Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಟಕ » ಆಕರ್ಷಣೆಗಳು
  • 0124 ತೀರ್ಥಂಕರ ಬಸದಿ/ಅಮ್ಮನವರ ಬಸದಿ,ವೇಣೂರು

    24 ತೀರ್ಥಂಕರ ಬಸದಿ/ಅಮ್ಮನವರ ಬಸದಿ

    ಕಲ್ಲು ಬಸದಿ (ದೊಡ್ಡ ಬಸದಿ)ಯ ಪಕ್ಕದಲ್ಲಿರುವ 24 ತೀರ್ಥಂಕರ ಬಸದಿಯು ಭೇಟಿ ನೀಡಬಹುದಾದ ಒಂದು ಸ್ಥಳವಾಗಿದೆ. ಈ ಬಸದಿಯು 1537 ರಲ್ಲಿ ನಿರ್ಮಾಣಗೊಂಡಿದೆ ಎಂಬ ಕೆತ್ತಲ್ಪಟ್ಟ ಉಲ್ಲೇಖವೊಂದನ್ನು ಈ ಬಸದಿಯಲ್ಲಿ ಕಾಣಬಹುದಾಗಿದೆ.

    ಇನ್ನು 24 ತೀರ್ಥಂಕರರ ಪ್ರತ್ಯೇಕವಾದ ನಿಂತ ಭಂಗಿಯ ವಿಗ್ರಹಗಳನ್ನೂ ಕೂಡ ಇಲ್ಲಿ ಒಂದೆ...

    + ಹೆಚ್ಚಿಗೆ ಓದಿ
  • 02ಸಂಗಮೇಶ್ವರ ದೇವಾಲಯ,ಸಂಗಮ

    ಸಂಗಮೇಶ್ವರ ದೇವಾಲಯ, ಸಂಗಮ- ಮೇಕೆದಾಟುನ ಭೇಟಿ ನೀಡಲೇಬೇಕಾದ ಪ್ರಮುಖ ಆಕರ್ಷಣೆಗಳಲೊಂದು. ಇದು ಅರ್ಕಾವತಿ ಮತ್ತು ಕಾವೇರಿ ನದಿಗಳು ಕೂಡುವ ಸ್ಥಳದಲ್ಲಿದೆ. ಭಗವಾನ ಶಿವನ ರೂಪವಾದ, ಭಗವಾನ ಸಂಗಮೇಶ್ವರನಿಗೆ ಈ ದೇವಾಲಯ ಮೀಸಲಾಗಿದ್ದು, ದತ್ತಾತ್ರೇಯನ ಭಕ್ತರಲ್ಲಿ ಇದು ಜನಪ್ರಿಯಗೊಳ್ಳುತ್ತಿದೆ. ಸಾಂಸ್ಕೃತಿಕ ಸಂರಕ್ಷಕರಾದ ಪರಮ...

    + ಹೆಚ್ಚಿಗೆ ಓದಿ
  • 03ಭದ್ರಾ ನದಿ,ಭದ್ರಾ

    ಕುದುರೆಮುಖ ಮತ್ತು ಗಂಗಾಮೂಲದಿಂದ ಹುಟ್ಟುವ ಭದ್ರಾ ನದಿಯು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ಸಾಲಿನಲ್ಲಿ ಹಾವಿನಂತೆ ಬಳುಕುತ್ತ ಪ್ರಶಾಂತವಾಗಿ ಹರಿಯುವುದನ್ನು ನೋಡುವುದೇ ಒಂದು ಸೌಭಾಗ್ಯವೆನ್ನಬಹುದು. ಪೂರ್ವ ದಿಕ್ಕಿಗೆ ಹರಿಯುವ ಭದ್ರಾ ನದಿಯು ತಡಬೆಹಳ್ಳ, ಸೋಮವಾಹಿನಿ, ಹೆಬ್ಬೆ ಮತ್ತು ಒಡಿರಾಯನಹಳ್ಳದೊಂದಿಗೆ ಒಳಗೊಂಡಿದೆ.

