ಬೈದ್ಯನಾಥ ದೇವಾಲಯವು ಭಾರತದ 12 ಜ್ಯೋರ್ತಿಲಿಂಗಗಳಲ್ಲಿ ಒಂದು. ಜಾರ್ಖಂಡ್ನ ಪ್ರಮುಖ ಸ್ಥಳಗಳಲ್ಲಿ ಒಂದು. ಹಿಂದೂ ಪುರಾಣಗಳ ಪ್ರಕಾರ ಈ ದೇವಾಲಯದ ನಿರ್ಮಾಣದ ಹಿಂದೆ ಒಂದು ಪ್ರಸಿದ್ಧ ಕತೆಯಿದೆ. ರಾವಣನ ಭಕ್ತಿಗೆ ಮೆಚ್ಚಿದ ಶಿವನು ಅವನಿಗೆ ಲಿಂಗವನ್ನು ನೀಡುತ್ತಾನೆ. ಅದನ್ನು ರಾವಣನು ತನ್ನ ರಾಜ್ಯಕ್ಕೆ ಹಾದಿಯಲ್ಲಿ ಎಲ್ಲಿಯೂ...
ಶಿವಗಂಗಾ ಪುಟ್ಟ ಕೊಳ. ಇದರ ನೀರನ್ನು ಪವಿತ್ರವಾದದ್ದು ಎಂದು ಭಾವಿಸಲಾಗುತ್ತದೆ. ಇಲ್ಲಿ ಸ್ನಾನ ಮಾಡುವುದರಿಂದ ರೋಗಗಳು ಪರಿಹಾರವಾಗುತ್ತವೆ ಎಂದು ನಂಬಲಾಗುತ್ತದೆ. ಬೈದ್ಯನಾಥ ದೇವಾಲಯದಿಂದ ಇದು 200 ಮೀಟರ್ ದೂರದಲ್ಲಿದೆ. ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇದರ ಸಮೀಪ...
ಕೊಲ್ಕತ್ತಾದಲ್ಲಿ ಸ್ವಾಮಿ ವಿವೇಕಾನಂದರಿಂದ ಸ್ಥಾಪಿತವಾದ ರಾಮಕೃಷ್ಣ ಮಿಷನ್ನ ವಿಭಾಗವಾಗಿ 1922ರಲ್ಲಿ ವಿದ್ಯಾಪೀಠದಲ್ಲಿ ಈ ಮಿಷನ್ ಸ್ಥಾಪನೆಯಾಯಿತು. ಸ್ವಾಮಿ ವಿವೇಕಾನಂದರ ಉಪದೇಶಗಳು ಮತ್ತು ಆದರ್ಶಗಳಿಗನುಗುಣವಾಗಿ ಹುಡುಗರಿಗೆ ಮಾತ್ರ ಶಿಕ್ಷಣ ನೀಡುತ್ತಿರುವ ಶಿಕ್ಷಣಸಂಸ್ಥೆಯಿದು. ಇದೊಂದು ವಸತಿ ಶಾಲೆ. ರಾಮಕೃಷ್ಣ ಮಿಷನ್ನ...
ದಿಯೋಘರ್ನ ಪಶ್ಚಿಮ ಭಾಗದಲ್ಲಿದೆ. ಇದು ಜನಪ್ರಿಯ ಪ್ರವಾಸಿ ತಾಣ. ಈ ಬೆಟ್ಟಗಳ ಮೇಲೆ ಶಿವ ಮತ್ತು ನಂದಿಯ ದೇವಸ್ಥಾನಗಳಿವೆ. ಶಿವನ ವಾಹನವಾದ ನಂದಿಯ ಬೃಹತ್ ವಿಗ್ರಹ ಇಲ್ಲಿದೆ. ಮಕ್ಕಳ ಉದ್ಯಾನವನ ಕೂಡ ಇದೆ.
ಇಲ್ಲಿ ಮಕ್ಕಳಿಗಾಗಿ ಭೂತದ ಮನೆ ಮತ್ತು ಕನ್ನಡಿ ಮನೆ ಮುಂತಾದ ಮನರಂಜನೀಯ ತಾಣಗಳಿವೆ. ದೋಣಿ ವಿಹಾರ ಮತ್ತು ರಷ್ಯನ್...
ತ್ರಿಕೂಟ ಬೆಟ್ಟಗಳು ತ್ರಿಕೂಟಚಲ ಮಹದೇವನ ದೇಗುಲಕ್ಕೆ ಪ್ರಸಿದ್ಧವಾದದ್ದು. ಇದು ದಿಯೋಘರ್ನಿಂದ 10 ಕಿಮೀ ದೂರದಲ್ಲಿದೆ. ಈ ದೇವಾಲಯವು 2470 ಅಡಿ ಎತ್ತರದ ಬೆಟ್ಟದಲ್ಲಿದೆ. ಇಲ್ಲಿ ಮಯೂರಾಕ್ಷಿ ನದಿಯಿದೆ. ಇದು ಶಿವನ ದೇಗುಲ.
ಇಲ್ಲಿ ಮೂರು ಮುಖ್ಯ ಶೃಂಗಗಳಿವೆ. ಆದ್ದರಿಂದಲೇ ಇದಕ್ಕೆ ತ್ರಿಕೂಟ ಎಂದು ಹೆಸರು. ಇಲ್ಲಿನ...
ಠಾಕೂರ್ ಅಂಕುಲಚಂದ್ರರಿಂದ 1946ರಲ್ಲಿ ಈ ಆಶ್ರಮವು ಸ್ಥಾಪನೆಯಾಯಿತು. ಇದು ದಿಯೋಘರ್ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇಲ್ಲಿನ ಭಕ್ತಾದಿಗಳು ನಾಲ್ಕು ಮುಖ್ಯ ತತ್ವಗಳನ್ನು ಪಾಲಿಸುತ್ತಾರೆ. ಅವುಗಳೆಂದರೆ: ಕೃಷಿ, ಶಿಕ್ಷಣ, ಮದುವೆ ಮತ್ತು ಇತಿಹಾಸ. ಈ ಆಶ್ರಮವು ಆರ್ಯ ಧರ್ಮವನ್ನು ಭೋದಿಸುತ್ತದೆ. ಇಲ್ಲೊಂದು ವಸ್ತು...
ಈ ಮಠವನ್ನು ನರೇಂದ್ರ ನಾಥ ಬ್ರಹ್ಮಚಾರ್ಯ ಸ್ಥಾಪಿಸಿದರು. ಇದು ಬೈದ್ಯನಾಥ ದೇಗುಲದಿಂದ 3 ಕಿಮೀ ದೂರದಲ್ಲಿದೆ. ಈ ಮಠದಲ್ಲಿ ನವದುರ್ಗೆಯ ದೇವಸ್ಥಾನವಿದೆ. ಇಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು 1955ರಲ್ಲಿ ನಿರ್ಮಿಸಲಾಯಿತು. ವರ್ಷಪೂರ್ತಿ ಇಲ್ಲಿಗೆ ಭಕ್ತಾದಿಗಳು ಬರುತ್ತಿರುತ್ತಾರೆ. ವರ್ಷಕ್ಕೊಮ್ಮೆ...