ಚೆಟ್ಟಿನಾಡ್ ಅರಮನೆಯನ್ನು ಭಾರತದ ಏಳು ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಅರಮನೆಯು ಕಲೆ, ವಾಸ್ತುಶಿಲ್ಪ ಮತ್ತು ಸಂಪ್ರದಾಯದ ಒಂದು ಅದ್ಭುತ ಸಂಗಮವೆಂದು ಬಣ್ಣಿಸಲಾಗಿದೆ. ಈ ಅರಮನೆಯನ್ನು ಡಾ|| ಅಣ್ಣಾಮಲೈ ಚೆಟ್ಟಿಯಾರ್ ರವರು ವಿನ್ಯಾಸಗೊಳಿಸಿ 1912 ರಲ್ಲಿ ನಿರ್ಮಿಸಿದರು. ಈ ಅರಮನೆಯು ಭಾರತದ ಇತಿಹಾಸದಲ್ಲಿ ಒಂದು...
ಅತಂಗುಡಿ ಗ್ರಾಮವು ತಮಿಳುನಾಡು ರಾಜ್ಯದ ಶಿವಗಂಗೈ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಇದು ಕರೈಕುಡಿಯಿಂದ 24 ಕಿ.ಮೀ ದೂರದಲ್ಲಿದೆ. ಈ ಗ್ರಾಮವು ಚೆಟ್ಟಿನಾಡ್ ಪ್ರದೇಶದಲ್ಲಿಯೇ ನೆಲೆಗೊಂಡಿದೆ. ಈ ಗ್ರಾಮವು ತನ್ನಲ್ಲಿ ಮಾತ್ರ ತಯಾರಿಸಲ್ಪಡುವ ಟೆರ್ರಾಕೊಟ್ಟಾ ಟೈಲ್ಸ್ ಗಳಿಗೆ ದೇಶದಲ್ಲಿಯೇ ಹೆಸರುವಾಸಿಯಾಗಿದೆ.
ಈ ಟೈಲ್ಸ್...
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ತೆನ್ ತಿರುಪತಿಯು ಅರಿಯಕ್ಕುಡಿಯಲ್ಲಿದೆ. ಇದು ಕರೈಕುಡಿಯಿಂದ ಅಂದಾಜು 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಮುಖ್ಯ ದೇವರು ವೆಂಕಟಾಚಲಪತಿ. ಹೀಗಾಗಿ ಇದು ಆಸ್ತಿಕರ ವಲಯದಲ್ಲಿ ಅತ್ಯಂತ ಆದರಕ್ಕೆ ಪಾತ್ರವಾಗಿದೆ. ಈ ದೇವರನ್ನು ತಿರುವೆಂಕಡಮುಡಯಿಯನ್ ಎಂದು ಸಹ ಕರೆಯಲಾಗುತ್ತದೆ. ಈ ದೇವಾಲಯವನ್ನು...
ಶಿವ ದೇವಾಲಯವು ಶಿವಗಂಗೈ ಜಿಲ್ಲೆಯಲ್ಲಿರುವ ಕಂಡನೂರಿನಲ್ಲಿದೆ. ಈ ಸ್ಥಳವು ಕರೈಕುಡಿಯಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಈ ಎರಡು ಸ್ಥಳಗಳ ಮಧ್ಯೆ ಹಲವಾರು ಬಸ್ಸುಗಳು ಓಡಾಡುತ್ತಿರುತ್ತವೆ.
ಕಂಡನೂರಿನ ಶಿವ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಯರ ವಿಗ್ರಹಗಳಿವೆ. ಕಂಡನೂರಿನ ಜನರ ಮಟ್ಟಿಗೆ ಈ ದೇವಾಲಯವು ಬಹು...
ಕನಡುಕತನ್ ಎಂಬುದು ಶಿವಗಂಗೈ ಜಿಲ್ಲೆಯಲ್ಲಿರುವ ಕಾರೈಕುಡಿ ಪಟ್ಟಣಕ್ಕೆ ಸಮೀಪದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಸ್ಥಳದ ವೈಶಿಷ್ಟ್ಯವು ಇಲ್ಲಿರುವ ಮನೆ ಮತ್ತು ಸ್ಥಳೀಯ ಆಹಾರ ಶೈಲಿಯಲ್ಲಿ ಅಡಗಿದೆ. ಕನಡುಕತನ್ನಲ್ಲಿ ಮನೆಗಳು ದೊಡ್ಡದಾಗಿದ್ದು, ಸಾಂಪ್ರದಾಯಿಕ ಚೆಟ್ಟಿನಾಡ್ ಶೈಲಿಯಲ್ಲಿ ನಿರ್ಮಾಣಗೊಂಡಿವೆ. ಇವುಗಳ...
