ಝಾನ್ಸಿ : ವೀರ ನಾರಿಯ ಹೆಮ್ಮೆಯ ತಾಣ
ಝಾನ್ಸಿಯು ಇದು ಉತ್ತರ ಪ್ರದೇಶ ರಾಜ್ಯದ ಬುಂದೇಲಖಂಡ ಪ್ರದೇಶದ ಮಹಾದ್ವಾರ ಎಂದೇ ಪರಿಗಣಿಸಲ್ಪಡುತ್ತದೆ. ಇದು ಚಂದೇಲರ ಅವಧಿಯಲ್ಲಿ ವೈಭವದ ತುತ್ತುತುದಿಗೇರಿತು. ಆದರೆ ಸುಮಾರು ಹನ್ನೊಂದನೇ ಶತಮಾನದಲ್ಲಿ ಇವರ ಸಾಮ್ರಾಜ್ಯವು......
ಚಾಂದೇರಿ : ಐತಿಹಾಸಿಕ ಪ್ರವಾಸಿ ಸ್ಥಳ
ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯಲ್ಲಿರುವ ಚಾಂದೇರಿ ಐತಿಹಾಸಿಕ ಮಹತ್ವವನ್ನು ಪಡೆದ ಸ್ಥಳ. ಬುಂದೇಲ್ಖಂಡ ಮತ್ತು ಮಾಳ್ವಾ ಗಡಿ ಪ್ರದೇಶದ ನಡುವೆ ಈ ಪ್ರದೇಶ ಬರುತ್ತದೆ. ಈ ಪಟ್ಟಣವು ಅದರ ಐತಿಹಾಸಿಕ ಸ್ಮಾರಕಗಳು ಮತ್ತು......
ಶ್ರಾವಸ್ತಿ: ಬುದ್ಧ ಹೆಚ್ಚಿನ ಸಮಯ ತಂಗಿದ್ದ ತಾಣ
ಉತ್ತರಪ್ರದೇಶದ ಶ್ರಾವಸ್ತಿ ನಗರ ಗೌತಮ ಬುದ್ದನ ಕಾಲದಲ್ಲಿ ದೇಶದ ಆರನೇ ಅತಿದೊಡ್ಡ ನಗರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ನಗರದ ಬಗ್ಗೆ ಮಹಾಭಾರತದ ಗ್ರಂಥದಲ್ಲೂ ಉಲ್ಲೇಖವಿದ್ದು, ಶ್ರಾವಸ್ತ ರಾಜನ ನೆನಪಿಗಾಗಿ ಈ......
ಪನ್ನಾ - ವಜ್ರಗಳ ನಗರ
ಪನ್ನಾ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿದ್ದು ವಜ್ರಗಳ ಗಣಿಗಳಿಗೆ ಹೆಸರುವಾಸಿಯಾಗಿದೆ. ಈ ವಜ್ರಗಳನ್ನು ಪ್ರತೀ ತಿಂಗಳಾಂತ್ಯದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಸಮ್ಮುಖದಲ್ಲಿ ಹರಾಜು ಹಾಕಲಾಗುವುದು. ಇದಲ್ಲದೇ ಈ......
ಕಾನ್ಪುರ - ಬಿಯಾಂಡ್ ಐಐಟಿ
ಉತ್ತರಪ್ರದೇಶ ರಾಜ್ಯದ ದೊಡ್ಡ ಪಟ್ಟಣವಾದ ಕಾನ್ಪುರ ಗಂಗಾ ನದಿಯ ತಟದಲ್ಲಿ ತಲೆ ಎತ್ತಿ ನಿಂತಿದೆ. ಪುರಾಣ ಕಥೆಯ ಪ್ರಕಾರ ಮಹಾಭಾರತದ ಕಾಲದಲ್ಲಿ ದುರ್ಯೋಧನನು ಈ ಭೂಭಾಗವನ್ನು ತನ್ನ ಆಪ್ತ ಗೆಳೆಯನಾದ ಕರ್ಣನಿಗೆ, ಅರ್ಜುನನ......
ರೇವಾ - ಒಂದು ಪ್ರಕೃತಿದತ್ತವಾದ ಹಾಗೂ ಮಾನವ ನಿರ್ಮಿತ ಸೌಂದರ್ಯದ ಸಮ್ಮಿಶ್ರಣ
ರೇವಾನಗರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿದೆ. ಈ ಸ್ಥಳವು ಜಿಲ್ಲಾ ಕೇಂದ್ರವೂ ಹೌದು. ವಿಖ್ಯಾತ ಮ್ಯೂಸಿಯಂ, ಕೋಟೆಗಳು, ಜಲಪಾತಗಳು ಮತ್ತು ಐತಿಹಾಸಿಕ ಗ್ರಾಮಗಳನ್ನು ಒಳಗೊಂಡಿರುವುದರಿಂದ ರೇವಾ ಪ್ರಸಿದ್ದವಾಗಿರುತ್ತದೆ.......
ಜಬಲ್ಪೂರ ಪ್ರವಾಸೋದ್ಯಮ: ಸುಂದರ ಅಮೃತ ಶಿಲೆಗಳು ಮತ್ತು ಇನ್ನಷ್ಟು ಆಕರ್ಷಣೆಗಳು!
ನರ್ಮದ ನದಿಯ ದಂಡೆಯ ಮೇಲಿರುವ ಜಬಲ್ಪೂರ ಮಧ್ಯಪ್ರದೇಶದ ಮುಖ್ಯ ನಗರಗಳಲ್ಲಿ ಒಂದು. ಇದು ಪ್ರಮುಖ ನಗರವಾಗಲು ಹಾಗೂ ಪ್ರವಾಸಿ ಸ್ಥಳವಾಗಲು ಹಲವು ಕಾರಣಗಳಿವೆ. ಜಬಲ್ಪೂರವನ್ನು ಭಾರತದ ಅಮೃತಶಿಲೆಗಳ ನಗರವೆಂದು ಕರೆಯುತ್ತಾರೆ.......