ಶ್ರೀಮಂತ ಶಂಕರದೇವ ಕಲಾಕ್ಷೇತ್ರವು ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಕಲಾ ಗ್ಯಾಲರಿ, ಸಂಗ್ರಹಾಲಯ ಮತ್ತು ಒಂದು ವೈಷ್ಣವ ದೇವಾಲಯವನ್ನು ಒಳಗೊಂಡಿದೆ. ಈ ಸಂಸ್ಥೆಯು ಸರ್ಕಾರದಿಂದ 1990 ರಲ್ಲಿ ರಾಜ್ಯದ ಕಲಾ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿತು. ರಾಜ್ಯದ ಈ ಭಾಗದಲ್ಲಿ ವೈಷ್ಣವ ಮತವನ್ನು...
ವಸಿಷ್ಠ ಆಶ್ರಮವು ಗವಹಾಟಿಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಈ ಆಶ್ರಮವು 18 ನೇಯ ಶತಮಾನದ ಮಧ್ಯಾರ್ಧದಲ್ಲಿ ಅಹೋಮ ದೊರೆಯಾದ ರಾಜ ರಾಜೇಶ್ವರನಿಂದ ನಿರ್ಮಿಸಲ್ಪಟ್ಟಿದೆ. ಸಂಧ್ಯಾ, ಕಾಂತಾ ಹಾಗು ಲಲಿತಾ ಎಂಬ ಮೂರು ನದಿಗಳು ಸಂಗಮ ಹೊಂದುವ ಸ್ಥಳದಲ್ಲಿ ಇದರ ನಿರ್ಮಾಣವಾಗಿದೆ.
ಪ್ರಸಿದ್ಧ ನಂಬಿಕೆಯ...