    ...
    + ಹೆಚ್ಚಿಗೆ ಓದಿ
  • 04ಭದ್ರಾ ವನ್ಯಜೀವಿ ಅಭಯಾರಣ್ಯ,ಭದ್ರಾ

    ಭದ್ರಾ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಮಾರು 490 ಸ್ಕೇ.ಕಿ.ಮೀ.ಗಳಷ್ಟು ವಿಸ್ತೀರ್ಣ ಹೊಂದಿದೆ. ಈ ಅಭಯಾರಣ್ಯವು ಭದ್ರಾ ನದಿಯ ಪರಿಸರದಲ್ಲಿ ಇರುವುದರಿಂದ ಭದ್ರಾ ಅಭಯಾರಣ್ಯವೆಂದೇ ಕರೆಯಲಾಗುತ್ತದೆ. 1951 ರಲ್ಲೇ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದ ಈ ಅಭಯಾರಣ್ಯವು ನಂತರ 1998 ರಲ್ಲಿ...

    + ಹೆಚ್ಚಿಗೆ ಓದಿ
  • 05ಭದ್ರಾವತಿ ಆಣೆಕಟ್ಟು,ಭದ್ರಾ

    ಭದ್ರಾವತಿ ಆಣೆಕಟ್ಟು ಇದನ್ನು ಭದ್ರಾ ಆಣೆಕಟ್ಟು ಯೋಜನೆ ಎಂದೂ ಕೂಡ ಕರೆಯಲಾಗುತ್ತಿದ್ದು ಭದ್ರಾವತಿ ನಗರದ ಸನಿಹದಲ್ಲಿದೆ. ಈ ಆಣೆಕಟ್ಟನ್ನು ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲೇ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. 194 ಅಡಿ ಎತ್ತರದ ಈ ಆಣೆಕಟ್ಟನ್ನು ಕರ್ನಾಟಕದ ಮುಖ್ಯ ಎಂಜಿನೀಯರರಾದ...

    + ಹೆಚ್ಚಿಗೆ ಓದಿ
  • 06ಭೀಮೇಶ್ವರಿ ಮೀನುಗಾರಿಕೆ ಶಿಬಿರ,ಭೀಮೇಶ್ವರಿ

    ಕಾವೇರಿ ನದಿ ತೀರದಲ್ಲಿರುವ ಭೀಮೇಶ್ವರಿ ಮೀನುಗಾರಿಕಾ ತರಬೇತಿ ಶಿಬಿರವು ಪ್ರವಾಸಿಗರಿಗೆ ಮನರಂಜನಾ ತಾಣದೊಂದಿಗೆ ಕ್ರೀಡಾ ಸ್ಫೂರ್ತಿ ನೀಡುತ್ತದೆ. ಕಾವೇರಿ ನದಿಯ ದಂಡೆಯಲ್ಲಿ ನಡೆಯುವ ಈ ಶಿಬಿರದಲ್ಲಿ ಪ್ರವಾಸಿಗರು ವಿವಿಧ ಜಾತಿ, ಬಣ್ಣ, ಗಾತ್ರದ ಮೀನುಗಳನ್ನು ಹಿಡಿದು ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದು.ಇಲ್ಲಿರುವ ಪಕ್ಷಧಾಮದಲ್ಲಿ...

    + ಹೆಚ್ಚಿಗೆ ಓದಿ
  • 07ಗೊಮ್ಮಟೇಶ್ವರ ಪ್ರತಿಮೆ,ವೇಣೂರು

    ಗೊಮ್ಮಟೇಶ್ವರ ಪ್ರತಿಮೆ

    ಕ್ರಿ.ಶ.1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನಿಂದ ಪ್ರತಿಷ್ಠಾಪಿಸಲಾದ ಗೊಮ್ಮಟೇಶ್ವರ ಪ್ರತಿಮೆಯು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರವಾಸಕ್ಕೆಂದು ವೇಣೂರಿಗೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ. ಈ ಏಕಶಿಲಾ ಪ್ರತಿಮೆಯು ಅಮರಶಿಲ್ಪಿ ಜಕಣಾಚಾರಿಯ ಕೈಗಳಿಂದ ರೂಪಗೊಂಡಿದೆ ಎಂದು ನಂಬಲಾಗಿದೆ. ಫಾಲ್ಗುಣಿ ಅಥವಾ...

    + ಹೆಚ್ಚಿಗೆ ಓದಿ
  • 08ಅಂತರಗಂಗೆ ಗುಹೆಗಳು,ಅಂತರಗಂಗೆ

    ಅಂತರಗಂಗೆ  ಗುಹೆಗಳು

    ಅಂತರಗಂಗೆಯ ಗುಹೆಗಳು ಕರ್ನಾಟಕದ ಕೋಲಾರ ಜಿಲ್ಲೆಯ ಅಂತರಗಂಗೆ ಪರ್ವತದ ಮೇಲಿದ್ದು ಸಣ್ಣದಾದ ಉಲ್ಕಾ ಕಲ್ಲುಗಳಿಂದ ರಚನೆಗೊಂಡಿವೆ. ದೊಡ್ಡ ಮತ್ತು ಸಣ್ಣ ಕಲ್ಲುಗಳ ಹಲವು ವರ್ಷಗಳಿಂದ ಸೇರಿ ಸೃಷ್ಟಿಯಾಗಿರುವ ಗುಹೆ ಮಾದರಿಯ ನಿರ್ಮಾಣಗಳು ಇವಾಗಿವೆ. ಈ ಗುಹೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆಯಲ್ಲದೆ ಸಹಾಸ ಪ್ರಿಯರಿಗೆ ಸೂಕ್ತ...

    + ಹೆಚ್ಚಿಗೆ ಓದಿ
  • 09ಅಕ್ಕಂಗಳ ಬಸದಿ ಅಥವಾ ಎಡ ಬಸದಿ,ವೇಣೂರು

    ಅಕ್ಕಂಗಳ ಬಸದಿ ಅಥವಾ ಎಡ ಬಸದಿ

    ಸಮಯಾವಕಾಶವಿದ್ದರೆ, ಬಾಹುಬಲಿ ಪ್ರತಿಮೆಯ ಪಶ್ಚಿಮ ಭಾಗದಲ್ಲಿರುವ ಈ ಬಸದಿಗೂ ಕೂಡ ಪ್ರವಾಸಿಗರು ಭೇಟಿ ನೀಡಬಹುದು. ಎಡ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಮಲ್ಲಿ ದೇವಿ ಮತ್ತು ಪಾಂಡ್ಯಕ್ಕ ದೇವಿ (ತಿಮ್ಮಣ್ಣಜಿಲನ ಪತ್ನಿಯರು) ಅವರಿಂದ 1604 ರಲ್ಲಿ ನಿರ್ಮಾಣಗೊಂಡಿದೆ. ಚಾರುಕೀರ್ಥಿ ಸ್ವಾಮಿಯ ಆಶೀರ್ವಾದವನ್ನು ಪಡೆದ ನಂತರ...

    + ಹೆಚ್ಚಿಗೆ ಓದಿ
  • 10ಶಿವನ ಮೂರ್ತಿ,ಭದ್ರಾ

    ಭಧ್ರಾವತಿಯಲ್ಲಿರುವ ಚಿಕ್ಕ ಹುತ್ತವೆಂದೇ ಖ್ಯಾತಿಯ ಪ್ರದೇಶದಲ್ಲಿರುವ ದೊಡ್ಡ ಶಿವನ ಮೂರ್ತಿಯನ್ನು ಭದ್ರ ಅರಣ್ಯಕ್ಕೆ ಬರುವ ಪ್ರವಾಸಿಗರು ನೋಡಿಕೊಂಡು ಬರಬಹುದು.

    + ಹೆಚ್ಚಿಗೆ ಓದಿ
  • 11ಮಧುಕೇಶ್ವರ ದೇವಸ್ಥಾನ,ಬನವಾಸಿ

    ಮಧುಕೇಶ್ವರ ದೇವಸ್ಥಾನ

    ಬನವಾಸಿಗೆ ತೆರಳಿದ ಪ್ರವಾಸಿಗರು 9 ನೇ ಶತಮಾನದಲ್ಲಿ ಕದಂಬ ಸಾಮ್ರಾಜ್ಯದಿಂದ ರೂಪಿಸಲ್ಪಟ್ಟಿದ್ದ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಅದರ ಸುಂದರವಾದ ಮತ್ತು ವಿಶಿಷ್ಟ ವಾಸ್ತುಶಿಲ್ಪ ಕೆತ್ತನೆಗಳು, ವಿನ್ಯಾಸಗಳು ಪ್ರವಾಸಿಗರಲ್ಲಿ ಹೆಸರುವಾಸಿಯಾಗಿವೆ.

     

    ಭಗವಾನ್ ವಿಷ್ಣುವಿನ ಮತ್ತು...

