ಕುಮಾರಧಾರಾ ನದಿಯ ದಂಡೆಯಲ್ಲಿರುವ ಸುಬ್ರಹ್ಮಣ್ಯ ಊರಿನ ಪ್ರಮುಖ ಆಕರ್ಷಣೆಯಾದ ಸುಬ್ರಹ್ಮಣ್ಯ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವು ನದಿಗಳಿಂದ, ಪರ್ವತಗಳಿಂದ, ಕಾಡುಗಳಿಂದ ಮತ್ತು ಮುಖ್ಯವಾಗಿ ಕುಮಾರ ಪರ್ವತ ಬೆಟ್ಟದಿಂದ ಸುತ್ತುವರೆದಿದೆ. ಈ ದೇವಾಲಯವು ಶಿವನ ದ್ವಿತೀಯ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿಯ(...
ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದಾಗ ಸಮಯಾವಕಾಶವಿದ್ದರೆ ಅಲ್ಲಿಗೆ ಸಮೀಪದ ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯದ ಗರ್ಭ ಗುಡಿಯ ಒಳಗೆ ವಲ್ಮೀಕ ಎಂಬ ಹುತ್ತವಿದ್ದು ಅದನ್ನು ಪೂಜಿಸಲಾಗುತ್ತದೆ. ಇತಿಹಾಸ ಪೂರ್ವ ಕಾಲದಿಂದಲು ಹುತ್ತಗಳನ್ನು ಆದಿಶೇಷ ಮತ್ತು ವಾಸುಕಿಯ ರೂಪದಲ್ಲಿ ಪೂಜಿಸಿಕೊಂಡು...
ಸುಬ್ರಹ್ಮಣ್ಯಕ್ಕೆ ಭೇಟಿಕೊಡುವ ಪ್ರವಾಸಿಗರು ಇಲ್ಲಿನ ಸುಬ್ರಹ್ಮಣ್ಯ ಮಠಕ್ಕೆ ’ಭೇಟಿ ಕೊಡಲೇಬೇಕು’. ಇದು ಸುಬ್ರಹ್ಮಣ್ಯ ದೇವಾಲಯದ ಹೊರಗಿನ ಚತುಷ್ಕೋನ ಪ್ರಾಂಗಣದ ಆಗ್ನೇಯ ದಿಕ್ಕಿನಲ್ಲಿದೆ. ದಂತಕಥೆಗಳ ಪ್ರಕಾರ ಈ ಮಠವನ್ನು ಶ್ರೀ ಮಧ್ವಾಚಾರ್ಯರು ತಮ್ಮ ಸೋದರ ಮತ್ತು ಅನುಯಾಯಿಯಾದ ವಿಷ್ಣುತೀರ್ಥಾಚಾರ್ಯರಿಗೆ...
ಸುಬ್ರಹ್ಮಣ್ಯದಲ್ಲಿ ನೋಡಲೇಬೇಕಾದ ಪ್ರಮುಖ ಆಕರ್ಷಣೆಗಳಲ್ಲಿ ಬಿಲದ್ವಾರ ಗುಹೆಯು ಒಂದಾಗಿದೆ. ಇದು ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರಧಾರ ನದಿಗೆ ಹೋಗುವ ಹಾದಿಯಲ್ಲಿದೆ. ದಂತಕಥೆಗಳ ಪ್ರಕಾರ ನಾಗಗಳ ರಾಜನಾದ ವಾಸುಕಿಯು ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನನ್ನು ತಾನು ಕಾಪಾಡಿ ಕೊಳ್ಳಲು, ಈ ಗುಹೆಗೆ ಬಂದು...
ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಕೊಟ್ಟಾಗ ಕುಮಾರ ಪರ್ವತವನ್ನು ನೋಡಲು ಒಮ್ಮೆ ಭೇಟಿ ಕೊಡಬಹುದು. ಇದು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಪರ್ವತ ವಾಗಿದೆ. ಈ ಪರ್ವತದ ತುದಿಯು ಅತ್ಯಂತ ಸುಂದರವಾಗಿದ್ದು ಸುಮಾರ 4000 ಅಡಿಗಳಷ್ಟು ಎತ್ತರದಲ್ಲಿದೆ. ಅಲ್ಲದೆ ಯಾತ್ರಿಕರು ಇಲ್ಲಿಂದ ಸೋಮವಾರ ಪೇಟೆಯ ದೀಪಗಳನ್ನು...
ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಕೊಡುವ ಪ್ರವಾಸಿಗರು ಸಮಯಾವಕಾಶ ದೊರೆತರೆ ಒಮ್ಮೆ ಮತ್ಸ್ಯ ಮತ್ತು ಪಂಚಮಿ ತೀರ್ಥಗಳಿಗೆ ಭೇಟಿ ಕೊಡಬಹುದು. ಇಲ್ಲಿ ತೀರ್ಥ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂದು ನಂಬುತ್ತಾರೆ.ಮತ್ಸ್ಯ ತೀರ್ಥವು ಕುಮಾರಧಾರ ನದಿಯ ದಂಡೆಯಲ್ಲಿದೆ. ಪಂಚಮಿ ತೀರ್ಥವು ಕುಮಾರಧಾರಾ ನದಿಗೆ...
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಪ್ರವಾಸಿಗರು ನೋಡಲೆ ಬೇಕಾದ ಸ್ಥಳಗಳಲ್ಲಿ ವೇದವ್ಯಾಸ ಸಂಪುಟ ನರಸಿಂಹ ದೇವಾಲಯವು ಒಂದು. ಇದನ್ನು ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರು ನಿರ್ಮಿಸಿದರು. ಇದು ಸುಬ್ರಹ್ಮಣ್ಯ ದೇವಾಲಯದ ಆಗ್ನೇಯ ಭಾಗದಲ್ಲಿದೆ. ಭಕ್ತಾಧಿಗಳು ಇಲ್ಲಿ ನರಸಿಂಹನ ಸಾಲಿಗ್ರಾಮವನ್ನು ಪ್ರತಿದಿನವನ್ನು...
ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗೊಮ್ಮೆ ಅಲ್ಲಿನ ’ಅಭಯ ಮಹಾಗಣಪತಿ’ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯವು “ ಕುಕ್ಕೆ ಶ್ರೀ ಅಭಯ ಮಹಾಗಣಪತಿ “ ಎಂದು ಸಹಾ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ನೇಪಾಳಿ ಶೈಲಿಯಲ್ಲಿ ಕಟ್ಟಲಾಗಿದ್ದು, ಇದರಲ್ಲಿ 21 ಅಡಿಗಳಷ್ಟು ಉದ್ದದ ಗಣಪತಿ...
ಹರಿಹರೇಶ್ವರ ದೇವಾಲಯವು ಸುಬ್ರಹ್ಮಣ್ಯ ದೇವಾಲಯದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ನೋಡಲು ಯೋಗ್ಯವಾದ ತಾಣವಾಗಿದ್ದು , ಇದು ಹರಿ ವಿಷ್ಣು ಮತ್ತು ಹರ ಶಿವ ಇಬ್ಬರ ಸಂಗಮದಿಂದ ಆದ ಅವತಾರ ಪ್ರತಿನಿಧಿಸುವ ದೇವಾಲಯವಾಗಿದೆ. ಯಾತ್ರಿಕರು ಇಲ್ಲಿಂದ ಪಶ್ಚಿಮ ಘಟ್ಟಗಳ ರಮಣೀಯ ನೋಟವನ್ನು ಕಾಣಬಹುದು.