ಮಡಿಕೇರಿಯಿಂದ ಕೇವಲ 7-8 ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತವು ಕೊಡಗಿನಲ್ಲಿ ತುಂಬಾ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತವು ನಮ್ಮನ್ನು ತನ್ನ ಭೋರ್ಗೆರೆವ ಶಬ್ದದಿಂದ ಮೂಕವಿಸ್ಮಿತರನ್ನಾಗಿಸುತ್ತದೆ.
ಮಡಿಕೇರಿಯ ಮೊದಲ ಕ್ಯಾಪ್ಟನ್ ನೆನಪಿಗೆ...
ಇರುಪ್ಪು ಜಲಪಾತವು ದಕ್ಷಿಣ ಕೊಡಗಿನ ಬ್ರಹ್ಮಗಿರಿ ಘಟ್ಟ ಪ್ರದೇಶದಲ್ಲಿದೆ. ಬ್ರಹ್ಮಗಿರಿ ಅಭಯಾರಣ್ಯದ ಒಂದು ಬದಿಯಲ್ಲಿ ಈ ಇರುಪ್ಪು ಜಲಪಾತವಿದೆ. ಇದನ್ನು ಲಕ್ಷ್ಮಣ ತೀರ್ಥ ಎಂದು ಕೂಡಾ ಕರೆಯಲಾಗುತ್ತದೆ. ಈ ಲಕ್ಷ್ಮಣ ತೀರ್ಥ ನದಿಯು ಕಾವೇರಿ ನದಿಯ ಮೂಲ ಎಂದು ಹೇಳಲಾಗುತ್ತದೆ. ನದಿಯು ಸುಮಾರು 60 ಅಡಿಯಷ್ಟು ದೂರಕ್ಕೆ ಹರಿಯುತ್ತದೆ,...
ಹಿಂದೂಗಳಿಗೆ ತಲಕಾವೇರಿಯು ಪವಿತ್ರ ಯಾತ್ರಾಸ್ಥಳ. ಬ್ರಹ್ಮಗಿರಿ ಬೆಟ್ಟದಲ್ಲಿರುವ ಇದು ಕಾವೇರಿಯ ಮೂಲ ಎಂದ ಪರಿಗಣಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 1276 ಮೀಟರು ಎತ್ತರದಲ್ಲಿದೆ. ಸದ್ಯ ಇಲ್ಲೊಂದು ಕೆರೆಯಿದ್ದು, ಇಲ್ಲಿ ಕಾವೇರಿಯ ಜನ್ಮವಾಗಿದೆ ಎಂದು ನಂಬಲಾಗಿದೆ. ನದಿಯಿಂದ ಕೆರೆಗೆ ನೀರು ಹರಿಯುತ್ತದೆ. ನಂತರದಲ್ಲಿ...
ಬುರುಡೆ ಜಲಪಾತವು ತನ್ನ ಹೆಸರನ್ನು ಬುರುಡೆ ಎಂಬ ಕನ್ನಡ ಅಕ್ಷರದಿಂದ ಪಡೆದುಕೊಂಡಿದೆ. ಈ ಜಲಪಾತವು ಸಿದ್ದಾಪುರ-ಕುಮಟಾ ರಸ್ತೆಯಲ್ಲಿದೆ. ಈ ಜಲಪಾತಕ್ಕೆ ಹೋಗಲು ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭ ಕಾಲ. ಯಾಕೆಂದರೆ ಮಳೆಗಾಲದಲ್ಲಿ ಕಣಿವೆಯನ್ನು ದಾಟುವುದು ಅಸಾಧ್ಯ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿ ಚಾರಣ...
ಬ್ರಹ್ಮಗಿರಿ ಅಭಯಾರಣ್ಯವು ದಕ್ಷಿಣಕ್ಕೆ ಕೇರಳದ ವಯನಾಡು ಮತ್ತು ಉತ್ತರದಲ್ಲಿ ಕರ್ನಾಟಕದ ಕೊಡಗಿನ ಮಧ್ಯೆ ಇದೆ. ಇದು ಪಶ್ಚಿಮ ಘಟ್ಟದಲ್ಲಿದೆ ಮತ್ತು ಬ್ರಹ್ಮಗಿರಿಯು ಅತ್ಯಂತ ಎತ್ತರದ ಪ್ರದೇಶವಾಗಿದೆ. ಅಭಯಾರಣ್ಯವು ಸುಮಾರು ೧೮೧ ಕಿ.ಮೀ ದೂರದಲ್ಲಿದೆ. ಕೊಡಗಿನಿಂದ ಸುಮಾರು 60 ಕಿ.ಮೀ ದೂರ. ಇಲ್ಲಿನ ಅರಣ್ಯವು ದಟ್ಟವಾಗಿದ್ದು...
