Search
  • Follow NativePlanet
Share
ಮುಖಪುಟ » ಸ್ಥಳಗಳು » ಆಂಧ್ರ ಪ್ರದೇಶ » ಆಕರ್ಷಣೆಗಳು
  • 01ವೀರಭದ್ರ ದೇವಸ್ಥಾನ,ಲೇಪಾಕ್ಷಿ

    ಲೇಪಾಕ್ಷಿ ಹಳ್ಳಿಯಲ್ಲಿ ವೀರಭದ್ರ ದೇವಾಲಯ ಇದೆ. ಇಲ್ಲಿಗೆ ತಲುಪುವುದು ಅತ್ಯಂತ ಸುಲಭ. ಅನಂತಪುರದಿಂದ ಕೇವಲ 15 ಕಿಮೀ. ದೂರದಲ್ಲಿದೆ. ಈ ದೇವರ ದರ್ಶನಕ್ಕೆ ದಕ್ಷಿಣ ಭಾರತದ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ. ದೇಶಾದ್ಯಂತ ಅನೇಕ ಭಕ್ತರನ್ನು ಈ ದೇವಾಲಯವು ಹೊಂದಿದ್ದು, ವರ್ಷದ ಎಲ್ಲಾ ಕಾಲದಲ್ಲೂ ಭಕ್ತರು ಬರುತ್ತಿರುತ್ತಾರೆ....

    + ಹೆಚ್ಚಿಗೆ ಓದಿ
  • 02ನರಸಿಂಹಸ್ವಾಮಿ ದೇವಸ್ಥಾನ,ನೆಲ್ಲೂರು

    ನರಸಿಂಹಸ್ವಾಮಿ ದೇವಸ್ಥಾನ

    ನೆಲ್ಲೂರಿನಿಂದ 13 ಕಿ.ಮೀ. ದೂರದಲ್ಲಿದೆ ನರಸಿಂಹಸ್ವಾಮಿ ದೇವಸ್ಥಾನ. ವಿಷ್ಣು ದೇವರು ನೆಲೆಸಿರುವ ದೇವಸ್ಥಾನವಿದು. ಇಲ್ಲಿರುವ ನರಸಿಂಹ ದೇವರ ವಿಗ್ರಹವು ವಿಷ್ಣುವಿನ ನಾಲ್ಕನೇ ರೂಪ ಅಥವಾ ಅವತಾರವಾಗಿದೆ. ಈ ದೇವಾಲಯವನ್ನು ಶ್ರೀ ವೇದಗಿರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಅಂತಲೂ ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆ...

    + ಹೆಚ್ಚಿಗೆ ಓದಿ
  • 03ಸುಬ್ರಹ್ಮಣ್ಯ ಸ್ವಾಮಿ ದೇವಾಲಯ,ಕಾಳಹಸ್ತಿ

    ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

    ಪಟ್ಟಣದ ಮಧ್ಯ ಭಾಗದಲ್ಲಿರುವ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕಾಳಹಸ್ತಿಯಲ್ಲಿ ಸುಬ್ರಹ್ಮಣ್ಯಸ್ವಾಮಿಯೇ ಮೂಲ ದೇವರು. ದೇವಾಲಯಕ್ಕೆ ರಸ್ತೆ ಸಂಪರ್ಕ ಸುಗಮವಾಗಿದೆ. ವರ್ಷಕ್ಕೊಮ್ಮೆ ಅಪಾರ ಭಕ್ತಿ, ಶ್ರದ್ಧೆಗಳಿಂದ ಆಚರಿಸಲ್ಪಡುವ ಆದಿ ಕೀರ್ತಕ ಉತ್ಸವದಿಂದಲೇ ದೇವಸ್ಥಾನ  ಚಿರಪರಿಚಿತ. 8 ದಿನಗಳ ಕಾಲ ನಡೆಯುವ ಉತ್ಸವದಲ್ಲಿ...

