Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಆಕರ್ಷಣೆಗಳು
  • 01ತ್ರಿಕೂಟೇಶ್ವರ ದೇವಸ್ಥಾನ ಸಂಕೀರ್ಣ

    ಗದಗಿಗೆ ಹೋಗುವ ಪ್ರವಾಸಿಗರು ತ್ರಿಕೂಟೇಶ್ವರ ದೇವಸ್ಥಾನದ ಸಂಕೀರ್ಣವನ್ನು ಭೇಟಿ ಮಾಡಲೇಬೇಕು. ಈ ಆವರಣದಲ್ಲಿ ಹಲವು ದೇವಸ್ಥಾನಗಳಿವೆ. ತ್ರಿಕೂಟೇಶ್ವರ ದೇವಸ್ಥಾನ, ಸರಸ್ವತಿ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನ. ಈ ದೇವಸ್ಥಾನಗಳು ಶಿವನಿಗೆ ಅರ್ಪಿತವಾದದ್ದು. ಗದಗ್ ನಲ್ಲಿರುವ ಅತ್ಯಂತ ಪುರಾತನ ದೇವಸ್ಥಾನವಿದು. ಐತಿಹ್ಯಗಳ...

    + ಹೆಚ್ಚಿಗೆ ಓದಿ
  • 02ದೊಡ್ಡ ಬಸಪ್ಪ (ಡಂಬಳ ದೇವಸ್ಥಾನ)

    ದೊಡ್ಡ ಬಸಪ್ಪ (ಡಂಬಳ ದೇವಸ್ಥಾನ)ವು ಬಹುಮುಖದ ನಕ್ಷತ್ರಾಕಾರದಲ್ಲಿದೆ. ಡಂಬಳದಲ್ಲಿ ಕೇವಲ ಒಂದು ದೇವಸ್ಥಾನವಲ್ಲ, ದೇಗುಲಗಳ ಸಮೂಹವೇ ಇದೆ. ಈ ದೇವಸ್ಥಾನದಲ್ಲಿ ಶಿವಲಿಂಗವಿದೆ. ಇದನ್ನು ಇಲ್ಲಿಯ ಸ್ಥಳೀಯರು ಭಯಭಕ್ತಿಗಳಿಂದ ಪೂಜಿಸುತ್ತಾರೆ. ಗದಗ್‌ನ ಮೂಲಕ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರೂ ಈ ಸ್ಥಳಕ್ಕೆ ಭೇಟಿ...

    + ಹೆಚ್ಚಿಗೆ ಓದಿ
  • 03ವೀರನಾರಾಯಣ ದೇವಸ್ಥಾನ

    11 ನೇ ಶತಮಾನದಲ್ಲಿ ನಿರ್ಮಾಣವಾದ ವೀರನಾರಾಯಣ ದೇವಸ್ಥಾನವು ಗದಗಿನಲ್ಲಿರುವ ಅತ್ಯಂತ ಪ್ರಮುಖ ಧಾರ್ಮಿಕ ತಾಣ. ಮಹಾ ವಿಷ್ಣು ಅಥವಾ ನಾರಾಯಣನಿಗೆ ಈ ದೇವಸ್ಥಾನವು ಅರ್ಪಿತವಾಗಿದೆ. ಯುದ್ಧಕ್ಕೆ ಹೊರಟು ನಿಂತ ಭಂಗಿಯಲ್ಲಿ ಇಲ್ಲಿನ ದೇವರ ವಿಗ್ರಹವಿದೆ. ವೀರನಾರಾಯಣನ ಮೂರ್ತಿಯು ಧೋತಿಯನ್ನು ಉಟ್ಟು, ಚಕ್ರ, ಶಂಖ, ಗಧೆ ಮತ್ತು...

    + ಹೆಚ್ಚಿಗೆ ಓದಿ
  • 04ನರಗುಂದ ಕೋಟೆ

    ನರಗುಂದ ಕೋಟೆ

    ನರಗುಂದ ಕೋಟೆಯು ಗದಗ ಜಿಲ್ಲೆಯಲ್ಲಿನ ಪ್ರಮುಖ ಆಕರ್ಷಣೆಯ ಕೇಂದ್ರ. 1675 ರಲ್ಲಿ ಛತ್ರಪತಿ ಶಿವಾಜಿ ಕಾಲದಲ್ಲಿ ನಿರ್ಮಿಸಲ್ಪಟ್ಟ ಎರಡು ಪ್ರಮುಖ ಕೋಟೆಗಳಲ್ಲಿ ಇದೂ ಒಂದು. ಇನ್ನೊಂದು ಕೋಟೆಯೆಂದರೆ ರಾಮದುರ್ಗ ಕೋಟೆ. 1691-92 ರಲ್ಲಿ ಔರಂಗಜೇಬ ಇದನ್ನು ವಶಪಡಿಸಿಕೊಂಡ. ಆದರೆ 1706-07ರಲ್ಲಿ ಪುನಃ ರಾಮರಾವ್‌ ದಾದಾಜಿಯವರಿಂದ...

