಿ ದಹಿಸದೆ, ಪೂಜಿಸಲಾಗುತ್ತದೆ!

ಪ್ರಪಂಚದಾದ್ಯಂತ ವಿಜಯದಶಮಿಯಂದು ರಾವಣನ ಪ್ರತಿಕೃತಿ ದಹಿಸುವ ಸಂಪ್ರದಾಯವಿದೆ. ಆದರೆ ಪ್ರಯಾಗ್‌ರಾಜ್‌ನಲ್ಲಿ, ದಸರಾ ಹಬ್ಬವು ಮೂರು ಲೋಕಗಳನ್ನು ಗೆದ್ದ ಲಂಕಾಧಿಪತಿ ರಾವಣನ ಆರಾಧನೆಯೊಂದಿಗೆ ಅದ್ಧೂರಿಯಾಗಿ ಪ್ರಾರಂಭವಾಗುತ್ತದೆ. ರಾವಣನ...
ಸೋಮನಾಥಪುರ ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿವು; ಚೆನ್ನಕೇಶವ ದೇವಾಲಯದ ಜೊತೆಗೆ ಈ ಸ್ಥಳಗಳನ್ನೂ ನೋಡಿ ಬನ್ನಿ

ಸೋಮನಾಥಪುರ ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿವು; ಚೆನ್ನಕೇಶವ ದೇವಾಲಯದ ಜೊತೆಗೆ ಈ ಸ್ಥಳಗಳನ್ನೂ ನೋಡಿ ಬನ್ನಿ

ಮೈಸೂರಿನಿಂದ ಕೇವಲ 35 ಕಿಮೀ ದೂರದಲ್ಲಿರುವ ಸೋಮನಾಥಪುರ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಚೆನ್ನಕೇಶವ ದೇವಾಲಯ. ಈ ದೇವಾಲಯದ ವೈಭವವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ....
ಮಂಡ್ಯದ ಭೀಮೇಶ್ವರಿ ಬಳಿಯಿವೆ 5 ಕ್ಕೂ ಹೆಚ್ಚು ಪ್ರವಾಸಿ ತಾಣಗಳು…ಭೇಟಿ ನೀಡಲು ಸೂಕ್ತ ಸಮಯವಿದು

ಮಂಡ್ಯದ ಭೀಮೇಶ್ವರಿ ಬಳಿಯಿವೆ 5 ಕ್ಕೂ ಹೆಚ್ಚು ಪ್ರವಾಸಿ ತಾಣಗಳು…ಭೇಟಿ ನೀಡಲು ಸೂಕ್ತ ಸಮಯವಿದು

ಭೀಮೇಶ್ವರಿ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿದೆ. ನೀವು ಸಾಹಸಿ ಪ್ರಿಯರಾಗಿದ್ದರೆ, ನಿಮ್ಮ ದೈನಂದಿನ ಜೀವನದ ಒತ್ತಡದಿಂದ ಹೊರಬರಲು, ರಿಫ್ರೆಶ್‌ ಆಗಲು, ಕುಟುಂಬದವರೊಂದಿಗೆ ಅತ್ಯುತ್ತಮ ಸಮಯ ಕಳೆಯಲು ಭೀಮೇಶ್ವರಿ ಬೆಸ್ಟ್‌...
ವಿಶ್ವ ಪ್ರವಾಸೋದ್ಯಮ ದಿನ 2024ರ ಥೀಮ್‌ಗೆ ಸೂಕ್ತವಾಗಿವೆ ಈ 3 ತಾಣಗಳು..ಶಾಂತಿ ಅರಸುವವರು ಒಮ್ಮೆ ಇಲ್ಲಿಗೆ ಬನ್ನಿ

ವಿಶ್ವ ಪ್ರವಾಸೋದ್ಯಮ ದಿನ 2024ರ ಥೀಮ್‌ಗೆ ಸೂಕ್ತವಾಗಿವೆ ಈ 3 ತಾಣಗಳು..ಶಾಂತಿ ಅರಸುವವರು ಒಮ್ಮೆ ಇಲ್ಲಿಗೆ ಬನ್ನಿ

ವಿಶ್ವ ಪ್ರವಾಸೋದ್ಯಮ ದಿನ 2024: ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ವಿಶ್ವ...
ವಿಶ್ವ ಪ್ರವಾಸೋದ್ಯಮ ದಿನ 2024: ಭಾರತದ ಈ ಐದು ಪ್ರವಾಸಿ ಸ್ಥಳಗಳು ವಿದೇಶಿಯರ ನೆಚ್ಚಿನ ತಾಣಗಳು