    + ಹೆಚ್ಚಿಗೆ ಓದಿ
  • 04ಭವಾನಿ ದ್ವೀಪ,ವಿಜಯವಾಡಾ

    ಕೃಷ್ಣಾ ನದಿಯಲ್ಲಿ ಭವಾನಿ ದ್ವೀಪವನ್ನು ಕಾಣಬಹುದಾಗಿದ್ದು ಇದು ಸುಮಾರು 130 ಎಕರೆ ಪ್ರದೇಶದಷ್ಟು ವ್ಯಾಪಿಸಿದೆ. ಭವಾನಿ ದ್ವೀಪವು ಪ್ರಕಾಶಂ ಅಣೆಕಟ್ಟಿನ ಸಾಮಿಪ್ಯದಲ್ಲಿಯೇ ಇದ್ದು ಇಲ್ಲಿನ ಸೊಬಗನ್ನು ವರ್ಣಿಸುವುದೇ ಅಸಾಧ್ಯ. ಇದು ಕೃಷ್ಣಾ ನದಿಯ ಅತೀ ದೊಡ್ಡ ದ್ವೀಪವಾಗಿದೆ. ಇದೊಂದು ಸಮಯ ಕಳೆಯುವುದಕ್ಕೆ ಉತ್ತಮ ಸ್ತಳವಾಗಿದ್ದು...

    + ಹೆಚ್ಚಿಗೆ ಓದಿ
  • 05ಅಮರಾವತಿ ಸ್ತೂಪ,ಅಮರಾವತಿ

    ಅಮರಾವತಿ ಸ್ತೂಪ ಅಥವಾ ಮಹಾಚೈತ್ಯ ಅಮರಾವತಿಯ ಮುಖ್ಯ ಆಕರ್ಷಣೆ. ಇದನ್ನು ಪ್ರಾರಂಭದಲ್ಲಿ ಕಟ್ಟಿಸಿದ್ದು ಬೌದ್ಧ ಮತದ ಅನುಯಾಯಿಯಾಗಿದ್ದ ಅಶೋಕ ದೊರೆ. ಈತ ನಂತರದ ದಿನಗಳಲ್ಲಿ ಬೌದ್ದ ಮತಕ್ಕೆ ಪರಿವರ್ತನೆ ಹೊಂದಿದ. ಸ್ತೂಪದ ನಿರ್ಮಾಣ ಮುಕ್ತಾಗೊಂಡದ್ದು 200 CE ವರ್ಷದಲ್ಲಿ. ಸ್ತೂಪದ ಒಳಭಾಗದಲ್ಲಿ ಬುದ್ದನ ಜೀವನ ಮತ್ತು ಶಿಕ್ಷಣದ...

    + ಹೆಚ್ಚಿಗೆ ಓದಿ
  • 06ಅಮೀನ್‌ ಪೀರ್‌ ದರ್ಗಾ,ಕಡಪಾ

    ಅಮೀನ್‌ ಪೀರ್‌ ದರ್ಗಾ

    ಅಮೀನ್‌ ಪೀರ್‌ ದರ್ಗಾವು ಕಡಪಾದಲ್ಲಿರುವ ಪ್ರಮುಖ ಸೂಫಿ ಧಾರ್ಮಿಕ ಕೇಂದ್ರವಾಗಿದೆ. ಇದರ ಜನಪ್ರಿಯತೆಯಿಂದ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜನಾಂಗೀಯ  ಸೌಹಾರ್ದದ ಸಂಕೇತವಾಗಿದೆ. ಸ್ಥಳೀಯರು ಹಾಗೂ ಪರ ಊರಿನಿಂದಲೂ ಅಪಾರ ಭಕ್ತರು ಇಲ್ಲಿಗೆ ಬರುತ್ತಿದ್ದು, ಎಲ್ಲರಿಗೂ ನಿತ್ಯವೂ ಇಲ್ಲಿ...

    + ಹೆಚ್ಚಿಗೆ ಓದಿ
  • 07ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಾಲಯ,ಮಂತ್ರಾಲಯಂ

    ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ ಮಂತ್ರಾಲಯದ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಗುರು ರಾಘವೇಂದ್ರರು, ಭಗವಾನ್ ವಿಷ್ಣುವಿನ ಉತ್ಕೃಷ್ಟ ಭಕ್ತನಾಗಿದ್ದ ಭಕ್ತ ಪ್ರಹ್ಲಾದನ ಅವತಾರವೆಂದು ನಂಬಲಾಗಿದೆ. ಭಗವಾನ್ ವಿಷ್ಣುವು ನರಸಿಂಹಾವತಾರದಲ್ಲಿ ಪ್ರಹ್ಲಾದನ ದೈತ್ಯ ತಂದೆಯಾದ ಹಿರಣ್ಯಕಶ್ಯಪುನನ್ನು ಕೊಲ್ಲುವ...

