ಹೈದರಾಬಾದ್ : ಮುತ್ತಿನ ನಗರಿ.
ದಕ್ಷಿಣಭಾರತದ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವೆಂದು ಖ್ಯಾತಿ ಪಡೆದಿರುವ ನಗರವೆಂದರೆ ಅದು ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್. ಈ ನಗರವನ್ನು 1591ರಲ್ಲಿ ಆಳ್ವಿಕೆ ಮಾಡಿದ ಖುತುಬ್ ಷಾಹಿ ಸಾಮ್ರಾಜ್ಯದ ಪ್ರಸಿದ್ಧ......
ಶ್ರೀಶೈಲಂ : ಪವಿತ್ರ ನಗರ
ಭಾರತದಲ್ಲಿ ಉಳಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ಹಾಗೂ ವಿಭಿನ್ನವಾಗಿ, ಸಂಸ್ಕೃತಿ, ಆಚಾರ ವಿಚಾರ ಇವುಗಳ ಬಗ್ಗೆ ಪುರಾಣಗಳು, ಧಾರ್ಮಿಕ ನಂಬಿಕೆಗಳ ಬಗ್ಗೆ ದಂತಕಥೆಗಳು ಹೀಗೆ ಇನ್ನೂ ಹಲವು ಅನನ್ಯವಾದ ವಿಷಯಗಳಿವೆ.......
ಕಡಪಾ: ಬಹು ಸಂಸ್ಕೃತಿಯ ನಗರಿ
ದಕ್ಷಿಣ ಭಾರತದ ಪ್ರಮುಖ ರಾಜ್ಯ ಆಂಧ್ರಪ್ರದೇಶದ ದಕ್ಷಿಣ - ಕೇಂದ್ರ ವಲಯದಲ್ಲಿ ಬರುವ ರಾಯಲ್ಸೀಮಾ ಪ್ರದೇಶದ ಒಂದು ಮುನ್ಸಿಪಲ್ ನಗರ ಕಡಪಾ. ಈ ಊರಿನ ಹೆಸರಿನ ತೆಲುಗು ಅರ್ಥ 'ಗಡಪಾ' ಎಂದಾಗುತ್ತದೆ.......
ಪುಟ್ಟಪರ್ತಿ: ಸತ್ಯ ಸಾಯಿಬಾಬಾ ನಿವಾಸ
ಪುಟ್ಟಪರ್ತಿ - ಇದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟ ಪಟ್ಟಣ. ಆಧ್ಯಾತ್ಮಿಕ ಗುರು ಸತ್ಯ ಸಾಯಿಬಾಬಾ ಇಲ್ಲಿ ನೆಲೆಸಿದ ಮೇಲೆ ಪುಟ್ಟಪರ್ತಿ ಯಾತ್ರಾರ್ಥಿಗಳ ಪಾಲಿಗೆ ಪವಿತ್ರಸ್ಥಳವಾಗಿದೆ. ಚಿತ್ರಾವತಿ ನದಿ ದಂಡೆಯ......
ದಕ್ಷಿಣದ ವೃಂದಾವನ: ಮಂತ್ರಾಲಯಂ
ಭಾರತದ ದಕ್ಷಿಣದಲ್ಲಿರುವ ರಾಜ್ಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮಂತ್ರಾಲಯ. ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕರ್ನಾಟಕದ ಜೊತೆ ತನ್ನ ಗಡಿಯನ್ನು......
ಹಂಪಿ: ಅವಶೇಷಗಳ ನಡುವೆ ಒಂದು ಪಯಣ
ಹಂಪಿ ಎಂದಾಕ್ಷಣ ನೀಮಗೆ ಅತ್ಯಂತ ಸುಂದರವಾದ ವಾಸ್ತುಶಿಲ್ಪವುಳ್ಳ, ವಿಜಯ ನಗರದ ಮನಮೋಹಕವಾದ,ಆದರೆ ಇಂದು ಅವಶೇಷಗಳ ಮಧ್ಯ ಸಿಲುಕಿರುವ ನಗರ ಎನಿಸುವದು ಸಹಜ ಹಾಗು ಅಷ್ಟೇ ಸತ್ಯ. ವಿಜಯನಗರ ಸಾಮ್ರಾಜ್ಯದ......
ನಲ್ಗೊಂಡ – ಅದ್ಭುತ ಇತಿಹಾಸ ಮತ್ತು ವರ್ತಮಾನ
ನಲ್ಗೊಂಡ ಆಂಧ್ರ ಪ್ರದೇಶದ ನಲ್ಗೊಂಡ ಜಿಲ್ಲೆಯ ಒಂದು ಪುರಸಭೆ. ನಲ್ಗೊಂಡ ಹೆಸರು ನಲ್ಲ ಮತ್ತು ಕೊಂಡ ಎಂಬ ಎರಡು ತೆಲುಗು ಪದಗಳ ಸಂಯೋಗವಾಗಿದೆ. ಇವುಗಳ ಅರ್ಥ ಕ್ರಮವಾಗಿ ಕಪ್ಪು ಮತ್ತು ಬೆಟ್ಟ ಎಂಬುದಾಗಿದೆ. ಹೀಗೆ ಸ್ಥಳೀಯ......
ನಾಗರ್ಜುನಸಾಗರ : ಬೌದ್ಧ ನಗರಿ
ದಕ್ಷಿಣ ಭಾರತದ ಆಂಧ್ರ ಪ್ರದೇಶದಲ್ಲಿರುವ ನಾಗರ್ಜುನಸಾಗರವೆಂಬ ಸಣ್ಣ ಪಟ್ಟಣವು ಪ್ರಪಂಚದಾದ್ಯಂತ ಬೌದ್ಧರ ಪವಿತ್ರ ಕ್ಷೇತ್ರವಾಗಿದೆ. ಯಾತ್ರಾಸ್ಥಳದ ಹೊರತಾಗಿಯೂ ಇದು ಒಂದು ಜನಪ್ರಿಯ ಪ್ರವಾಸಿ......