    + ಹೆಚ್ಚಿಗೆ ಓದಿ
  • 05ಮಾಗಡಿ ಪಕ್ಷಿಧಾಮ

    ಮಾಗಡಿ ಪಕ್ಷಿಧಾಮ

    ಮಾಗಡಿ ಕೆರೆಯಲ್ಲಿರುವ ಮಾಗಡಿ ಪಕ್ಷಿಧಾಮಕ್ಕೆ ಪ್ರವಾಸಿಗರು ಭೇಟಿನೀಡಲೇಬೇಕು. ಗದಗದಿಂದ ಸುಮಾರು 26 ಕಿ.ಮೀ ದೂರದಲ್ಲಿ ಈ ಪಕ್ಷಿಧಾಮವಿದೆ. ಮಾಗಡಿ ಕೆರೆಯ ವ್ಯಾಪ್ತಿ ಸುಮಾರು 134 ಎಕರೆ ಮತ್ತು 900 ಹೆಕ್ಟೇರಿನಷ್ಟು ಹಿನ್ನೀರನ ಪ್ರದೇಶವನ್ನು ಹೊಂದಿದೆ. ಕೆರೆಯ ಪಕ್ಕದಲ್ಲೇ ಕಾವೇರಿ ನದಿಯ ಉಪನದಿಯೊಂದು ಹರಿಯುತ್ತದೆ. ಸುಂದರವಾದ...

    + ಹೆಚ್ಚಿಗೆ ಓದಿ
  • 06ವೆಂಕಟೇಶ್ವರ ದೇವಸ್ಥಾನ

    ವೆಂಕಟೇಶ್ವರ ದೇವಸ್ಥಾನ

    ವೆಂಕಟೇಶ್ವರ ದೇವಸ್ಥಾನವು ವೆಂಕಟೇಶ ದೇವರಿಗೆ ಅರ್ಪಿತವಾದದ್ದು. ವೆಂಕಟಾಪುರ ಎಂಬ ಸಣ್ಣ ಹಳ್ಳಿಯಲ್ಲಿ ಈ ದೇಗುಲವಿದೆ. ಐತಿಹ್ಯಗಳ ಪ್ರಕಾರ ತಿರುಪತಿಗೆ ಹೋಗಲಾಗದವರಿಗಾಗಿಯೇ ವೆಂಕಟೇಶ್ವರನು ಇಲ್ಲಿನ ಕಲ್ಲಿನ ಗುಹೆಯೊಳಗೆ ಬಂದು ಕೂಳಿತಿದ್ದ. ಗದಗಿನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನಕ್ಕೆ ಪ್ರವಾಸಿಗರು ಒಮ್ಮೆ ಭೇಟಿ...

    + ಹೆಚ್ಚಿಗೆ ಓದಿ
  • 07ಗಜೇಂದ್ರಗಢ

    ಸುತ್ತಮುತ್ತ ಪರ್ವತಗಳನ್ನೇ ಸುತ್ತುವರಿದಿರುವ ಧಾರ್ಮಿಕ ಪಟ್ಟಣವೇ ಗಜೇಂದ್ರಗಢ. ಇಲ್ಲಿ ಶಿವಾಜಿಯ ಕೋಟೆ ಮತ್ತು ಕಲಾಕಲೇಶ್ವರ ದೇವಸ್ಥಾನವಿದ್ದು, ಈ ಪ್ರದೇಶದ ಇನ್ನೊಂದು ಪ್ರಮುಖ ಧಾರ್ಮಿಕ ತಾಣ ಎಂದು ಹೆಸರಾಗಿದೆ. ಈ ಕೋಟೆಯನ್ನು ನಿರ್ಮಿಸಿದ್ದು ಛತ್ರಪತಿ ಶಿವಾಜಿ ಮಹಾರಾಜ. ಕಲಾಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದದ್ದು....

    + ಹೆಚ್ಚಿಗೆ ಓದಿ
  • 08ಹರ್ತಿ

    ಹರ್ತಿ

    ಕರ್ನಾಟಕದ ಗದಗ್‌ ಜಿಲ್ಲೆಯ ಸಣ್ಣ ಪಟ್ಟಣ ಹರ್ತಿ. ಇದು ಅಸಂಖ್ಯ ಪುರಾತನ ಮತ್ತು ಆಧುನಿಕ ದೇವಸ್ಥಾನಗಳ ತಾಣ. ಇಲ್ಲಿನ ಅತ್ಯಂತ ಪುರಾತನ ದೇವಸ್ಥಾನವೆಂದರೆ ಪಾರ್ವತಿ ಪರಮೇಶ್ವರ ದೇವಸ್ಥಾನ (ಇದನ್ನು ಶ್ರೀ ಉಮಾಮಹೇಶ್ವರ ದೇವಸ್ಥಾನ ಎಂದೂ ಕರೆಯಲಾಗುತ್ತದೆ). ಈ ದೇವಸ್ಥಾನ ನಿರ್ಮಾಣವಾಗಿದ್ದು ಚಾಲುಕ್ಯರ...

