ಶ್ರೀನಗರದಿಂದ 27 ಕಿ.ಮೀ. ದೂರದಲ್ಲಿದೆ ಖೀರ್ ಭವಾನಿ ದೇವಾಲಯ. ಇದಿರುವುದು ತುಲಾಮುಲಾ ಎಂಬ ಹಳ್ಳಿಯಲ್ಲಿ. ಈ ಪ್ರದೇಶದಲ್ಲಿ ಚಿನಾರ್ ಮರಗಳು ಸಾಕಷ್ಟಿದ್ದು ಆಕರ್ಷಕ ತೊರೆಯೊಂದು ದೇವಾಲಯದ ಪಕ್ಕದಲ್ಲೇ ಹರಿದಿದೆ. ಇವು ದೇಗುಲದ ಆಕರ್ಷಣೆಯನ್ನು ಹೆಚ್ಚಿಸಿವೆ. ಇದನ್ನು ಮೂಲತಃ 1912 ರಲ್ಲಿ ಮಹಾರಾಜಾ ಪ್ರತಾಪ್...
ಮಾರ್ತಾಂಡ ಸೂರ್ಯ ದೇವಾಲಯವನ್ನು ಹಿಂದು ದೇವರಾದ ಸೂರ್ಯನಿಗಾಗಿ ನಿರ್ಮಿಸಲಾಗಿದೆ. ಇದನ್ನು ಸುಮಾರು 7 ಅಥವಾ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಭಾಸ್ಕರ ಎಂದು ಕೂಡ ಕೆರಸಿಕೊಳ್ಳುವ ಈ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದು ಅನಂತನಾಗ್ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿದೆ.
ಈ...
ಒವೇರಾ ರಾಷ್ಟ್ರೀಯ ಉದ್ಯಾನವು ಒವೇರಾ-ಅರು ಬಯೋಸ್ಫೀಯರ್ ರಿಸರ್ವ್ ಅಂತಲೂ ಕರೆಸಿಕೊಳ್ಳುತ್ತದೆ. ಶ್ರೀನಗರದಿಂದ ಇದು 76 ಕಿ.ಮೀ. ದೂರದಲ್ಲಿದೆ. ಇಲ್ಲಿ ಅಪಾರ ಸಂಖ್ಯೆಯಲ್ಲಿ ವನ್ಯಜೀವಿಗಳು ವಾಸವಾಗಿವೆ. ಉದಾಹರಣೆಗೆ ಮುಸ್ಕ್ ಜಿಂಕೆ, ಹಂಗುಲಾ, ಕಂದು ಕರಡಿ, ಕೋಕ್ಲಾ, ಚಿರತೆ, ಹಿಮ ಕುಕ್ಗಳು ಕಂಡು ಬರುತ್ತವೆ....