ಮಳಲಿಯು ಕೊಡಗಿನಲ್ಲಿನ ತುಂಬಾ ಸುಂದರವಾದ ಜಲಪಾತ. ಮಳಲಿ ಜಲಪಾತವು ಕುಮಾರಧಾರ ನದಿಯಿಂದಾಗಿ ನಿರ್ಮಾಣಗೊಂಡಿದೆ. ಪುಷ್ಪಗಿರಿ ಬೆಟ್ಟದ ಬುಡದಲ್ಲಿ ಈ ಜಲಪಾತವಿದ್ದು, ಸುಮಾರು 62 ಮೀಟರು ಎತ್ತರದಿಂದ ನೀರು ಬೀಳುತ್ತದೆ. ಕೊಡಗಿನ ಸೋಮವಾರಪೇಟೆಗೆ ಹತ್ತಿರದಲ್ಲಿದೆ ಮತ್ತು ಹಂಚಿನಳ್ಳಿಯಿಂದ ಕೂಡಾ ಕೆಲವು ಬಸ್ಗಳ ಸಂಪರ್ಕವಿದೆ....
ಓಂಕಾರೇಶ್ವರ ದೇವಸ್ಥಾನವು ಮಡಿಕೇರಿಯ ಗುಡ್ಡ ಪ್ರದೇಶದಲ್ಲಿದೆ. ಇದನ್ನು ಶಿವನಿಗೆ ಅರ್ಪಿಸಲಾಗಿದೆ ಮತ್ತು ಇದನ್ನು 1820ರಲ್ಲಿ ರಾಜ ಲಿಂಗದೇವರಾಜನಿಗೆ ನಿರ್ಮಿಸಲಾಗಿದೆ. ಈ ದೇವಸ್ಥಾನವು ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು, ಕೊಡಗಿನಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಮುಸ್ಲಿಂ ಆಡಳಿತದ...
ಧರ್ಮಶಾಲಾದ ನಂತರ ಭಾರತದಲ್ಲಿ ಎರಡನೇ ಟಿಬೆಟಿಯನ್ ತಾಣ ಬೈಲಕುಪ್ಪೆ. ಕುಶಾಲನಗರದಿಂದ ಇದು ಕೇವಲ 6 ಕಿ.ಮೀ ದೂರದಲ್ಲಿದೆ. ಇಲ್ಲಿ ಎರಡು ಟಿಬೆಟಿಯನ್ ಶಿಬಿರವಿದ್ದು ಲುಗ್ಸುಮ್ ಸಾಮ್ಡುಪ್ಲಿಂಗ್ ಮತ್ತು ಡಿಕ್ಯಿ ಲಾರ್ಸೋಯಿ ಎಂದು ಕರೆಯಲಾಗಿದೆ. ಇಲ್ಲಿ ಸಾವಿರಾರು ಟಿಬೆಟಿಯನ್ನರು ವಾಸಿಸುತ್ತಾರೆ....
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ರಾಜಾ ಸೀಟ್ ಒಂದು ಅತ್ಯುತ್ತಮ ಪ್ರವಾಸಿ ತಾಣ. ಇದು ನಿರ್ದಿಷ್ಟಾವಧಿಯಲ್ಲಿ ಹೂಬಿಡುವ ಹೂಗಳ ಮತ್ತು ಸುಂದರವಾದ ಕಾರಂಜಿಗಳ ಒಂದು ಸುಂದರ ಉದ್ಯಾನವನ. ಈ ಕಾರಂಜಿಗಳು ಸಂಗೀತಮಯವಾಗಿದ್ದು, ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕ್ಕಂತೆ ಹಾರಿಸಲಾಗುತ್ತದೆ. ಹಾಗೆಯೇ ಉದ್ಯಾನವನಕ್ಕೆ...
ಮಡಿಕೇರಿ ಕೋಟೆಯು ಮೂಲದಲ್ಲಿ ಮಣ್ಣಿನಿಂದ ಮಾಡಲ್ಪಟ್ಟಿದ್ದು, ಇದನ್ನು ಸುಮಾರು 17ನೇ ಶತಮಾನದ ಮಧ್ಯಭಾಗದಲ್ಲಿ ಮುದ್ದುರಾಜನಿಂದ ನಿರ್ಮಿಸಲ್ಪಟ್ಟಿತು. ಕೋಟೆಯ ಒಳಗೆ ಒಂದು ಅರಮನೆ ಕೂಡಾ ಇದೆ. ಈ ಕೋಟೆಯು ನಂತರದಲ್ಲಿ ಟಿಪ್ಪು ಸುಲ್ತಾನನಿಂದ ಮರುನಿರ್ಮಾಣಗೊಳ್ಳಲ್ಪಟ್ಟಿತು ಮತ್ತು ಇದಕ್ಕೆ ಗುಪ್ತ ಸುರಂಗಮಾರ್ಗವನ್ನೂ ಕೂಡಾ...