    + ಹೆಚ್ಚಿಗೆ ಓದಿ
  • 08ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ,ಸಿಂಹಾಚಲಂ

    ಶ್ರೀ  ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ

    ಸಿಂಹಾಚಲದಲ್ಲಿರುವ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವು ವಿಷ್ಣುವಿನ ಅವತಾರವಾದ ನರಸಿಂಹ ಸ್ವಾಮಿಗಾಗಿ ನಿರ್ಮಿಸಲಾಗಿರುವ ದೇವಾಲಯವಾಗಿದೆ. ಈ ದೇವಾಲಯವನ್ನು ಸಿಂಹಾಚಲ ಅಥವಾ ಸಿಂಹದ ಬೆಟ್ಟವೆಂದು ಕರೆಯಲಾಗುವ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯವು ದೇಶದ ಎರಡನೆ ಅತಿ ಶ್ರೀಮಂತ ದೇವಾಲಯವಾಗಿ ಖ್ಯಾತಿ...

    + ಹೆಚ್ಚಿಗೆ ಓದಿ
  • 09ಶ್ರೀಶೈಲಂ ಅಣೆಕಟ್ಟು,ಶ್ರೀಶೈಲಂ

    ಶ್ರೀಶೈಲಂ ಮುಖ್ಯ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿ, ಕೃಷ್ಣಾ ನದಿ ಅಡ್ಡಲಾಗಿ ಶ್ರೀಶೈಲಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ನಲ್ಲಮಲೈ ಬೆಟ್ಟಗಳ ಬಳಿ ಆಳವಾದ ಕಮರಿನಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟು ಭಾರತದ ಎರಡನೇ ಅತಿದೊಡ್ಡ ಜಲವಿದ್ಯುತ್ ಯೋಜನೆ ಎಂಬ ಹೆಗ್ಗಳಿಕೆಗೆ...

    + ಹೆಚ್ಚಿಗೆ ಓದಿ
  • 10ಇಸ್ಕಾನ್ ದೇವಾಲಯ,ರಾಜಮಂಡ್ರಿ

    ಇಸ್ಕಾನ್ ದೇವಾಲಯ

    ಇಸ್ಕಾನ್ ದೇವಾಲಯ ರಾಜಮಂಡ್ರಿಯ ಮನರಂಜನೆ ಮತ್ತು ಆರಾಧನೆಯ ಜನಪ್ರಿಯ ತಾಣವಾಗಿದೆ. ಇದನ್ನು ಗೌತಮಿ ಘಾಟ್ ಎಂದೂ ಕರೆಯಲಾಗುತ್ತದೆ.  ಎರಡು ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಈ ದೇವಾಲಯ ಹಬ್ಬಿಕೊಂಡಿದ್ದು, ಬೆಂಗಳೂರು ಇಸ್ಕಾನ್ ದೇವಾಲಯದ ಬಳಿಕ ಎರಡನೆ ದೊಡ್ಡ ದೇವಾಲಯ ಎಂದು ಇದನ್ನು ಬಣ್ಣಿಸಲಾಗುತ್ತದೆ. ಭಗವಾನ್‌...

    + ಹೆಚ್ಚಿಗೆ ಓದಿ
  • 11ಕರ್ನೂಲ್ ಕೋಟೆ ಅಥವಾ ಕೊಂಡ ರೆಡ್ಡಿ ಬುರುಜು,ಕರ್ನೂಲ್

    ಕರ್ನೂಲ್ ಕೋಟೆ ಅಥವಾ ಕೊಂಡ ರೆಡ್ಡಿ ಬುರುಜು

    ಕರ್ನೂಲ್ ಕೋಟೆಗೆ ಕೊಂಡ ರೆಡ್ಡಿ ಬುರುಜು ಎಂಬ ಹೆಸರೂ ಇದ್ದು ಈ ಕೋಟೆ ಕರ್ನೂಲ್ ನಗರದ ಪ್ರಧಾನ ಹೆಗ್ಗುರುತು. ನಗರದ ಮಧ್ಯಭಾಗದಲ್ಲಿರುವ ಈ ಕೋಟೆಯನ್ನು ಕಟ್ಟಿಸಿದ್ದು ವಿಜಯನಗರ ಸಾಮ್ರಾಜ್ಯದ ದೊರೆ ಅಚ್ಯುತ ದೇವರಾಯ. ಭವ್ಯ ವಾಸ್ತು ಶಿಲ್ಪದ ಭಾಗವಾಗಿ ಉಳಿದಿರುವುದು ಕೊಂಡ ರೆಡ್ಡಿ ಬುರುಜು. ಈ ಕೋಟೆಯ ಬಂಧಿಖಾನೆಯಲ್ಲಿಯೇ ಕೊಂಡ...