ವಿಶ್ವ ಪ್ರವಾಸೋದ್ಯಮ ದಿನ 2024: ಭಾರತದ ಈ ಐದು ಪ್ರವಾಸಿ ಸ್ಥಳಗಳು ವಿದೇಶಿಯರ ನೆಚ್ಚಿನ ತಾಣಗಳು

World Tourism Day 2024: ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಇದನ್ನು ಆಚರಿಸುವ ಉದ್ದೇಶವು ಪ್ರವಾಸೋದ್ಯಮದ ಮಹತ್ವ ಮತ್ತು ಅದರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ...
ಪ್ರವಾಸೋದ್ಯಮ ದಿನವನ್ನು ಸೆ.27 ರಂದು ಮಾತ್ರ ಏಕೆ ಆಚರಿಸಲಾಗುತ್ತದೆ, ಈ ವರ್ಷದ ಥೀಮ್ ಏನು ಗೊತ್ತಾ?

ಪ್ರವಾಸೋದ್ಯಮ ದಿನವನ್ನು ಸೆ.27 ರಂದು ಮಾತ್ರ ಏಕೆ ಆಚರಿಸಲಾಗುತ್ತದೆ, ಈ ವರ್ಷದ ಥೀಮ್ ಏನು ಗೊತ್ತಾ?

World Tourism Day 2024: ಪ್ರವಾಸೋದ್ಯಮವು ಯಾವುದೇ ದೇಶದ ಸಮೃದ್ಧಿಯ ಸಂಕೇತ. ಇದು ದೇಶದ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ಒಂದು...
Indian Railways:ಫಸ್ಟ್‌ ಕ್ಲಾಸ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಗಲಿರುವ ಈ 6 ಸೌಲಭ್ಯಗಳ ಬಗ್ಗೆ ಕೇಳಿದ್ರೆ ಎಲ್ಲರಿಗೂ ಖುಷಿಯಾಗುತ್ತೆ

Indian Railways:ಫಸ್ಟ್‌ ಕ್ಲಾಸ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಗಲಿರುವ ಈ 6 ಸೌಲಭ್ಯಗಳ ಬಗ್ಗೆ ಕೇಳಿದ್ರೆ ಎಲ್ಲರಿಗೂ ಖುಷಿಯಾಗುತ್ತೆ

ರೈಲು ಪ್ರಯಾಣದ ಮೋಜು ಅನುಭವಿಸಿದವರಿಗೇ ಗೊತ್ತು. ಕಂಫರ್ಟಬಲ್‌ ಜರ್ನಿ ಬಯಸುವುದಾದರೆ ನೀವು ರೈಲು ಮಾತ್ರ ಹತ್ತಬೇಕು. ಅಂದಹಾಗೆ ರೈಲಿನಲ್ಲಿ ಎಲ್ಲಾ ಕೋಚ್‌ಗಳು ನಾವಂದುಕೊಂಡಂತೆ ಇರುವುದಿಲ್ಲ. ಆದರೆ ರೈಲಿನಲ್ಲಿ ನಮ್ಮ ಪ್ರಯಾಣ ಸಂತೋಷ...
ಮಹಾನಗರದ ಸಮೀಪದಲ್ಲಿರುವ ಈ ಸುಂದರ ಗ್ರಾಮವನ್ನು ನೋಡಿದರೆ ನಿಮಗೂ ಇಲ್ಲಿಯೇ ನೆಲೆಸಬೇಕೆಂದು ಅನಿಸದೆ ಇರದು

ಮಹಾನಗರದ ಸಮೀಪದಲ್ಲಿರುವ ಈ ಸುಂದರ ಗ್ರಾಮವನ್ನು ನೋಡಿದರೆ ನಿಮಗೂ ಇಲ್ಲಿಯೇ ನೆಲೆಸಬೇಕೆಂದು ಅನಿಸದೆ ಇರದು

ಮುಂಬೈಗೆ ಬಂದವರು ಜುಹು ಚೌಪಾಟಿಗೆ ಬರದೇ ಇರುವುದಿಲ್ಲ. ಇಲ್ಲಿಗೆ ಬರುವುದು ಬಹುತೇಕರ ಕನಸು. ಆದರೆ ಮುಂಬೈನಲ್ಲಿ ಇನ್ನೊಂದು ಅದ್ಭುತ ಸ್ಥಳವಿದೆ. ಪೊರ್ಚುಗೀಸರು ವಾಸಿಸುತ್ತಿದ್ದ ಪ್ರದೇಶದಂತೆಯೇ ಥೇಟ್‌ ಒಂದು ಹಳ್ಳಿಯಿದೆ. ಇದು ಗದ್ದಲದಿಂದ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+