ರಾಜರ ಗದ್ದಿಗೆಯು ಕೊಡಗಿನಲ್ಲಿರುವ ಅತ್ಯಂತ ಜನಪ್ರಿಯವಾದ ಪ್ರವಾಸಿ ತಾಣ. ರಾಜರ ಗದ್ದಿಗೆಯು ಕೊಡಗು ರಾಜರಗಳಾದ ದೊಡ್ಡವೀರರಾಜೇಂದ್ರ, ಲಿಂಗರಾಜೇಂದ್ರ ಮತ್ತು ರಾಜಗುರು ರುದ್ರಪ್ಪ ಅವರ ಭವ್ಯಸಮಾಧಿಯಾಗಿದೆ. ಗದ್ದಿಗೆಯು ಎರಡು ವಿಶಿಷ್ಟವಾದ ರಚನೆಯನ್ನು ಹೊಂದಿದ್ದು, ರಾಜ ದೊಡ್ಡವೀರರಾಜೇಂದ್ರರ ರಾಣಿಯ ಸಮಾಧಿಯನ್ನು ಹೊಂದಿದೆ....
ಭಾಗಮಂಡಲವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಕಾವೇರಿಯ ತನ್ನ ಉಪನದಿಗಳಾದ ಕನ್ನಿಕೆ ಮತ್ತು ಸುಜ್ಯೋತಿ ನದಿಯು ಭೂಮಿಯ ಕೆಳಗೆ ಸೇರುತ್ತದೆ ಎಂದು ನಂಬಲಾಗಿದೆ. ಇದನ್ನು ಪವಿತ್ರ ಸ್ಥಳ ಎಂದು ಪರಿಗಣಿಸಲ್ಪಟ್ಟಿದ್ದು ತ್ರಿವೇಣಿ ಸಂಗಮವಾಗಿದೆ. ತುಲಾ ಸಂಕ್ರಮಣದ ಸಂದರ್ಭದಲ್ಲಿ ತಲಕಾವೇರಿಗೆ ಹೋಗುವ ಮುನ್ನ ಭಾಗಮಂಡಲದಲ್ಲಿ...
ವಲ್ನೂರ್ ಮೀನುಗಾರಿಕೆ ಕ್ಯಾಂಪ್ ದುಬಾರೆಗೆ ಸಮೀಪದಲ್ಲಿದೆ. ಕಾವೇರಿ ಹಿನ್ನೀರಿನಲ್ಲಿರುವ ಇದು ಮೀನುಗಾರಿಕೆ ಮತ್ತು ಆಂಗ್ಲಿಂಗ್ ಇಷ್ಟಪಡುವವರಿಗೆ ಸ್ವರ್ಗ. ಇಡೀ ಕರ್ನಾಟಕದಲ್ಲೇ ಇದು ಅತ್ಯಂತ ಸುಂದರವಾದ ಮೀನುಗಾರಿಕೆ ಕ್ಯಾಂಪ್. ಇತರ ಎಲ್ಲಾ ಮೀನುಗಾರಿಕೆ ಕ್ಯಾಂಪ್ಗಳಿಗಿಂತ ಇದು ಅತ್ಯುತ್ತಮವಾದ...
ಸೋಮವಾರಪೇಟೆಯು ಕೊಡಗಿನ ಪಂಚಾಯತ್ ಪಟ್ಟಣ ಮತ್ತು ಸೋಮವಾರಪೇಟೆ ತಾಲೂಕಿನ ಪ್ರಮುಖ ಪಟ್ಟಣ ಕೂಡಾ ಹೌದು. ಸೋಮವಾರಪೇಟೆಯ ಸುತ್ತಮುತ್ತ ಇರುವ ಪ್ರಮುಖ ಪ್ರದೇಶಗಳೆಮದರೆ ಪುಷ್ಪಗಿರಿ ಬೆಟ್ಟ, ಕೋಟೆಬೆಟ್ಟ ಮತ್ತು ಮಕ್ಕಳಗುಡಿ ಬೆಟ್ಟ. ಪುಷ್ಪಗಿರಿಯು ಕೊಡಗಿನ ಎರಡನೇ ಅತಿ ಎತ್ತರದ ಬೆಟ್ಟವಾಗಿದೆ. ಸೋಮವಾರಪೇಟೆಯಿಂದ ಸುಮಾರು 6 ಕಿ.ಮೀ...
ಹೊನ್ನಮ್ಮನ ಕೆರೆಯು ಕೊಡಗಿನಲ್ಲಿ ಅತಿ ದೊಡ್ಡ ಕೆರೆ. ಇದಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವಿದೆ. ಸೋಮವಾರಪೇಟೆಯಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ಕತೆಯಿದೆ, ಏನೆಂದರೆ, ಹೊನ್ನಮ್ಮ ಜನರ ಒಳಿತಿಗಾಗಿ ತನ್ನ ಜೀವನವನ್ನೇ ಪಣಕ್ಕಿಟ್ಟಳು ಮತ್ತು ಹೊನ್ನಮ್ಮನ ತ್ಯಾಗಕ್ಕಾಗಿ ಅವಳ ಹೆಸರಲ್ಲಿ...