108 ಪಿಳ್ಳಯಾರ್ ಕೋವಿಲ್, ತಮಿಳು ನಾಡು ರಾಜ್ಯದ ಶಿವಗಂಗೈ ಜಿಲ್ಲೆಯಲ್ಲಿರುವ ಕಾರೈಕುಡಿ ಪಟ್ಟಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಶಿವ -ಪಾರ್ವತಿಯರ ಪುತ್ರನಾದ ಗಣಪತಿಗಾಗಿ ನಿರ್ಮಿಸಲಾಗಿದೆ.
ಈ ದೇವಾಲಯವು ದೇಶ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಕಾರಣ ಈ ದೇವಾಲಯದಲ್ಲಿ 108 ಗಣಪತಿ ಮೂರ್ತಿಗಳಿವೆ. ಈ...
ನಾಗರ ಶಿವನ್ ಕೋವಿಲ್ ದೇವಕೋಟ್ಟೈನಲ್ಲಿರುವ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇವಾಲಯವನ್ನು ದೇವಕೋಟ್ಟೈ ಪಟ್ಟಣದ ಚೆಟ್ಟಿಯಾರರಾದ ನಟ್ಟುಕೋಟ್ಟೈ ನಗರ್ತರರು ನಿರ್ಮಿಸಿದರಂತೆ. ಹಾಗಾಗಿ ಈ ದೇವಾಲಯವು ಸಾಂಪ್ರದಾಯಿಕ ಚೆಟ್ಟಿಯಾರ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ.
ವಿಶ್ವದಾದ್ಯಂತ ಇರುವ...
ಕರೈಕುಡಿಯಲ್ಲಿರುವ ಮಹರ್ನೊನ್ಬು ಪೊಟ್ಟಲ್ನ ಗಾಂಧಿ ಚೌಕವು ತನ್ನ ಐತಿಹಾಸಿಕ ಮಹತ್ವದಿಂದಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಚೌಕದಲ್ಲಿ ನಿಂತು ಹಲವಾರು ಮಹಾ ಮಹೀಮರು ಭಾಷಣ ಮಾಡಿದ್ದಾರೆ.
1906 ರಲ್ಲಿ ಪ್ರಪ್ರಥಮ ಬಾರಿಗೆ ತಮಿಳು ಸಾಹಿತ್ಯದ ಪ್ರಸಿದ್ಧ ಕವಿ, ಲೇಖಕ ಮತ್ತು ಹೋರಾಟಗಾರರಾದ ಸುಬ್ರಮಣ್ಯ ಭಾರತಿಯವರು...
ಆಯಿರಂ ಜನ್ನಲ್ ವೀಡು ಎಂಬುದು ಕರೈಕುಡಿಯ ಪ್ರಸಿದ್ಧ ಹೆಗ್ಗುರುತಾಗಿದೆ. "ಸಾವಿರ ಕಿಟಕಿಗಳಿರುವ ಮನೆ" ಎಂಬುದು ಇದರ ಅರ್ಥ. ನಿಜಕ್ಕೂ ಈ ಹೆಸರು ಸಾರ್ಥಕವೆನ್ನುವಂತೆ ಈ ಮನೆಯಲ್ಲಿ ಸಾವಿರ ಕಿಟಕಿಗಳಿವೆ!
ಕರೈಕುಡಿಗೆ ಬರುವ ಪ್ರವಾಸಿಗರ ವಲಯದಲ್ಲಿ ಈ ಮನೆಯು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ನೀವು ಈ ಮನೆಗೆ ಹೇಗೆ...
ಪ್ರಣ್ಮಲೈ ಶೇಖ್ ಒಲಿಯುಲ್ಲ ದರ್ಗಾವು ಮುಸಲ್ಮಾನರ ವಲಯದಲ್ಲಿ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಈ ದರ್ಗಾವು ಕರೈಕುಡಿಯಿಂದ 40 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
ಈ ದರ್ಗಾದಲ್ಲಿ ಹರಕೆ ಹೊತ್ತರೆ ಅದು ನೆರವೇರುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಇಲ್ಲಿಗೆ ಯಾವುದೇ ಜಾತಿ ಮತ್ತು ಧರ್ಮಗಳ ಮತ ಭೇದವಿಲ್ಲದೆ...
