ನಬದ್ವೀಪ : ಒಂಬತ್ತು ದ್ವೀಪಗಳು
ನಬದ್ವೀಪ ಎಂದರೆ ಬಂಗಾಳಿಯಲ್ಲಿ ಒಂಬತ್ತು ದ್ವೀಪಗಳು ಎಂದರ್ಥ ಮತ್ತು ಇದು ಪಶ್ಚಿಮ ಬಂಗಾಳ ರಾಜ್ಯದ ಒಂದು ಪೂರ್ವ ಜಿಲ್ಲೆ, ಬಂಗ್ಲಾದೇಶದ ಹತ್ತಿರದಲ್ಲಿದೆ. ಇಲ್ಲಿರುವ ಒಂಬತ್ತು ದ್ವೀಪಗಳ ಹೆಸರುಗಳು ಹೀಗಿವೆ -ಅಂತರ......
ಶಾಂತಿನಿಕೇತನ : ಪಾರಂಪರಿಕ ತಾಣಗಳ ಗರಿ
ಸಾಹಿತ್ಯಕ ಹಿನ್ನೆಲೆಯಿಂದ ಬಹಳ ಶ್ರೀಮಂತವಾಗಿರುವ ಈ ಸ್ಥಳ ಕೋಲ್ಕತ್ತಾದಿಂದ 180 ಕಿ.ಮೀ ಉತ್ತರಕ್ಕೆ ಇದೆ. ಇದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿದೆ. ನೊಬೆಲ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀದ್ರನಾಠ ಟಾಗೋರ್......
ದುರ್ಗಾಪುರ : ಪಶ್ಚಿಮ ಬಂಗಾಳದ ಉಕ್ಕಿನ ನಗರ
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಉಕ್ಕಿನ ನಗರವನ್ನು ಸೃಷ್ಟಿಸಿದರು. ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸಲು ಒಂದು ದೈತ್ಯ ಕೈಗಾರಿಕಾ ಪಟ್ಟಣವಾಗಿ, ರಾಜ್ಯದ ಅಭಿವೃದ್ದಿಗೆ......
ಮುಕುಟಮಣಿಪುರ - ಪ್ರಶಾಂತತೆಯ ನಗರ
ಮುಕುಟಮಣಿಪುರ ನಗರವು ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ಪ್ರದೇಶದಲ್ಲಿ ಇದೆ. ಇದು ಮುಕುಟಮಣಿಪುರ ಆಣೆಕಟ್ಟಿಗೆ ಪ್ರಸಿದ್ಧವಾಗಿದೆ. ಇದು ದೊಡ್ಡ ನೀರಿನ ಜಲಾಶಯವಾಗಿದ್ದು , ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯವನ್ನು......
ಬಖ್ಖಾಲಿ : ಸುಂದರ ಸಮುದ್ರ ತೀರ
ಬಖ್ಖಾಲಿ ಪಶ್ಚಿಮ ಬಂಗಾಳದ 24 ಪರ್ಗಾತನಾಸ್ ಜಿಲ್ಲೆಯ ದಕ್ಷಿಣಕ್ಕೆ ಸಮುದ್ರತೀರದ ಪ್ರಸಿದ್ಧ ರೆಸಾರ್ಟ್. ಇದು ನಗರದ ಜಂಜಡಗಳಿಂದ ದೂರವಾಗಿ ವಿಶ್ರಮಿಸಲು ಸೂಕ್ತವಾದ ಸ್ಥಳ.ಸಮುದ್ರತೀರ ಮತ್ತು ಅವಳಿ ಪಟ್ಟಣಬಖ್ಖಾಲಿ......
ಹೌರಾ : ಪರಂಪರೆ ಮತ್ತು ಹೊಸತನದ ಸಮ್ಮಿಶ್ರಣ
ಭಾರತದಲ್ಲಿನ ಹೆಚ್ಚಿನ ಮಹಾನಗರಗಳಲ್ಲಿ ಮೊಳಕೆಯೊಡೆಯುತ್ತಿರುವ ಅವಳಿ ನಗರಗಳಂತೆ, ಪಶ್ಚಿಮ ಬಂಗಾಳದಲ್ಲಿರುವ ಹೌರಾ ಕೂಡಾ ಕೋಲ್ಕತ್ತಾದ ಅವಳಿ ನಗರವಾಗಿದೆ. ಕೈಗಾರಿಕಾ ಪ್ರದೇಶ ಎನ್ನವುದಕ್ಕಿಂತಲೂ ಹೆಚ್ಚು, ಹೌರಾವನ್ನು ಇತರ......
ಮಯೂರ್ಭಂಜ ಪ್ರವಾಸೋದ್ಯಮ : ಪ್ರಕೃತಿ ಮಡಿಲಿನ ಸಮಾಧಾನ
ಮಯೂರ್ಭಂಜವು ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳು ಮತ್ತು ಧ್ವನಿಗಳನ್ನು ಹೊಂದಿದ್ದು, ಇವುಗಳು ಇಲ್ಲರಿಗೂ ಅಹ್ವಾನವನ್ನು ನೀಡುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ಅನುಪಮ ವೈಭವ ಮತ್ತು ಆತ್ಮ......
