ಬತ್ಸಾ ನದಿ ಕಣಿವೆ ಪ್ರದೇಶಕ್ಕೆ ಅತ್ಯಂತ ಸಮೀಪದಲ್ಲಿದೆ ಕ್ಯಾಮೆಲ್ ಕಣಿವೆ. ಅತ್ಯಾಕರ್ಷಕ ಜಲಪಾತವನ್ನು ಇದು ಒಳಗೊಂಡಿದೆ. ಇದನ್ನು ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಾವಿರ ಅಡಿ ಎತ್ತರದಿಂದ ನೀರು ಧರೆಗೆ ಧುಮ್ಮಿಕ್ಕುತ್ತದೆ. ಈ ನೋಟ ಸವಿಯುವುದೇ ಅಂದ.
ಮಳೆಗಾಲ ಇಲ್ಲಿಗೆ...
ಇಗತ್ಪುರಿಯ ಇನ್ನೊಂದು ಅತ್ಯಂತ ಪ್ರಮುಖ ಪ್ರವಾಸಿ ತಾಣ ಭತ್ಸಾ ನದಿ ಕಣಿವೆ. ಅತ್ಯಾಕರ್ಷಕ ತಾಣವಾಗಿ ಜನಪ್ರಿಯವಾಗಿದೆ. ಸುತ್ತಲೂ ಗುಡ್ಡಪ್ರದೇಶ, ಹಸಿರಿನ ಸಿರಿ ಒಳಗೊಂಡು ಇಡೀ ಕಣಿವೆ ಅದ್ಭುತ ವೀಕ್ಷಣಾ ತಾಣವಾಗಿ ಲಭಿಸಿದೆ. ಸಾಕಷ್ಟು ಮೌನವಾಗಿರುವ ಈ ಕಣಿವೆ ಪ್ರದೇಶ ಅತ್ಯಾಕರ್ಷಕ ನೋಟ ಒಳಗೊಂಡಿದೆ. ಶುದ್ಧಗಾಳಿ, ನಿರ್ಮಲ...
ತ್ರಿಂಗಲವಾಡಿ ಕೋಟೆಯು ಐತಿಹಾಸಿಕ ಪ್ರಸಿದ್ಧಿ ಹೊಂದಿದೆ. ಇಗತ್ಪುರಿಯ ಒಂದು ಪ್ರಮುಖ ಮಾದರಿ ವಾಸ್ತುಶಿಲ್ಪವಾಗಿ ಇದು ಜನಪ್ರಿಯವಾಗಿದೆ. ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿದ್ದು, ಅತ್ಯುತ್ತಮ ಹಾಗೂ ಎತ್ತರದ ಸ್ಥಾನವನ್ನು ನೋಟ, ಹಿರಿಮೆ ಹಾಗೂ ಪ್ರಾಚೀನತೆಯಿಂದ ಹೊಂದಿದೆ. ಇಲ್ಲಿ ನಿಂತು ನೋಡಿದರೆ ಪೂರ್ಣ ಇಗತ್ಪುರಿಯ...
ಇಗತ್ಪುರಿಯ ಅತ್ಯಂತ ಪ್ರಸಿದ್ಧ ಹಾಗೂ ಪೂಜ್ಯನೀಯ ಧಾರ್ಮಿಕ ತಾಣ ಘಾತಂದೇವಿ ಮಂದಿರ. ಘಾತನ್ ದೇವಿಗೆ ಮೀಸಲಾದ ಮಂದಿರವಿದು. ಸ್ಥಳೀಯ ನಂಬಿಕೆ ಪ್ರಕಾರ, ಇಗತ್ಪುರಿ ಹಾಗೂ ಈ ಘಟ್ಟ ಪ್ರದೇಶವನ್ನು ಕಾಯುತ್ತಿರುವವಳು, ಕಾಪಾಡುತ್ತಿರುವವಳು ಇದೇ ಘಾತನ್ ದೇವಿ. ಪಶ್ಚಿಮ ಘಟ್ಟದ ಪರ್ವತಗಳಾದ ಉತ್ವಂದ, ಹರಿಹರ ಹಾಗೂ...
ಸ್ವರ್ಗವೇ ಕೆರೆಯ ರೂಪದಲ್ಲಿ ಅವತರಿಸಿದೆಯೇನೋ ಅನ್ನುವಷ್ಟು ಸುಂದರವಾಗಿದೆ ತ್ರಿಂಗಲವಾಡಿ ಕೆರೆ. ಇಗತ್ಪುರಿಯು ಈ ಕೆರೆಯ ಮನೆಯಾಗಿದೆ. ಅಂದರೆ ಈ ಕೆರೆಯ ಉಸ್ತುವಾರಿ ಸದ್ಯ ಇಗತ್ಪುರಿ ಪುರಸಭೆಯ ಅಡಿ ಇದೆ. ಸಾಯಂಕಾಲದ ಸುಮಧುರ ಕ್ಷಣ ಕಳೆಯಲು ಈ ಪ್ರದೇಶ ಹೇಳಿ ಮಾಡಿಸಿದಂತಿದೆ. ಕುಟುಂಬಸಮೇತರಾಗಿ ತೆರಳಿದರೆ ಸಮಯ ಕಳೆದದ್ದೇ...
ವೈತರಣ ನದಿಗೆ ನಿರ್ಮಾಣಗೊಂಡಿರುವ ಈ ವೈತರಣ ಆಣೆಕಟ್ಟು ಸಹಜ ಸೌಂದರ್ಯದ ಜತೆ ಪಶ್ಚಿಮ ಘಟ್ಟ ಅರಣ್ಯದ ವಿಹಂಗಮ ನೋಟವನ್ನೂ ಸೇರಿಸಿಕೊಂಡು ಇನ್ನಷ್ಟು ಆಕರ್ಷಕ ತಾಣವಾಗಿ ಜನಪ್ರಿಯವಾಗಿದೆ. ಇದನ್ನು 1950 ರಲ್ಲಿ ನಿರ್ಮಿಸಲಾಗಿದೆ. ದೇಶಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಒಂದಿಷ್ಟು ಆಣೆಕಟ್ಟನ್ನು ನಿರ್ಮಿಸಲಾಯಿತು. ಅದರಲ್ಲಿ ಇದೂ ಒಂದು...
ಮಹಾರಾಷ್ಟ್ರವನ್ನು ಆಳಿದ ಅರಸನಾದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ, ಸಾಧನೆ, ಹೋರಾಟ ಹಾಗೂ ಕೊಡುಗೆಗಳನ್ನು ತಿಳಿಸುವ, ವ್ಯಕ್ತಪಡಿಸುವ ಅತ್ಯಂತ ಸುಸಜ್ಜಿತ ವಸ್ತು ಸಂಗ್ರಹಾಲಯ ಇದಾಗಿದೆ. ಇವರ ಜೀವನವನ್ನು ಇಲ್ಲಿ ಸಾಕಷ್ಟು ಭಾವಚಿತ್ರ ಹಾಗೂ ಮೂರ್ತಿಗಳ ಮೂಲಕ ಪ್ರಚುರಪಡಿಸಲಾಗಿದೆ. ಇಗತ್ಪುರಿಯ ಧವನ್ ಪಟ್ಟಣದಿಂದ...