    + ಹೆಚ್ಚಿಗೆ ಓದಿ
  • 09ರೋಣದ ಐತಿಹಾಸಿಕ ಸ್ಮಾರಕಗಳು

    ರೋಣದ ಐತಿಹಾಸಿಕ ಸ್ಮಾರಕಗಳು

    ರೋಣ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದೆ. ಗದಗ ಜಿಲ್ಲೆಯಲ್ಲಿ ಅತ್ಯಂತ ಜನಪ್ರಿಯ ತಾಲೂಕು ಇದು. ಹಿಂದಿನ ಕಾಲದಲ್ಲಿ ರೋಣಕ್ಕೆ ದ್ರೋಣಪುರ ಎಂದು ಕರೆಯಲಾಗಿತ್ತಂತೆ. ಈ ಹೆಸರು ಬಂದಿದ್ದೇಕೆಂದರೆ ದ್ರೊಣಾಚಾರ್ಯರು ಈ ಪಟ್ಟಣವನ್ನು ನಿರ್ಮಿಸಿದ್ದರು ಎಂಬುದರಿಂದಾಗಿ. ಹೀಗಾಗಿ ಪುರಾತನ ಕಾಲದ ವಾಸ್ತುಶಿಲ್ಪ ಶೈಲಿ ಇಂದಿಗೂ ಕಣ್ಣಿಗೆ...

    + ಹೆಚ್ಚಿಗೆ ಓದಿ
  • 10ಲಕ್ಷ್ಮೇಶ್ವರ

    ಲಕ್ಷ್ಮೇಶ್ವರ

    ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರ ಒಂದು ಕೃಷಿ ಚಟುವಟಿಕೆಯುಳ್ಳ ಪಟ್ಟಣವಾಗಿದೆ. ಧಾರ್ಮಿಕ ಹಿನ್ನಿಲೆಗೂ ಹೆಸರುವಾಸಿಯಾಗಿರುವ ಈ ಪಟ್ಟಣದಲ್ಲಿ ಶಿವನ ಆರಾಧಕರು ಹಾಗು ಜೈನ ಸಮುದಾಯದವರನ್ನು ಕಾಣಬಹುದು. ಇಲ್ಲಿರುವ, ಶಿವನಿಗೆ ಸಮರ್ಪಿತವಾಗಿರುವ ಸೋಮೇಶ್ವರ ದೇವಸ್ಥಾನವು ಕಲ್ಲಿನಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಗರ್ಭ...

    + ಹೆಚ್ಚಿಗೆ ಓದಿ
  • 11ನಾರಾಯಣ ದೇವಸ್ಥಾನ

    ನಾರಾಯಣ ದೇವಸ್ಥಾನ

    ನಾರಾಯಣ ದೇವಸ್ಥಾನವನ್ನು ಪದ್ಮಬ್ಬರಸಿ ಬಸದಿ ಎಂದೂ ಕರೆಯುತ್ತಾರೆ. ಮೂರನೇ ಕೃಷ್ಣನ ಅವಧಿಯಲ್ಲಿ ಕ್ರಿ.ಪೂ 950 ರಲ್ಲಿ ನಿರ್ಮಿಸಿದ ಜೈನ ದೇವಸ್ಥಾನವಿದು. ಗಂಗಾ ಪೆರ್ಮಾಡಿ ಭೂತಯ್ಯ ಕಾಲದಲ್ಲಿ ಆಡಳಿತ ನಡೆಸುತ್ತಿದ್ದ ರಾಣಿ ಪದ್ಮಬ್ಬರಸಿಯು ಈ ದೇವಸ್ಥಾನ ನಿರ್ಮಾಣಕ್ಕೆ ಆಜ್ಞೆ ನೀಡಿದ್ದಳಂತೆ. ರಾಷ್ಟ್ರಕೂಟರ ಆಡಳಿತದಲ್ಲಿ...

