ಮಲ್ಶೆಜ್ ಘಾಟ್ - ಪ್ರಾಕೃತಿಕ ಸ್ವರ್ಗ
ಮಲ್ಶೆಜ್ ಘಾಟ್ ಎಂಬುದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಪ್ರಸಿದ್ಧ ಪರ್ವತ ರಹದಾರಿಯಾಗಿದೆ.ಸದಾ ಪ್ರವಾಸಿಗರಿಂದ ಮಿರಿ ಮಿರಿ ಮಿಂಚುವ ಮಲ್ಶೆಜ್ ಘಾಟ್ ಗಿರಿಧಾಮವು ಸಮುದ್ರ ಮಟ್ಟದಿಂದ......
ಗುಹಾಘರ್ - ಕಡಲತಡಿಯ ದೇವಾಲಯಗಳ ಊರು
ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಪುಟ್ಟ ಪಟ್ಟಣ ಗುಹಾಘರ್, ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಯಲ್ಲಿದೆ. ಸ್ಥಳೀಯ ಭಾಷೆಯ ಪ್ರಕಾರ, ಗುಹಾಘರ್ ಎಂದರೆ ಗುಹೆಯ ಮನೆ. ಒಂದು ಬದಿ ಅರಬ್ಬೀ ಸಮುದ್ರ ಹಾಗೂ ಇನ್ನೊಂದು......
ಜುನ್ನಾರ್ - ಧಾರ್ಮಿಕ, ಐತಿಹಾಸಿಕ ಹಾಗು ವಾಸ್ತುಶಿಲ್ಪದ ಕೇಂದ್ರ
ದೇಶೀಯ ಪ್ರವಾಸಿಗರ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾದ ಜುನ್ನಾರ್ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯಲ್ಲಿದೆ. ಜುನ್ನಾರ್ ನಗರವು ಪ್ರಾಚೀನ ದೇವಾಲಯಗಳಿಂದ ಹಿಡಿದು ವಾಸ್ತುಶಿಲ್ಪದ ಅದ್ಭುತ ಗುಹೆಗಳು ಮತ್ತು......
ಮುಂಬೈ - ಮಾಯಾನಗರಿ
ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಮುಂಬೈ ಕೂಡಾ ಒಂದು. ಇಲ್ಲಿ ದಿನಂಪ್ರತಿ ಕೆಲಸಕ್ಕಾಗಿ, ಪ್ರವಾಸಕ್ಕಾಗಿ ಹೀಗೆ ನಾನಾ ಕಾರಣಗಳಿಗೆ ಜನ ಸಾಗರವೇ ಹರಿದು ಬರುತ್ತಿರುತ್ತದೆ. ಇಲ್ಲಿನ ಬೀದಿಗಳಿಂದ ಹಿಡಿದು ಶೋ ರೂಮ್......
ಕಮ್ಶೆಟ್ - ಸಿನಿಮೀಯ ರೀತಿಯ ಸಾಹಸಿ ತಾಣ
ಕಮ್ಶೆಟ್ ಎಂಬುದು ಮಹಾರಾಷ್ಟ್ರದ ಲೋನಾವಲಾ ಮತ್ತು ಪುಣೆ ನಡುವೆ ಇರುವ ಒಂದು ಸಣ್ಣ ಪಟ್ಟಣವಾಗಿದೆ. ತನ್ನಲ್ಲಿರುವ ಪ್ಯಾರಾಗ್ಲೈಡಿಂಗ್ ಕ್ಲಬ್ಗಳಿಗೆ ಮತ್ತು ಪ್ರಾಕೃತಿಕ ವೈಭವಕ್ಕೆ ಈ ಊರು ಹೆಸರುವಾಸಿಯಾಗಿದೆ.......
ನಾಶಿಕ್ - ಅಂದು ಹಾಗು ಇಂದು
ಮಹಾರಾಷ್ಟ್ರದ ನಾಶಿಕ್ ಪಟ್ಟಣವು ಉತ್ಪಾದಿಸುವ ದ್ರಾಕ್ಷಿಯ ಪ್ರಮಾಣದಿಂದಾಗಿ ದೇಶದ ದ್ರಾಕ್ಷಿ ರಾಜಧಾನಿಯಾಗಿ ಖ್ಯಾತಿ ಪಡೆದಿದೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ ಮತ್ತು ಪುಣೆಗೆ ಸುಮಾರು 200 ಕಿ.ಮೀ......
ಬೋರ್ಡಿ: ಕಡಲಂಚಿನ ನಗರ!
ಮಹಾರಾಷ್ಟ್ರ ರಾಜ್ಯದ ಉತ್ತರ ಮುಂಬೈನ ದಹನು ಎಂಬ ಸಣ್ಣ ಪಟ್ಟಣದ ಬೋರ್ಡಿ ಎಂಬ ