ರಘುನಾಥ್ ದೇವಾಲಯವು ಮನಾಲಿಯ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಹಿಂದುಗಳ ದೇವರಾದ ರಘುನಾಥ್ ಜೀಯವರಿಗಾಗಿ ನಿರ್ಮಿಸಲಾಗಿದೆ. ಇಲ್ಲಿರುವ ವಿಗ್ರಹವನ್ನು ಉತ್ತರ ಪ್ರದೇಶದ ಅಯೋಧ್ಯೆಯ ತ್ರೇತ್ನಾಥ್ ದೇವಾಲಯದಿಂದ ತಂದು ಪ್ರತಿಷ್ಟಾಪಿಸಾಲಾಗಿದೆ ಎಂದು ಭಾವಿಸಲಾಗಿದೆ. ಸ್ಥಳೀಯ ದಂತಕತೆಗಳ ಪ್ರಕಾರ, ಈ...
ಜಗನ್ನಾಥಿ ದೇವಿ ದೇವಾಲಯವನ್ನು ತ್ರಿಮೂರ್ತಿಗಳಲ್ಲಿ ಸ್ಥಿತಿಕಾರಕನಾದ ವಿಷ್ಣುವಿನ ಸಹೋದರಿಯಾದ ಭುವನೇಶ್ವರಿ ದೇವಿಗೆ ಸಮರ್ಪಿಸಲಾಗಿದೆ. ಇದು ಕುಲ್ಲುವಿನಲ್ಲಿರುವ ಬೇಖ್ಲಿಯ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಜಗನ್ನಾಥಿ ದೇವಿ ದೇವಾಲಯವನ್ನು ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆಯೆಂಬುದು ಸ್ಥಳೀಯರ ನಂಬಿಕೆಯಾಗಿದೆ....
ಸುಲ್ತಾನ್ಪುರ್ ಅರಮನೆಯು ರುಪಿ ಅರಮನೆಯೆಂದೆ ಖ್ಯಾತಿಗಳಿಸಿದೆ. ಇದು ಕುಲ್ಲುವಿನಲ್ಲಿರುವ ಅತ್ಯದ್ಭುತವಾದ ಅರಮನೆಯಾಗಿದೆ. ಇದರ ಮೂಲ ರಚನೆಯು 1905 ರಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ನಾಶವಾಯಿತು. ಆನಂತರ ಇದನ್ನು ಮೂಲ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಇಲ್ಲಿ ಹಲವಾರು ಮಿನಿಯೇಚರ್ ವರ್ಣಚಿತ್ರಗಳನ್ನು ಕುಲ್ಲು...
ಕುಲ್ಲುವಿನ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಬಿಜಿಲಿ ಮಹಾದೇವ್ ದೇವಾಲಯವು ಬಿಯಸ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಮನಾಲಿಗೆ ಸಮೀಪದಲ್ಲಿದೆ. ಸಮುದ್ರ ಮಟ್ಟದಿಂದ 2450 ಮೀಟರ್ ಎತ್ತರದಲ್ಲಿರುವ ಈ ದೇವಾಲಯವು ಲಯಕಾರಕನಾದ ಶಿವನ ದೇವಾಲಯವಾಗಿದೆ. ಈ ದೇವಾಲಯವು ಇಲ್ಲಿನ ಸಾಂಪ್ರದಾಯಿಕವಾದ ಬುಡಕಟ್ಟು ಶೈಲಿಯಾದ ಪಹರಿ...
ಚಂದ್ರಖಾನಿ ಪಾಸ್ ಸಮುದ್ರ ಮಟ್ಟದಿಂದ 3600 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಪಾರ್ವತಿ ಕಣಿವೆಯಲ್ಲಿ ಕಂಡು ಬರುತ್ತದೆ. ಅಲ್ಲದೆ ಇದು ಮಲಾನ ಮತ್ತು ಕುಲ್ಲುಗಳ ಜೊತೆಗೆ ಸಂಪರ್ಕವನ್ನು ಹೊಂದಿದೆ. ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಪಾಸ್ ಚಾರಣಿಗರಿಗೆ ಒಂದು ಅತ್ಯುತ್ತಮ ಮೂಲಸ್ಥಾನವಾಗಿ ಸೇವೆ...
ಬಾಷೇಶ್ವರ್ ಮಹಾದೇವ್ ದೇವಾಲಯವು ಕುಲ್ಲು ಜಿಲ್ಲೆಯಲ್ಲಿರುವ ಬಜುರ ಎಂಬ ಗ್ರಾಮದಲ್ಲಿ ನೆಲೆಸಿದೆ. ಇದು ಈ ನಗರದಿಂದ 15 ಕಿ.ಮೀ ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಬರುತ್ತದೆ. ಈ ದೇವಾಲಯವು ಬಿಯಾಸ್ ನದಿಯ ದಂಡೆಯ ಮೇಲೆ ನೆಲೆಗೊಂಡಿದ್ದು, ತನ್ನಲ್ಲಿರುವ ಕಲ್ಲಿನ ಕೆತ್ತನೆಗಳಿಗೆ ಮತ್ತು ಶಿಖರ ಅಥವಾ ಗೋಪುರಗಳಿಗೆ...
ದಿ ಗ್ರೇಟ್ ಹಿಮಾಲಯನ್ ಪಾರ್ಕ್ ಅಥವಾ ಜವಾಹರ್ ಲಾಲ್ ನೆಹರು ಗ್ರೇಟ್ ಹಿಮಾಲಯನ್ ಪಾರ್ಕ್, ಕುಲ್ಲುವಿನ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 50 ಚ.ಕಿ.ಮೀ ವೀಸ್ತೀರ್ಣದಲ್ಲಿ ವ್ಯಾಪಿಸಿರುವ ಈ ರಾಷ್ಟ್ರೀಯ ಉದ್ಯಾನವನವು ವಿಫುಲವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆಶ್ರಯವನ್ನು ಒದಗಿಸಿದೆ. ಇಲ್ಲಿ 30 ಬಗೆಯ ಸಸ್ತನಿಗಳು...
ಹನೊಗಿ ಮಾತಾ ದೇವಾಲಯವು ಕುಲ್ಲುವಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಇದು ಮಂಡಿ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಹಿಂದು ದೇವತೆಯಾದ ಹಂಗೊ ಮಾತಾಗೆ ಸಮರ್ಪಿಸಲಾಗಿದೆ. ಈ ದೇವಿಯ ದರ್ಶನ ಪಡೆಯಲು ಭಕ್ತಾಧಿಗಳು ವರ್ಷಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ದೇವಾಲಯವು ಒಂದು ಸಣ್ಣ...
ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನವು ಹಿಮಾಚಲ್ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ನೆಲೆಗೊಂಡಿದೆ. ಇದು ಹಿಮ ಮರುಭೂಮಿ ಪ್ರದೇಶದಲ್ಲಿ ನೆಲೆಗೊಂಡಿದ್ದು, ಸುಮಾರು 675 ಚ.ಕಿ.ಮೀ ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದನ್ನು 1987ರಲ್ಲಿ ಸ್ಥಾಪಿಸಲಾಯಿತು.
ಈ ಉದ್ಯಾನವನದಲ್ಲಿ ಸುಮಾರು 20 ಬಗೆಯ ಪ್ರಾಣಿ ಮತ್ತು ಪಕ್ಷಿ...
ಡಿಯೊ ಟಿಬ್ಬವು ಮನಾಲಿಯ ಆಗ್ನೇಯಕ್ಕೆ ನೆಲೆಸಿದೆ. ಸಮುದ್ರ ಮಟ್ಟದಿಂದ 6001 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಪ್ರವಾಸಿಗರ ಚಾರಣಕ್ಕೆ ಹೇಳಿ ಮಾಡಿಸಿದ ಮೂಲ ನೆಲೆಯಾಗಿದೆ. ಡಿಯೊ ಟಿಬ್ಬಕ್ಕೆ ಸಾಗುವ ಚಾರಣದಲ್ಲಿ ಚಾರಣಿಗರು ಜಗತ್ಸುಖ್ ಎಂಬ ಹಳ್ಳಿಯನ್ನು ತಲುಪಬೇಕು. ಇದು ಮನಾಲಿಯಿಂದ 5 ಕಿ.ಮೀ ದೂರದಲ್ಲಿದೆ. ಅಲ್ಲಿಂದ...
ಗೌರಿ ಶಂಕರ್ ದೇವಾಲಯವು ನಗ್ಗರ್ ನಲ್ಲಿ ನೆಲೆಗೊಂಡಿದ್ದು, ಇಲ್ಲಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯವನ್ನು ಸುಮಾರು 11-12 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಪರಮಶಿವನಿಗಾಗಿ ನಿರ್ಮಿಸಲಾಗಿರುವ ಗೌರಿಶಂಕರ್ ದೇವಾಲಯವು ಗುಜರ-ಪ್ರತಿಹಾರ ಸಂಪ್ರದಾಯದಂತೆ ನಿರ್ಮಿಸಲಾಗಿರುವ ಕಟ್ಟ ಕಡೆಯ ಸ್ಮಾರಕವೆಂದು...
ಕೈಸ್ಧರ್ ಎಂಬುದು ಖಜ್ಜರ್ ಎಂಬ ಹಚ್ಚ ಹಸಿರಿನ ಕಾಡಿನ ನಡುವೆ ನೆಲೆಗೊಂಡಿದೆ. ಇದು ಕುಲ್ಲುವಿನಿಂದ 15 ಕಿ.ಮೀ ದೂರದಲ್ಲಿದೆ. ಇದೊಂದು ವಿಹಾರ ತಾಣವಾಗಿದ್ದು, ದೇವದಾರು ಮರಗಳಿಂದ ಮತ್ತು ವರ್ಣರಂಜಿತವಾದ ಹುಲ್ಲುಗಾವಲುಗಳಿಂದ ಸುತ್ತುವರೆದಿದ್ದು, ವಿಹಾರ ಬರುವವರಿಗೆ ಮುದನೀಡುತ್ತದೆ.
ಸುಜನ್ಪುರ್ ಕೋಟೆಯನ್ನು ಕಂಗ್ರಾದ ರಾಜ ಅಭಯ ಚಂದ್ ಸುಮಾರು 1758 ರಲ್ಲಿ ನಿರ್ಮಿಸಿದರಂತೆ. ಇದು ಸುಜನ್ಪುರ್ ನಲ್ಲಿರುವ ಹಮೀರ್ ಪುರದಲ್ಲಿರುವ ಅತ್ಯಂತ ಸುಂದರ ಕಟ್ಟಡವಾಗಿದೆ. ಈ ಕೋಟೆಯು ತನ್ನಲ್ಲಿರುವ ವರ್ಣಚಿತ್ರಗಳಿಗೆ ಖ್ಯಾತಿ ಪಡೆದಿದೆ. 19 ನೇ ಶತಮಾನದಲ್ಲಿ ಪಹರಿ ಮಿನಿಯೇಚರ್ ವರ್ಣಚಿತ್ರಕಲೆಯ ಅನುಯಾಯಿಯಾಗಿದ್ದ...
ಚಾರಣವು ಕುಲ್ಲುವಿನ ಅತ್ಯಂತ ಪ್ರಸಿದ್ಧ ಸಾಹಸ ಕ್ರೀಡೆಯಾಗಿದೆ. ಈ ಪ್ರಾಂತ್ಯವು ಹಿಮಾಚಲ್ ಪ್ರದೇಶದ ಅತ್ಯಂತ ಪ್ರಮುಖ ಚಾರಣ ಕೇಂದ್ರವಾಗಿದೆ. ಇಲ್ಲಿ ಹಲವಾರು ಚಾರಣದ ಹಾದಿಗಳು ನಿಮಗಾಗಿ ದೊರೆಯುತ್ತವೆ. ರೊಹ್ಟಾಂಗ್ ಪಾಸ್ನಲ್ಲಿರುವ ಝನ್ಸ್ಕರ್, ಲಡಾಖ್, ಲಹೌಲ್ ಮತ್ತು ಸ್ಪಿತಿ ಕಣಿವೆಗಳಲ್ಲಿ ಅಸಂಖ್ಯಾತ ಚಾರಣದ...