    + ಹೆಚ್ಚಿಗೆ ಓದಿ
  • 12ಕೊಂಡವೀಡು ಕೋಟೆ,ಗುಂಟೂರು

    ಗುಂಟೂರಿನ ಇತಿಹಾಸದ ಭೂತಕಾಲದ ಭಾಗವಾಗಿರುವುದು ಕೊಂಡವೀಡು ಕೋಟೆ. ಈ ಕೋಟೆ ಗುಂಟೂರಿನ ಹೊರಭಾಗದಿಂದ 17 ಮೈಲು ದೂರದಲ್ಲಿದ್ದು ಉತ್ತಮವಾದ ರಸ್ತೆಗಳಿರುವುದರಿಂದ ಆರಾಮವಾಗಿ ತಲುಪಬಹುದು.

    14 ನೇ ಶತಮಾನದ ಪ್ರಾರಂಭದಲ್ಲಿ ಈ ಐತಿಹಾಸಿಕ ಕೋಟೆಯನ್ನು ಕಟ್ಟಿಸಿದ್ದು ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದ ರೆಡ್ಡಿ...

    + ಹೆಚ್ಚಿಗೆ ಓದಿ
  • 13ಬಾಲಾಜಿ ದೇವಸ್ಥಾನ,ತಿರುಪತಿ

    ಶ್ರೀ ವೆಂಕಟೇಶ್ವರ ದೇವಾಲಯ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಧಾರ್ಮಿಕ ಕೇಂದ್ರ. ಇದು ವೆಂಕಟಾ ತಿರುಮಲ ಗುಡ್ಡದ ಏಳನೆ ತುದಿಯಲ್ಲಿದೆ. ಸ್ವಾಮಿ ಪುಷ್ಕರಣಿ ನದಿಯ ದಕ್ಷಿಣಕ್ಕಿದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮಾದರಿಯಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯದ ಒಟ್ಟು ವ್ಯಾಪ್ತಿ 2.2 ಎಕರೆಯಷ್ಟಿದೆ. ಇಲ್ಲಿ...

    + ಹೆಚ್ಚಿಗೆ ಓದಿ
  • 14ಹಾರ್ಸ್‌ಲಿ ಹಿಲ್ಸ್,ಮದನಪಲ್ಲಿ

    ಹಾರ್ಸ್‌ಲಿ ಹಿಲ್ಸ್

    ಮದನಪಲ್ಲಿಯಲ್ಲಿ ಪ್ರಸಿದ್ಧಿಯಾಗಿರುವ ಹಾರ್ಸ್‌ಲಿ ಹಿಲ್ಸ್ ಬೇಸಿಗೆಕಾಲದ ರೆಸಾರ್ಟ್ ಎಂದೇ ಚಿರಪರಿಚಿತ. ಬೆಂಗಳೂರು, ಹೈದರಾಬಾದ್, ತಿರುಪತಿಯಂತಹ ಪ್ರಮುಖ ಮಹಾನಗರಗಳಿಂದ ಈ ಪ್ರದೇಶಕ್ಕೆ ಸುಲಭವಾಗಿ ತಲುಪಬಹುದು. ತಾಪಮಾನ ತೀವ್ರವಾಗಿರುವ ಏಪ್ರಿಲ್, ಮೇ ತಿಂಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ....

    + ಹೆಚ್ಚಿಗೆ ಓದಿ
  • 15ಪದ್ಮಾಪುರಂ ಬೊಟಾನಿಕಲ್ ಗಾರ್ಡನ್,ಅರಕು ಕಣಿವೆ

    ಪದ್ಮಾಪುರಂ ಬೊಟಾನಿಕಲ್ ಗಾರ್ಡನ್

    ಪದ್ಮಾಪುರಂ ಬೊಟಾನಿಕಲ್ ಗಾರ್ಡನ್ ಎನ್ನುವುದು ಪೂರ್ವ ಘಟ್ಟದಲ್ಲಿ ಬರುವ ಅರಕು ರಸ್ತೆಯಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಉದ್ಯಾನವನವಾಗಿದೆ. ಈ ಉದ್ಯಾನವನವನ್ನು ಎರಡನೆ ಮಹಾಯುದ್ಧದ ಅವಧಿಯಲ್ಲಿ ಯುದ್ಧ ನಿರತ ಸೈನಿಕರಿಗೆ ತರಕಾರಿ ಬೆಳೆಯುವ ಸಲುವಾಗಿ ನಿರ್ಮಾಣ ಮಾಡಲಾಯಿತು. ಅನಂತರ ಇದನ್ನು ಸುಮ್ಮನೆ ಬೊಟಾನಿಕಲ್ ಗಾರ್ಡನ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed

Near by City