ಪಿಳ್ಳಯರ್ ಪಟ್ಟಿ ಕರ್ಪಗ ವಿನಾಯಕರ್ ದೇವಾಲಯವು ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿನ ಪಿಳ್ಳಯರ್ ಪಟ್ಟಿಯಲ್ಲಿ ನೆಲೆಗೊಂಡಿದೆ. ಇದು ಈ ರಾಜ್ಯದಲ್ಲಿರುವ ಅತ್ಯಂತ ಹಳೆಯ ಗುಹಾಂತರ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಕಾರೈಕುಡಿ ಮತ್ತು ಪಡುಕೊಟ್ಟೈ ನಗರಗಳ ಮಧ್ಯೆ ನೆಲೆಸಿದೆ. ಈ ದೇವಾಲಯದ ಗೋಡೆಗಳ ಮೇಲೆ ಇರುವ ಶಾಸನಗಳಿಂದ ಈ...
ಕನ್ನತಲ್ ದೇವಾಲಯವು ಶಿವಗಂಗೈ ಜಿಲ್ಲೆಯಲ್ಲಿರುವ ನಟ್ಟರಸನ್ಕೋಟೈ ಗ್ರಾಮದಲ್ಲಿ ನೆಲೆಗೊಂಡಿದೆ. ಈ ಗ್ರಾಮವು ಕರೈಕುಡಿಗೆ ಸಮೀಪದಲ್ಲಿದೆ. ಈ ದೇವಾಲಯವನ್ನು ಸ್ವಯಂಭುಮೂರ್ತಿಯೆಂದು ಪರಿಗಣಿಸಲ್ಪಟ್ಟಿರುವ ಕನ್ನತಲ್ ನಾಯಕಿ ದೇವಿಗಾಗಿ ನಿರ್ಮಿಸಲಾಗಿದೆ.
ಈ ದೇವಾಲಯದ ಅನುಪಮತೆಯು ಇದರ ನಿರ್ಮಾಣದಲ್ಲಿ ನೆಲೆಗೊಂಡಿದೆ. ಈ...
ಕರೈಕುಡಿಯ ಕೊಪ್ಪುಡೈ ಅಮ್ಮನ್ ದೇವಾಲಯವು ದಕ್ಷಿಣ ಭಾರತದಲ್ಲಿ ಆಸ್ತಿಕರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ದೇವಾಲಯವಾಗಿದೆ.
ವಿವಾಹ ವಿಳಂಬವಾಗುತ್ತಿರುವವರು, ಚರ್ಮ, ಸಂತಾನ ಹೀನತೆ ಹಾಗು ಇನ್ನಿತರ ಹಲವು ಕಾಯಿಲೆಗಳಿಂದ ನರಳುತ್ತಿರುವವರು ಈ ದೇವಾಲಯಕ್ಕೆ ಬಹು ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ....
ಕವಿ ಅರಸರ್ ಕಣ್ಣದಾಸನ್ ಮಣಿಮಂಡಬಮ್ ಎಂಬುದು ಪ್ರಸಿದ್ಧ ತಮಿಳು ಕವಿಯಾದ ಕವಿ ಅರಸರ್ ಕಣ್ಣದಾಸನ್ರವರ ನೆನಪಿನಾರ್ಥವಾಗಿ ನಿರ್ಮಿಸಲಾಗಿರುವ ಒಂದು ಸಣ್ಣ ಸ್ಮಾರಕವಾಗಿದೆ. ಇವರು ಕರೈಕುಡಿಯ ಸಮೀಪದಲ್ಲಿರುವ ಒಂದು ಸಣ್ಣ ಕುಗ್ರಾಮವಾದ ಸಿರುಕೂಲ್ಡಲ್ಪಟ್ಟಿಯಲ್ಲಿ ಜನಿಸಿದ್ದರು. ಇವರು ತಮ್ಮ ಕ್ರಾಂತಿಕಾರಿ ಕವಿತೆಗಳಿಂದ...
ಮೀನಾಕ್ಷಿ ಸುಂದರೇಶ್ವರ್ ದೇವಾಲಯವು ದೇಶದ ಅತಿದೊಡ್ಡ ದೇವಾಲಯಗಳ ಪೈಕಿ ಒಂದಾಗಿದ್ದು, ಕರೈಕುಡಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಮೂಲತಃ ಕುಲಸೇಕರ ಪಾಂಡ್ಯನ್ ನಿರ್ಮಿಸಿದನೆಂದು ತಿಳಿದು ಬಂದಿದೆ. ಆದರೆ ಪ್ರಸ್ತುತ, ಇದು ಕೇವಲ ಅವಶೇಷಗಳಲ್ಲಿ ಮಾತ್ರ ಉಳಿದಿದೆ. ಮುಂದೆ 16ನೇ ಶತಮಾನದಲ್ಲಿ ಇದನ್ನು ವಿಶ್ವನಾಥ ನಾಯ್ಕರ್...