    + ಹೆಚ್ಚಿಗೆ ಓದಿ
  • 12ಮಹದೇಶ್ವರ ದೇವಾಲಯ,ಮಲೆ ಮಹದೇಶ್ವರ ಬೆಟ್ಟ

    ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಹೊರಟರೆ ತಪ್ಪದೆ ಅಲ್ಲಿನ ಮಹದೇಶ್ವರ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವನ್ನು  ಮಹದೇಶ್ವರನಿಗೆ ಸಮರ್ಪಿಸಲಾಗಿದೆ. ಈ ದೇವಾಲಯವು ಚಾಮರಾಜನಗರ ಜಿಲ್ಲೆಯ ದಟ್ಟ ಕಾಡಿನ ನಡುವೆ ನೆಲೆಗೊಂಡಿದೆ. ದಟ್ಟ ಕಾಡಿನ ನಡುವೆ ಇದ್ದರು ಈ ದೇವಾಲಯ ಭಕ್ತಾದಿಗಳನ್ನು ಮತ್ತು ಪ್ರಕೃತಿ...

    + ಹೆಚ್ಚಿಗೆ ಓದಿ
  • 13ಆನೆ ತರಬೇತಿ ಶಾಲೆ,ದುಬಾರೆ

    ದುಬಾರೆಗೆ ಹೆಚ್ಚಿನ ಜನರು ಬರುವುದೇ ಆನೆ ತರಬೇತಿ ಶಿಬಿರ ನೋಡಲು. ಕಾವೇರಿ ನದಿ ದಂಡೆಯಲ್ಲಿರುವ ದುಬಾರೆಯಲ್ಲಿ ಕಾಡಾನೆಗಳಿಗೆ ವಿಶೇಷವಾದ ತರಬೇತಿ ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಇಲಾಖೆ ಅಧೀನಕ್ಕೊಳಪಟ್ಟಿರುವ ಈ ಪ್ರದೇಶದಲ್ಲಿ ಸ್ಥಳೀಯ ಕುರಬಾಸ ಎಂಬ ಜನಾಂಗದವರಿಂದ ಆನೆ ತರಬೇತಿ ನೀಡಲಾಗುತ್ತದೆ. ಆನೆಗಳು...

    + ಹೆಚ್ಚಿಗೆ ಓದಿ
  • 14ಆದಿನಾಥ ಬಸದಿ,ವೇಣೂರು

    ಆದಿನಾಥ ಬಸದಿ

    ಕಲ್ಲು ಬಸದಿ (ದೊಡ್ಡ ಬಸದಿ)ಯ ಎಡ ಭಾಗದಲ್ಲಿರುವ ಆದಿನಾಥ ಬಸದಿಯು ಕೂಡ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಈ ಬಸದಿಯ ಪ್ರಮುಖ ಆಕರ್ಷಣೆ ಎಂದರೆ ಆದಿನಾಥ ದೇವರು ಪದ್ಮಾಸನ ಭಂಗಿಯಲ್ಲಿ ಕುಳಿತಿರುವುದು.

    + ಹೆಚ್ಚಿಗೆ ಓದಿ
  • 15ಕಲ್ಲು ಬಸದಿ ಅಥವಾ ದೊಡ್ಡ ಬಸದಿ,ವೇಣೂರು

    ಕಲ್ಲು ಬಸದಿ ಅಥವಾ ದೊಡ್ಡ ಬಸದಿ

    ವೇಣೂರಿನ ಮತ್ತೊಂದು ಜನಪ್ರಿಯ ಸ್ಥಳವಾದ ಕಲ್ಲು ಬಸದಿಯನ್ನು ದೊಡ್ಡ ಬಸದಿ ಎಂದೂ ಕರೆಯಲಾಗುತ್ತದೆ. ಕಲ್ಲುಗಳಿಂದ ನಿರ್ಮಾಣವಾಗಿರುವುದರಿಂದ ಇದನ್ನು ಕಲ್ಲು ಬಸದಿ ಎಂದು ಕರೆಯಲಾಗುತ್ತದೆ. ಈ ಬಸದಿಯು ಬೃಹತ್ತಾದ ಆವರಣ ಹೊಂದಿರುವುದರಿಂದ ದೊಡ್ಡ ಬಸದಿ ಎಂಬ ಹೆಸರನ್ನೂ ಪಡೆದಿದೆ. 5 ಅಡಿ ಎತ್ತರವಿರುವ ಶಾಂತಿನಾಥರ ವಿಗ್ರಹವನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed

Near by City