ಶ್ರೀ ಸೀತಾ ರಾಮಚಂದ್ರ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಶ್ರೀ ರಾಮ ಹಾಗೂ ಆತನ ಧರ್ಮ ಪತ್ನಿ ಸೀತಾ ದೇವಿಗೆ ಮೀಸಲಾಗಿದೆ. ಶ್ರೀ ರಾಮನು ಭಗವಾನ್ ವಿಷ್ಣುವಿನ ಏಳನೇ ಅವತಾರ ಎಂದು ನಂಬಲಾಗಿದೆ.
ಈ ದೇವಾಲಯವು ಪವಿತ್ರ ಪಟ್ಟಣ ಎಂದೇ ಹೆಸರುವಾಸಿಯಾಗಿರುವ ಭದ್ರಾಚಲಂ ಪಟ್ಟಣದಲ್ಲಿದೆ ಹಾಗೂ ಶ್ರೀ ರಾಮಚಂದ್ರನು ಸಪತ್ನಿ...
ಭಗವಾನ್ ರಾಮ ಮತ್ತು ದೇವಿ ಸೀತಾಗೆ ಮೀಸಲಾಗಿರುವ ಭದ್ರಾಚಲ ರಾಮ ದೇವಾಲಯ, ಹಿಂದೂ ದೇವಸ್ಥಾನವಾಗಿದ್ದು, ಭದ್ರಾಚಲಂ ಪಟ್ಟಣದ ಜನಪ್ರಿಯ ಧಾರ್ಮಿಕ ತಾಣವಾಗಿದೆ. ಹಿಂದೂ ಪುರಾಣದ ಪ್ರಕಾರ, ಶ್ರೀ ರಾಮನು ವಿಷ್ಣುವಿನ ಏಳನೇ ಅವತಾರ ಎಂದು ಹೇಳಲಾಗುತ್ತದೆ. ದೇವಿ ಸೀತಾ ಮಾತೆಯು ಭಗವಾನ್ ವಿಷ್ಣುವಿನ ಪತ್ನಿಯಾದ, ದೇವತೆ ಲಕ್ಷ್ಮಿಯ ಅವತಾರ...
ಪುರಾಣ ಪ್ರಸಿದ್ಧಿಯನ್ನು ಹೊಂದಿರುವ ಜಟಾಯು ಪಕ್ಕ ಸ್ಥಳ, ಭದ್ರಾಚಲಂ ಪಟ್ಣಣದಿಂದ 2 ಕೀ.ಮಿ ಅಂತರದಲ್ಲಿ ಕಾಣಬಹುದಾಗಿದ್ದು ಖಮ್ಮಮ್ ಜಿಲ್ಲೆಯ ಒಂದು ಭಾಗವಾಗಿದೆ. ಈ ಸ್ಥಳವು ಯೇತಪಾಕ ಎಂದೂ ಹೆಸರುವಾಸಿಯಾಗಿದೆ.
ಹಿಂದೂ ಪುರಾಣದ ಪ್ರಕಾರ, ಹದ್ದುಗಳ ರಾಜನಾದ ಜಟಾಯುವು ರಾಕ್ಷಸ ರಾಜ ರಾವಣ ಸೀತಾ ದೇವಿಯನ್ನು ಈ ಮಾರ್ಗದಲ್ಲಿ...
ದುಮ್ಮುಗುಡೆಮ್, ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯ ಉಪವಿಭಾಗವಾಗಿದೆ. ಈ ಸ್ಥಳವು ಭದ್ರಾಚಲಂ ನಿಂದ 25 ಕೀ.ಮಿ ದೂರದಲ್ಲಿದೆ. ಈ ಹಳ್ಳಿಯು ’ಕರೇಲ’ ಅಥವಾ ಹಾಗಲಕಾಯಿ ಆಕಾರದಲ್ಲಿರುವ ಒಂದು ದ್ವೀಪ.
ಈ ಸ್ಥಳವು ದೇಶದ ಹಿಂದೂಗಳ ದೃಷ್ಟಿಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯನ್ನು ಗಳಿಸಿದೆ. ಏಕೆಂದರೆ, ಶ್ರೀ ರಾಮನು...
ಪರ್ನಶಾಲಾ ಭದ್ರಾಚಲಂ ಪಟ್ಟಣದಿಂದ 32 ಕೀ.ಮಿ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯು ಆಂಧ್ರ ಪ್ರದೇಶದ ಭಾಗವಾಗಿರುವ ಖಮ್ಮಮ್ ಜಿಲ್ಲೆಯ ದುಮ್ಮುಗುಡೆಂ ಮಂಡಲ್ ಅಡಿಯಲ್ಲಿ ಬರುತ್ತದೆ. ಈ ಹಳ್ಳಿಗೆ ರಸ್ತೆ ಅಥವಾ ದೋಣಿ ಮಾರ್ಗದಿಂದ ಸುಲಭವಾಗಿ ತಲುಪಬಹುದು. ಈ ಪ್ರದೇಶವು ಶ್ರೀ ರಾಮನು ನೆಲೆ ಎಂಬ ದಂತಕಥೆಯನ್ನು...
ಗುಂಡಾಲಾ ಆಂಧ್ರ ಪ್ರದೇಶದ ಖಮ್ಮಮ್ ಜಿಲ್ಲೆಯ ಅಡಿಯಲ್ಲಿ ಬರುವ ಒಂದು ಉಪ ವಿಭಾಗ. ಈ ಪವಿತ್ರ ಸ್ಥಳವು ಭದ್ರಾಚಲಂ ಪಟ್ಟಣದಿಂದ 5 ಕಿ.ಮೀ ದೂರದಲ್ಲಿದೆ ಹಾಗೂ ಆಂಧ್ರ ಪ್ರದೇಶದ ರಾಜಧಾನಿ ಹೈದ್ರಾಬಾದ್ ನಿಂದ 258 ಕಿ.ಮೀ ಅಂತರದಲ್ಲಿದೆ. ಈ ಚಿತ್ರಸದೃಶ ಗ್ರಾಮ ಹಿಂದೂಗಳಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ ಸ್ಥಳವಾಗಿದೆ....