    + ಹೆಚ್ಚಿಗೆ ಓದಿ
  • 12ಸರಸ್ವತಿ ದೇವಸ್ಥಾನ

    ಸರಸ್ವತಿ ದೇವಸ್ಥಾನ

    ಸರಸ್ವತಿ ದೇವಸ್ಥಾನವು ಗದಗಿನ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿದೆ. ಈ ದೇವಸ್ಥಾನವು ಪುರಾತನ ಚಾಲುಕ್ಯ ಕಲೆಯ ಪ್ರತಿನಿಧಿ. ಈ ದೇವಸ್ಥಾನವು ಸ್ತಂಭಗಳು ಮತ್ತು ಸುಂದರವಾಗಿ ನಿರ್ಮಿಸಿದ ಮುಖಮಂಟಪ ಹಾಗೂ ಅಂಕಣಗಳನ್ನು ಹೊಂದಿದೆ. ಕೆಲವು ಸಮಾಜವಿರೋಧಿ ಶಕ್ತಿಗಳಿಂದ ಇಲ್ಲಿನ ಸರಸ್ವತಿ ದೇವಿಯ ವಿಗ್ರಹವು ಭಗ್ನಗೊಂಡಿದೆ. ಆದರೆ...

    + ಹೆಚ್ಚಿಗೆ ಓದಿ
  • 13ಶ್ರೀ ಜಗದ್ಗುರು ಬುದಿಮಹಾಸ್ವಾಮಿಗಳ ಸಂಸ್ಥಾನ ಮಠ

    ಶ್ರೀ ಜಗದ್ಗುರು ಬುದಿಮಹಾಸ್ವಾಮಿಗಳ ಸಂಸ್ಥಾನ ಮಠ

    ಗದಗಿನ ಮೂಲಕ ಹಾದುಹೋಗುವ ಪ್ರವಾಸಿಗರು ಶ್ರೀ ಜಗದ್ಗುರು ಬುದಿಮಹಾಸ್ವಾಮಿಗಳ ಸಂಸ್ಥಾನ ಮಠಕ್ಕೆ ಭೇಟಿ ನೀಡಬಹುದು. ಈ ಮಠವು ಅಂತೂರು ಬೆಂತೂರಿನಲ್ಲಿದೆ. ಇಲ್ಲಿ ಕೃಷಿಯೇ ಮುಖ್ಯ ಕಸುಬು. ಶ್ರೀ ಜಗದ್ಗುರು ಬುದಿಮಹಾಸ್ವಾಮಿಗಳ ಮಠವು ಸುಮಾರು 775 ವರ್ಷಗಳಷ್ಟು ಹಿಂದಿನದು. ಮುಸ್ಲಿಮರು ಮತ್ತು ಹಿಂದೂಗಳು ಈ ಹಳ್ಳಿಯಲ್ಲಿ...

    + ಹೆಚ್ಚಿಗೆ ಓದಿ
  • 14ಶ್ರೀ ರಾಮ ದೇವಸ್ಥಾನ

    ಶ್ರೀ ರಾಮ ದೇವಸ್ಥಾನ

    ಶ್ರೀ ರಾಮ ದೇವಸ್ಥಾನವು ಗದಗ್ ಜಿಲ್ಲೆಯ ಬೆಳದಡಿ ಹಳ್ಳಿಯಲ್ಲಿದೆ. ಈ ದೇವಸ್ಥಾನವು ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯರ ಮೂರ್ತಿಯನ್ನು ಹೊಂದಿದೆ. ಈ ದೇವಸ್ಥಾನದಲ್ಲಿ ಮೂರ್ತಿಗಳನ್ನು ಸ್ಥಾಪಿಸಿದ್ದು ಶ್ರೀ ಬ್ರಹ್ಮಾನಂದ ಮಹಾರಾಜರು. ಪ್ರತಿವರ್ಷ ಯುಗಾದಿಯಂದು ರಾಮನ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಸಾವಿರಾರು...

    + ಹೆಚ್ಚಿಗೆ ಓದಿ
  • 15ಕುರ್ತಕೋಟಿ ದೇವಸ್ಥಾನಗಳು

    ಕುರ್ತಕೋಟಿ ದೇವಸ್ಥಾನಗಳು

    ಗದಗ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ ಕುರ್ತಕೋಟಿ. ಇಲ್ಲಿರುವ ದೇವಸ್ಥಾನಗಳು ಈ ಹಳ್ಳಿಯನ್ನೂ ಜನಪ್ರಿಯವಾಗಿಸಿದವು. ಶ್ರೀ ಉಗ್ರ ನರಸಿಂಹ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ ಮತ್ತು ದತ್ತಾತ್ರೇಯ ದೇವಸ್ಥಾನವು  ಹಿಂದೂಗಳಿಗೆ ಅತ್ಯಂತ ಪವಿತ್ರವಾದವು. ಈ ದೇವಸ್ಥಾನಗಳ ಜೊತೆಗೆ ರಾಮ ದೇವಸ್ಥಾನ ಮತ್ತು ಅಲ್ಲಮ ಪ್ರಭು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun