ಅಕ್ಷರಧಾಮ ಗುಜರಾತ್ ನ ದೊಡ್ಡ ದೇವಸ್ಥಾನಗಳಲ್ಲಿ ಒಂದು. ಇದು ಭಕ್ತಿ, ವಾಸ್ತು, ಕಲೆ ಹಾಗೂ ವಸ್ತುಪ್ರದರ್ಶನ ಗಳ ಒಂದು ಅಪೂರ್ವ ಸಂಗಮವಾಗಿದೆ. ಸ್ವಾಮಿನಾರಾಯಣ ವಿಗ್ರಹವು ಇಲ್ಲಿನ ಪೂಜಾಮೂರ್ತಿಯಾಗಿದೆ. ಗಾಂಧೀನಗರಕ್ಕೆ ಭೇಟಿ ನೀಡುವ ಯಾತ್ರಿಗಳು ಈ ಸ್ಮಾರಕದ ಸೌಂದರ್ಯ ಸವಿಯಲು ಹಾಗೂ ದೇವರ ದರ್ಶನ ಮಾಡಲು ಇಲ್ಲಿಗೆ ಭೇಟಿ...
ಇಂದ್ರೋದ ಡೈನೋಸಾರ್ ಆಂಡ್ ಫಾಸಿಲ್ ಪಾರ್ಕ್ ಅಥವಾ ಇಂದ್ರೋದ ನೇಚರ್ ಪಾರ್ಕ್, ಸಬರಮತಿ ತೀರದಲ್ಲಿದೆ. ಇದು 400 ಹೆಕ್ಟರ್ ನಷ್ಟು ವಿಸ್ತಾರವಾಗಿದೆ.ಇದನ್ನು ಜಗತ್ತಿನಲ್ಲೇ ಎರಡನೇ ದೊಡ್ಡ ಡೈನೋಸಾರ್ ಮೊಟ್ಟೆಗಳ ಸಂರಕ್ಷಣಾ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಈ ನೇಚರ್ ಪಾರ್ಕ್ ಗುಜರಾತ್ ಜೀವ ಪರಿಸ್ಥಿತಿ ಶಾಸ್ತ್ರ ಹಾಗೂ ಸಂಶೋಧನಾ...
ಗುಜರಾತ್ ಸರಕಾರವು ಮಹಾತ್ಮಾ ಮಂದಿರ್ ಅನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀ ಅವರ ಸ್ಮರಣಾರ್ಥ ಕಟ್ಟಿಸಲಾಯಿತು. ಈ ಕಟ್ಟಡದಲ್ಲಿ 5000 ಮಂದಿ ಸ್ಥಳಾವಕಾಶವಿರುವ ಒಂದು ಸಮುದಾಯ ಭವನವಿದೆ. ಬಾಪೂಜಿಯವರ ಜೀವನದ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಿಗೆ ಬೇಕಾಗುವಂತಹ ಎಲ್ಲಾ ಥರದ ಕೃತಿಗಳು ಹಾಗೂ ಎಲ್ಲಾ ಮಾಹಿತಿಗಳು ಇಲ್ಲಿ...
ಸರಿತಾ ಉದ್ಯಾನ್, ಗಾಂಧೀನಗರದ 9 ನೇ ಸೆಕ್ಟರ್ ನಲ್ಲಿ ಸ್ಥಿತಿಯಾಗಿದೆ. ಇದು ಯಾತ್ರಿಗಳು ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ಪಿಕ್ನಿಕ್ ತಾಣ. ಇದು ವಿನೋದ-ವಿಹಾರ ತಾಣವಾಗಿದೆ. ಸರಿತಾ ಉದ್ಯಾನಕ್ಕೆ ವರ್ಷದ ಯಾವುದೇ ಸಮಯದಲ್ಲೂ ಭೇಟಿ ನೀಡಬಹುದು.
ಅಡಾಲಜ್ ಸ್ಟೆಪ್ ವೆಲ್ ಅಥವಾ ಅಡಾಲಜ್ ವವ್ (ಗುಜರಾತಿ), ಗಾಂಧೀನಗರದಿಂದ 15 ಕಿ. ಮೀ ದೂರದಲ್ಲಿರುವ ಹಿಂದೂಗಳ ಒಂದು ಅಪೂರ್ವ ಕೊಳ. ಗಾಂಧಿನಗರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಇಲ್ಲಿಗೆ ತಲುಪಬಹುದು. ಈ ಬಾವಿ ಇಲ್ಲಿನ ಅದ್ಭುತ ವಾಸ್ತುಕಲೆ ಹಾಗೂ ಕೆತ್ತನೆಗೆ ಪ್ರಖ್ಯಾತವಾಗಿದೆ. ಇದನ್ನು 1499 ರಲ್ಲಿ ಮುಸ್ಲಿಂ...
ಶಾಮಲಾಜಿ ದೇವಸ್ಥಾನವು, ಗಾಂಧೀನಗರದ ಬಳಿಯಿರುವ ಸಬರ್ಕಾಂತ ಜಿಲ್ಲೆಯಲ್ಲಿದೆ. ಸಾಕ್ಷಿ ಗೋಪಾಲ ಅಥವಾ ಗದಾಧರ ಇಲ್ಲಿನ ಪೂಜಾ ವಿಗ್ರಹವಾಗಿದೆ. ಕಾಗೆಗಳ ಮೂರ್ತಿಯನ್ನು ಪೂಜೆ ಮಾಡುವ ಕೆಲವೇ ದೇವಸ್ಥಾನಗಳಲ್ಲಿ ಇದು ಕೂಡಾ ಒಂದು. ವೈಷ್ಣವರ ಪ್ರಕಾರ, ಭಾರತದ 154 ಪ್ರಮುಖ ತೀರ್ಥಯಾತ್ರಾ ಸ್ಥಳಗಳಲ್ಲಿ ಶಾಮಲಾಜಿ ಕೂಡಾ ಒಂದು.
ಕುಶಲಕರ್ಮಿಗಳ ಹಳ್ಳಿ ಪೀಥಪುರ್ ನಲ್ಲಿದ್ದು, ಇದು ಗಾಂಧೀನಗರದಿಂದ 7 ಕಿ. ಮೀ ದೂರದಲ್ಲಿದೆ. ಈ ಹಳ್ಳಿಯು ಸಬರಮತಿ ನದಿಯ ಹಿಂದಿನ ಭಾಗದಲ್ಲಿದ್ದು, ಒಂದು ಕಾಲದಲ್ಲಿ ಬಾಂಧಿನಿ ಸೀರೆಗಳಿಗೆ ಪ್ರಸಿದ್ಧವಾಗಿತ್ತು. ಸೀರೆಗಳ ಮೇಲೆ ಕೈಯಿಂದ ಸುಂದರ ಚಿತ್ತಾರ ಬಿಡಿಸಲಾಗುತ್ತದೆ. ಈ ಸೀರೆಗಳನ್ನು ಇಲ್ಲಿಂದ ಸಿಂಗಾಪುರ್ ಮುಂತಾದ...