ಕಲ್ನಾ : ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳ ಭೂಮಿ
ಕಲ್ನಾ ಎಂಬ ಈ ಪಟ್ಟಣವು ಅಂಬಿಕಾ ಕಲ್ನಾ ಎಂಬ ಹೆಸರನ್ನೂ ಹೊಂದಿದ್ದು, ಇದು ಪಶ್ಚಿಮ ಬಂಗಾಳದಲ್ಲಿದೆ. ಈ ಪಟ್ಟಣವು ಮಾ ಅಂಬಿಕ ಅಥವಾ ತಾಯಿ ಅಂಬಿಕ ಎಂದೂ ಕರೆಯಲ್ಪಡುವ ಕಾಳಿ ದೇವಿಗೆ ಸಮರ್ಪಿತವಾಗಿದೆ. ಈ ಸ್ಥಳವು ಹಿಂದೂಗಳ......
ಸಾಗರ ದ್ವೀಪ : ಸ್ವರ್ಗದ ದ್ವೀಪ
ನೀವು ಧಾರ್ಮಿಕವಾಗಿಯೂ ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿರುವ ಸ್ವರ್ಗದಂತಹ ದ್ವೀಪಕ್ಕೆ ಹೋದಾಗ ಏನು ಮಾಡುವಿರಿ? ಸಾಗರ ದ್ವೀಪವು ಅಂತಹುದೇ ದ್ವೀಪ. ಇದು ಕೊಲ್ಕತ್ತಾದ ಸಮುದ್ರ ಪ್ರದೇಶದಲ್ಲಿದೆ. ಇದು......
ಮುರ್ಷಿದಾಬಾದ್ - ನವಾಬರ ಆಸನ / ಆಸ್ಥಾನ
ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ನದಿ ಗಂಗಾ ನದಿಯ......
ಕಮರ್ಪುಕುರ್ - ಗುಡಿಕೈಗಾರಿಕೆಗಳ ಸ್ವರ್ಗ
ಕಮರ್ಪುಕುರ್ ಗ್ರಾಮ ರಾಜ್ಯದ ಮಧ್ಯಭಾಗದಲ್ಲಿದ್ದು ರಾಮಕ್ರಷ್ಣ ಪರಮಹಂಸರ ಜನ್ಮಸ್ಥಳವಾಗಿ ಪ್ರಸಿದ್ದವಾಗಿದೆ. ರಾಮಕ್ರಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳು. ರಾಮಕ್ರಷ್ಣ ಪರಮಹಂಸರ ಬದುಕು ಮತ್ತು ಕಾಲದ ......
ಮಿಡ್ನಾಪೋರ್ : ಯಾತ್ರಾರ್ಥಿಗಳ ತಾಣ
ಮೂಲತಃ ಕಳಿಂಗ ಸಾಮ್ರಾಜ್ಯದ ಭಾಗವಾಗಿ, ಮಿಡ್ನಾಪೋರ್ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಅಸಾಧಾರಣ ಸ್ವಾತಂತ್ರ್ಯ ಹೋರಾಟಗಾರರರಿಂದಾಗಿ ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇಂದು......
ಬಾರಾಸಾತ್ : ಸಂಸ್ಕೃತಿಯ ಒಂದು ಕೇಂದ್ರ.
ಬಾರಾಸಾತ್, ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತಾ ಸಮೀಪವಿರುವ ಪಟ್ಟಣ. ಇದು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಮೀಪವಿದೆ. ಈ ಪಟ್ಟಣವು ಬಂಗಾಳೀ ಸಂಸ್ಕೃತಿಯ ಚಟುವಟಿಕೆಗಳಿಂದ ಗಿಜಿಗುಟ್ಟುವ......
ಹಲ್ದಿಯಾ : ಸಂರಕ್ಷಕ ಬಂದರು
ಹಿಂದಿನಿಂದ ಹಲ್ದಿಯಾ, , ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಮಿತವ್ಯಯದ ಸಮುದ್ರ ಬಂದರಾಗಿ ಬಳಸಲಾಗುತ್ತಿದೆ. ಕೋಲ್ಕತಾದ ಬಹಳ ಆಳವಿಲ್ಲದ ನೀರಿನ ಮಟ್ಟದಿಂದ ಹೂಳು ತುಂಬಿದ್ದು ದೊಡ್ಡ ಹಡಗುಗಳಿಗೆ......
ಸುಂದರಬನ್ಸ್ - ಭಾರತೀಯ ಹುಲಿರಾಯನ ಸ್ವಗೃಹ (ಸ್ವಂತ ಮನೆ)
ಭಾತರ ಮತ್ತು ಬಾಂಗ್ಲಾಗಳಲ್ಲಿ ಹಬ್ಬಿರುವ ಬೃಹತ್ ಮ್ಯಾನ್ ಗ್ರೋ ಕಾಡುಗಳೇ ಈ ಸುಂದರಬನ್ಸ್ ಕಾಡುಗಳು. ಈ ಮ್ಯಾನ್ ಗ್ರೋ ಕಾಡುಗಳ ಅತಿಹೆಚ್ಚಿನ ಭಾಗ ಬಾಂಗ್ಲಾದೇಶದಲ್ಲಿ ಚಾಚಿಕೊಂಡಿದ್ದು, ಕೇವಲ ಮೂರರಲ್ಲಿ ಒಂದು ಭಾಗ ಮಾತ್ರ......
