ಚಂಡಿಪುರ ಪ್ರವಾಸೋದ್ಯಮ : ಇಲ್ಲಿ ಸಮುದ್ರ ಅದೃಶ್ಯವಾಗುತ್ತದೆ
ಚಂಡಿಪುರ ಬೀಚ್ ರಿಸಾರ್ಟ್ ಆಗಿದ್ದು ಒರಿಸ್ಸಾ(ಈಗಿನ ಒಡಿಶಾ)ದ ಬಾಲೇಶ್ವರದಲ್ಲಿದೆ. ಇದು ಬಾಲೇಶ್ವರ ರೈಲ್ವೇ ನಿಲ್ದಾಣದಿಂದ ಹದಿನಾರು ಕಿಲೋಮೀಟರ್ ದೂರದಲ್ಲಿದೆ ಮತ್ತು ಇಲ್ಲಿನ ಸಮುದ್ರ ಆಕರ್ಷಣೀಯವಾಗಿದೆ. ಪ್ರಾಕೃತಿಕ......
ಕೆಯೊಂಜ್ಹಾರ ಪ್ರವಾಸೋದ್ಯಮ : ಸಮೃದ್ಧಿಯ ಭೂಮಿ
ಒಡಿಶಾದ ಉತ್ತರ ಅಂಚಿನಲ್ಲಿರುವ ಅತ್ಯಂತ ಸುಂದರ ಪ್ರದೇಶವೇ ಕೆಯೊಂಜ್ಹಾರ. ಇದು ರಾಜ್ಯದ ಅತೀ ದೊಡ್ಡ ಜಿಲ್ಲೆ ಮತ್ತು ಮಹಾನಗರ ಪಾಲಿಕೆಯೂ ಆಗಿದೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಜಾರ್ಖಂಡ್ ರಾಜ್ಯ ಮತ್ತು ದಕ್ಷಿಣ, ಪಶ್ಚಿಮ......
ಉದಯಗಿರಿ : ಬೌದ್ಧ ಯಾತ್ರಾಸ್ಥಳಗಳ ತವರುಭೂಮಿ
ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆ. ಈ ಊರನ್ನು ‘ಪ್ರಾಕೃತಿಕ ಸೌಂದರ್ಯ ಮತ್ತು ಮನುಷ್ಯ ಕಲೆಯ ಅಪರೂಪದ ಸಮ್ಮಿಲನ’ ಎಂದೇ ಕರೆಯಬಹುದು. ಈ ಸ್ಥಳವು ವಾಸ್ತುಶಿಲ್ಪ......
ಕೋನಾರ್ಕ ಪ್ರವಾಸೋದ್ಯಮ : ಶಿಲೆಯಲ್ಲಿ ಕೆತ್ತಲಾದ ಕಥೆ
ಕೋನಾರ್ಕವು ಒಡಿಶಾ ರಾಜಧಾನಿ ನಗರ ಭುವನೇಶ್ವರದಿಂದ 65 ಕೀಲೊ ಮೀಟರ ದೂರದಲ್ಲಿದೆ. ಇದು ಬೆರಗುಗೊಳಿಸುವಂತಹ ಸ್ಮಾರಕಗಳು ಮತ್ತು ಸುಂದರ ದೃಶ್ಯಗಳ ಪಟ್ಟಣವಾಗಿದೆ. ಬಂಗಾಳಿ ತೀರ ಕೊಲ್ಲಿಯ ಕರಾವಳಿಗೆ ಸಮೀಪದಲ್ಲಿರವ ಈ ಸಣ್ಣ......
ಬೆರ್ಹಾಮ್ಪೂರ್ (ಬ್ರಹ್ಮಪುರ) ಪ್ರವಾಸೋದ್ಯಮ : ಬ್ರಹ್ಮದೇವನ ನೆಲೆ
ಬ್ರಿಟಿಷ್ ವಸಾಹತುಶಾಹಿಗಳು ಈಗಿನ ಬ್ರಹ್ಮಪುರಕ್ಕೆ ಇಟ್ಟಿದ್ದ ಹೆಸರು ಬೆರ್ಹಾಮ್ಪೂರ್. ಬ್ರಿಟಿಷರಿಗೆ ನಮ್ಮ ದೇಶದ ಅನೇಕ ಪಟ್ಟಣಗಳ ಹೆಸರುಗಳನ್ನು ಉಚ್ಚರಿಸಲು ಬರುತ್ತಿರಲಿಲ್ಲ, ಬಂದರೂ ಅವರದೇ ಶೈಲಿಯಲ್ಲಿ......
ಪುರಿ ಪ್ರವಾಸೋದ್ಯಮ : ಬ್ರಹ್ಮಾಂಡದ ದೇವರು ಪ್ರಬಲವಾಗಿರುವ ಸ್ಥಳ
ಬಂಗಾಳ ಕೊಲ್ಲಿಯಲ್ಲಿ ಹೆಮ್ಮೆಯಿಂದ ನಿಂತಿರುವ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ಸುಂದರ ನಗರ ಪುರಿ. ಇದು ಒಡಿಶದ ರಾಜಧಾನಿಯಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ನಗರವನ್ನು ಜನಪ್ರಿಯಗೊಳಿಸಿರುವ ಇಲ್ಲಿನ ಪ್ರಸಿದ್ಧ......
