ಗೋಪಾಲ್ ಪುರ್ ಪ್ರವಾಸೋದ್ಯಮ : ಸೌಂದರ್ಯದ ರಸಮಯ ತಾಣ
ಒಡಿಶಾದ ದಕ್ಷಿಣ ಭಾಗದಲ್ಲಿ ಸಮುದ್ರ ತಟದ ನಗರ ಗೋಪಾಲ್ ಪುರ. ಇದು ಬಂಗಾಳ ಕೊಲ್ಲಿಯ ಸಮೀಪ ಇರುವ ನಗರವಾಗಿದ್ದು ಇಡಿಯ ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರತಿ ತಿಂಗಳು ಅಸಂಖ್ಯ ಪ್ರವಾಸಿಗಳು ಬಂದು......
ಪುರಿ ಪ್ರವಾಸೋದ್ಯಮ : ಬ್ರಹ್ಮಾಂಡದ ದೇವರು ಪ್ರಬಲವಾಗಿರುವ ಸ್ಥಳ
ಬಂಗಾಳ ಕೊಲ್ಲಿಯಲ್ಲಿ ಹೆಮ್ಮೆಯಿಂದ ನಿಂತಿರುವ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ಸುಂದರ ನಗರ ಪುರಿ. ಇದು ಒಡಿಶದ ರಾಜಧಾನಿಯಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ನಗರವನ್ನು ಜನಪ್ರಿಯಗೊಳಿಸಿರುವ ಇಲ್ಲಿನ ಪ್ರಸಿದ್ಧ......
ದೇವಾಲಯಗಳ ಪರಿಸರಕ್ಕೊಂದು ಭೇಟಿ : ಭುವನೇಶ್ವರ್ ಪ್ರವಾಸೋದ್ಯಮ
ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರ್ ಒಂದು ಭವ್ಯವಾದ, ಸುಂದರ ನಗರವಾಗಿದ್ದು, ಇದು ಭಾರತದ ಪೂರ್ವ ಭಾಗದಲ್ಲಿದೆ. ಮಹಾನದಿ ದಂಡೆಯ ನೈಋತ್ಯ ಭಾಗದಲ್ಲಿರುವ ಈ ನಗರವು ಕಳಿಂಗರ ಕಾಲದ, ತೇಜೋಮಯವಾದ......
ಧೆಂಕನಲ್ ಪ್ರವಾಸೋದ್ಯಮ : ಸೂರ್ಯ ಮುತ್ತಿಕ್ಕುವ ಹಳ್ಳಿ
ಪೌರಾಣಿಕ ಕಥೆಗಳ ಮೂಲಕ ಪ್ರವಾಸಿ ತಾಣವಾಗಿ ಹೊರಹೊಮ್ಮಿರುವ ಧೆಂಕನಲ್ ಸದಾ ಪ್ರವಾಸಿಗರಿಂದ ಮುತ್ತಿರುವ ಸ್ಥಳ. ಸಾಮಾನ್ಯವಾಗಿ ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳವನ್ನು ಅತ್ಯಂತ ಹೆಚ್ಚಾಗಿ......
ಬೆರ್ಹಾಮ್ಪೂರ್ (ಬ್ರಹ್ಮಪುರ) ಪ್ರವಾಸೋದ್ಯಮ : ಬ್ರಹ್ಮದೇವನ ನೆಲೆ
ಬ್ರಿಟಿಷ್ ವಸಾಹತುಶಾಹಿಗಳು ಈಗಿನ ಬ್ರಹ್ಮಪುರಕ್ಕೆ ಇಟ್ಟಿದ್ದ ಹೆಸರು ಬೆರ್ಹಾಮ್ಪೂರ್. ಬ್ರಿಟಿಷರಿಗೆ ನಮ್ಮ ದೇಶದ ಅನೇಕ ಪಟ್ಟಣಗಳ ಹೆಸರುಗಳನ್ನು ಉಚ್ಚರಿಸಲು ಬರುತ್ತಿರಲಿಲ್ಲ, ಬಂದರೂ ಅವರದೇ ಶೈಲಿಯಲ್ಲಿ......
ಉದಯಗಿರಿ : ಬೌದ್ಧ ಯಾತ್ರಾಸ್ಥಳಗಳ ತವರುಭೂಮಿ
ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆ. ಈ ಊರನ್ನು ‘ಪ್ರಾಕೃತಿಕ ಸೌಂದರ್ಯ ಮತ್ತು ಮನುಷ್ಯ ಕಲೆಯ ಅಪರೂಪದ ಸಮ್ಮಿಲನ’ ಎಂದೇ ಕರೆಯಬಹುದು. ಈ ಸ್ಥಳವು ವಾಸ್ತುಶಿಲ್ಪ......
ಪಾರಾದೀಪ್ ಪ್ರವಾಸೋದ್ಯಮ - ಬಂದರು ನಗರ
ಒಡಿಶಾ(ಒರಿಸ್ಸಾ)ದ ಜಗತ್ ಸಿಂಗ್ ಪುರ ಜಿಲ್ಲೆಯ ಪಾರಾದೀಪ್ ಒಂದು ಉತ್ತಮ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಪಾರಾದೀಪ್ 125 ಕಿ.ಮೀ. ಮತ್ತು ಕಟಕ್ ರೈಲು ನಿಲ್ದಾಣದಿಂದ......
ಕಂಧಮಲ್ : ಕಂಗಳು ವಂದನೆ ಹೇಳುವ, ಹೃದಯವು ತುಂಬಿ ಹಾಡುವ ತಾಣ
ಕಂಧಮಲ್ ಒಡಿಶಾದ ಅತ್ಯಂತ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಪ್ರಾಕೃತಿಕ ಸೌಂದರ್ಯ ಮತ್ತು ಮೂಲ ನಿವಾಸಿಗಳಾದ ಬುಡಕಟ್ಟು ಜನರು ಇಲ್ಲಿನ ಆಕರ್ಷಣೆಗೆ ಮೆರಗನ್ನು ನೀಡಿರುವ ಅಂಶಗಳಾಗಿವೆ. ಕಂಧಮಲ್ನಲ್ಲಿ......