ತಾಜಪುರ್ - ಸಾಗರದ ತೀರದಲ್ಲಿ
ಪ್ರತಿಯೊಬ್ಬರು ಒಂದು ಪ್ರಶಾಂತತೆಯ ಸ್ಥಳದಲ್ಲಿ ಇದ್ದು, ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಲು, ತಮ್ಮ ವೈಯಕ್ತಿಕ ಆನಂದ ಪಡೆಯಲು ಬಯಸುತ್ತಾರೆ. ಅದರಲ್ಲಿ ಎಲ್ಲರಿಗೂ ಕಡಲ ತೀರದ ಪ್ರಶಾಂತತೆ ಎಂದರೆ ತುಂಬಾ ಇಷ್ಟ.......
ಹೂಗ್ಲಿ : ಒಂದು ಸಾಂಸ್ಕತಿಕ ಕೇಂದ್ರ
ಹೂಗ್ಲಿಯು ಹುಗಲಿ ಅಥವಾ ಹೂಗ್ಲಿ ಚುಚುರಾ ಎಂದು ಹೆಸರುವಾಸಿಯಾಗಿದೆ. ಇದು ಭಾರತವನ್ನು ಅಳಿದ ಪೋರ್ಚುಗೀಸರು, ಡಚರು ಮತ್ತು ಬ್ರಿಟಿಷರ ಸಾಂಸ್ಕತಿಕ ನೆಲೆಗಳ ಅವಶೇಷವನ್ನು , ಅದರ ಸಂಸ್ಕತಿಯ ಅಧಾರಿತ ಪ್ರಭಾವವನ್ನು......
ಖರಗಪುರ - ರೈಲ್ವೇ ನಗರ
ಈ ಪಟ್ಟಣ ಪ್ರಸಿದ್ದಿಯಾಗಿರುವುದು ಅತಿದೊಡ್ಡ ರೈಲು ಪ್ಲಾಟ್ ಫಾರಂಗಾಗಿ, ಇದು ದೇಶದ ಮೂರನೇ ಅತಿದೊಡ್ಡ ರೈಲು ನಿಲ್ದಾಣ. ಇದಲ್ಲದೇ ಖರಗಪುರ ದೇಶದ ಪ್ರಸಿದ್ದ ವಿದ್ಯಾ ಕೇಂದ್ರ ಕೂಡಾ. ಇಲ್ಲಿನ ಇಂಡಿಯನ್ ಇನ್ಸಿಟ್ಯೂಟ್......
ದಿಘಾದ ಕಡಲ ತೀರದಲ್ಲಿ...
ಅನೇಕ ವರ್ಷಗಳಿಂದ ಧಿಘಾವು ಕೋಲ್ಕತ್ತ ಮತ್ತು ಖರ್ಗಪುರ , ಪಶ್ಚಿಮ ಬಂಗಾಳ ರಾಜ್ಯದ ಕರಾವಳಿ ಪ್ರದೇಶದ ಸುತ್ತಮುತ್ತಲಿರುವ ಚಿಕ್ಕ ನಗರಗಳ ಜನರಿಗೆ ಅತ್ಯಂತ ಪ್ರೀತಿಯ ವಾರಾಂತ್ಯದ ವಿಹಾರ ತಾಣವಾಗಿದೆ. ದಿಘಾವನ್ನು ಕೋಲ್ಕತ್ತ......
ಮಾಯಾಪುರ್ - ಆಧ್ಯಾತ್ಮ ನಗರಿ
ಮಾಯಾಪುರ ನಗರವು ಗಂಗಾ ನದಿಯು ಜಲಂಗಿ ನದಿಯನ್ನು ಸಂಧಿಸುವಲ್ಲಿ ನೆಲೆಯಾಗಿದೆ. ಇದು, ಶ್ರೀ ಕೃಷ್ಣ ಪರಮಾತ್ಮನ ಅವತಾರವೆಂದು ಪರಿಗಣಿಸಲ್ಪಡುವ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನವೆಂದು ಖ್ಯಾತವಾಗಿದೆ. ಮಾಯಾಪುರ್ ಅನ್ನು......
ಬಂಕುರ : ಬೆಟ್ಟದ ಮತ್ತು ದೇವಾಲಯದ ಸ್ಥಳ
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉತ್ತಮ ಉತ್ತೇಜನ ಸಿಗುವುತ್ತಿರುವುದರಿಂದ ಬಂಕುರ ಪಟ್ಟಣ ಈಗ ಒಂದು ಸಣ್ಣ ನಗರ ಸ್ಥಾನಮಾನದಲ್ಲಿ ಮುನ್ನಡೆಯುತ್ತಿದೆ. ಈ ನಗರದಲ್ಲಿ......