ಕಂಧಮಲ್ : ಕಂಗಳು ವಂದನೆ ಹೇಳುವ, ಹೃದಯವು ತುಂಬಿ ಹಾಡುವ ತಾಣ
ಕಂಧಮಲ್ ಒಡಿಶಾದ ಅತ್ಯಂತ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಪ್ರಾಕೃತಿಕ ಸೌಂದರ್ಯ ಮತ್ತು ಮೂಲ ನಿವಾಸಿಗಳಾದ ಬುಡಕಟ್ಟು ಜನರು ಇಲ್ಲಿನ ಆಕರ್ಷಣೆಗೆ ಮೆರಗನ್ನು ನೀಡಿರುವ ಅಂಶಗಳಾಗಿವೆ. ಕಂಧಮಲ್ನಲ್ಲಿ......
ಚಿಲ್ಕಾ ಪ್ರವಾಸೋದ್ಯಮ : ಉಪ್ಪು ನೀರಿನ ನಾಡು
ಚಿಲ್ಕಾ ಹೆಸರುವಾಸಿಯಾಗಿರುವುದು ಭಾರತದಲ್ಲೇ ಅತಿ ಉದ್ದದ ಉಪ್ಪು ನೀರಿನ ಕರಾವಳಿಯನ್ನು ಹೊಂದಿರುವ ಚಿಲ್ಕಾಸರೋವರದಿಂದಾಗಿ. ಈ ಸರೋವರ ವಿಶ್ವದ ಎರಡನೇ ಅತಿ ವಿಶಾಲವಾದ ಉಪ್ಪು ನೀರಿನ ಪ್ರದೇಶ. ಚಿಲ್ಕಾಇಲ್ಲಿ ಇರುವುದರಿಂದ......
ಪಾರಾದೀಪ್ ಪ್ರವಾಸೋದ್ಯಮ - ಬಂದರು ನಗರ
ಒಡಿಶಾ(ಒರಿಸ್ಸಾ)ದ ಜಗತ್ ಸಿಂಗ್ ಪುರ ಜಿಲ್ಲೆಯ ಪಾರಾದೀಪ್ ಒಂದು ಉತ್ತಮ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಪಾರಾದೀಪ್ 125 ಕಿ.ಮೀ. ಮತ್ತು ಕಟಕ್ ರೈಲು ನಿಲ್ದಾಣದಿಂದ......
ಕಟಕ್ ಪ್ರವಾಸೋದ್ಯಮ : ಒಂದು ಐತಿಹಾಸಿಕ ನಗರ
ಒಡಿಶಾ(ಒರಿಸ್ಸಾ)ದ ಪ್ರಸ್ತುತ ರಾಜಧಾನಿಯಾಗಿರುವ ಭುವನೇಶ್ವರ್ ನಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಕಟಕ್ ನಗರ ರಾಜ್ಯದ ಮೊದಲಿನ ರಾಜಧಾನಿಯಾಗಿತ್ತು. ಈ ನಗರವನ್ನು ಒರಿಸ್ಸಾದ ಸಾಂಸ್ಕೃತಿಕ ಮತ್ತು ವಾಣಿಜ್ಯ ರಾಜಧಾನಿ......
ಧೆಂಕನಲ್ ಪ್ರವಾಸೋದ್ಯಮ : ಸೂರ್ಯ ಮುತ್ತಿಕ್ಕುವ ಹಳ್ಳಿ
ಪೌರಾಣಿಕ ಕಥೆಗಳ ಮೂಲಕ ಪ್ರವಾಸಿ ತಾಣವಾಗಿ ಹೊರಹೊಮ್ಮಿರುವ ಧೆಂಕನಲ್ ಸದಾ ಪ್ರವಾಸಿಗರಿಂದ ಮುತ್ತಿರುವ ಸ್ಥಳ. ಸಾಮಾನ್ಯವಾಗಿ ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳವನ್ನು ಅತ್ಯಂತ ಹೆಚ್ಚಾಗಿ......
ಕಾರಂಜಿಯಾ ಪ್ರವಾಸೋದ್ಯಮ : ದೇವರು ಮತ್ತು ದೇವಸ್ಥಾನಗಳು
ಹಿಂದೂ ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗಿರುವ ಹಲವಾರು ಮಂದಿರಗಳ ಜನಪ್ರಿಯ ನಗರವೇ ಒಡಿಸ್ಸಾದ ಮಯುರಭಂಜ್ ಜಿಲ್ಲೆಯಲ್ಲಿರುವ ಕಾರಂಜಿಯಾ ನಗರ. ನಗರವನ್ನು ಸುತ್ತುವರಿದಿರುವ ಹಲವಾರು ರಮಣೀಯ ತಾಣಗಳು ಕಾರಂಜಿಯಾದ......
ಗೋಪಾಲ್ ಪುರ್ ಪ್ರವಾಸೋದ್ಯಮ : ಸೌಂದರ್ಯದ ರಸಮಯ ತಾಣ
ಒಡಿಶಾದ ದಕ್ಷಿಣ ಭಾಗದಲ್ಲಿ ಸಮುದ್ರ ತಟದ ನಗರ ಗೋಪಾಲ್ ಪುರ. ಇದು ಬಂಗಾಳ ಕೊಲ್ಲಿಯ ಸಮೀಪ ಇರುವ ನಗರವಾಗಿದ್ದು ಇಡಿಯ ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರತಿ ತಿಂಗಳು ಅಸಂಖ್ಯ ಪ್ರವಾಸಿಗಳು ಬಂದು......