ಇಲ್ಲಿನ 42 ಅಡಿ ಎತ್ತರದ ಬಾಹುಬಲಿಯ ಏಕಶಿಲಾ ಪ್ರತಿಮೆ ಕಾರ್ಕಳದ ಅತೀ ಪ್ರಮುಖ ಆಕರ್ಷಣೆ. ಈ ಏಕಶಿಲೆಯ ಪ್ರತಿಮೆಯು ಕರ್ನಾಟಕದ ಎರಡನೇ ದೊಡ್ಡ ಪ್ರತಿಮೆಯೆಂದು ಪ್ರಸಿದ್ಧಿಯಾಗಿದೆ. (ಮೊದಲನೇಯದು 55.77 ಅಡಿ ಎತ್ತರದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ). ಈ ಪ್ರತಿಮೆಯನ್ನು ಕ್ರಿ.ಶ. 1432ರ ಸುಮಾರಿಗೆ...
ಅತ್ತೂರ್ ಗ್ರಾಮದಲ್ಲಿ ರೋಗ ನಿವಾರಕ ಎಂದೇ ಪ್ರಸಿದ್ಧಿ ಹೊಂದಿರುವ ಕ್ರಿ.ಶ. 1759ರಲ್ಲಿ ನಿರ್ಮಿಸಲಾದ ಸಂತ ಲಾರೆನ್ಸ್ ಚರ್ಚ್ ಇದೆ. ಟಿಪ್ಪು ಸುಲ್ತಾನ ಈ ಚರ್ಚ್ ನಾಶಗೊಳಿಸಿದ ಐತಿಹ್ಯವಿದೆ. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ದಾಳಿಗೊಳಗಾದ 3ನೇ ಚರ್ಚ್ ಇದಾಗಿದೆ. ಕಾರ್ಕಳದ ನಕ್ರೆ ಎಂಬ ಪ್ರದೇಶದಲ್ಲಿ ನಿರ್ಮಿಸಲಾದ ಎರಡನೇ ಚರ್ಚ್...
ಕಾರ್ಕಳದ ಸಮೀಪದಲ್ಲೇ ಇರುವ ಚತುರ್ಮುಖ ಬಸದಿಯು ಪ್ರವಾಸಿಗರು ಭೇಟಿ ನೀಡಲೇಬೇಕಾಂದತಹ ಪ್ರದೇಶವೆನ್ನಬಹುದು. ರಾಜ್ಯದಲ್ಲಿಯೇ ವಿಶಿಷ್ಟವಾಗಿರುವ ಈ ಜೈನ ಸ್ಮಾರಕ ಅತ್ಯಾಕರ್ಷಕವಾಗಿದೆ. ಬೆಟ್ಟದ ಶಿಖರದಲ್ಲಿರುವ ಈ ಬಸದಿಯನ್ನು ಕ್ರಿ.ಶ.1432ರಲ್ಲಿ ವೀರ ಪಾಂಡ್ಯದೇವ ರಾಜನು ನಿರ್ಮಿಸಿದನೆನ್ನಲಾಗಿದೆ. 108 ಕಂಬಗಳನ್ನು ಹೊಂದಿರುವ ಈ...
ರಮಣೀಯ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಇರುವ ಹಿರಿಯಂಗಡಿ ಕಾರ್ಕಳ ಸಮೀಪವಿರುವ ಮತ್ತೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ನೇಮಿನಾಥ ಬಸದಿಯು ಶಿಲಾಯುಗದ ರಚನೆಗಳಿಂದ ಆಕರ್ಷಣೀಯವಾಗಿದೆ. ಇಲ್ಲಿರುವ ಕಾಂತಾವರ ದೇವಸ್ಥಾನ, ಗೌರಿ ದೇವಸ್ಥಾನ ಹಾಗೂ ಜೈನ ಪುರೋಹಿತರ ಸಮಾಧಿಗಳು ಐತಿಹಾಸಿಕ ಹಿನ್ನೆಲೆ ನಿರೂಪಿಸುತ್ತಿವೆ. ಕಾರ್ಕಳ...
10ನೇ ಶತಮಾನಗಳಲ್ಲಿನ ಜೈನ ದೇವಾಲಯಗಳಿಗೆಂದೇ ಪ್ರಸಿದ್ಧಿ ಹೊಂದಿರುವ ಮೂಡಬಿದಿರೆ ಜೈನ ಕಾಶಿ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿರುವ ಹೊಳಪುಳ್ಳ ಗ್ರಾನೈಟ್ ಬಳಸಿ ನಿರ್ಮಿಸಿರುವ ಚಂದ್ರನಾಥ ದೇವಾಲಯವು ಅತ್ಯಾಕರ್ಷಕವಾಗಿದೆ. ವಿಶಿಷ್ಟ ಕೆತ್ತನೆಗಳಿಂದ ಕಂಗೊಳಿಸುರವ 1000 ಕಂಬಗಳು ಈ ದೇವಾಲಯದಲ್ಲಿರುವುದು ವಿಶೇಷ.7ನೇ ಶತಮಾನದ...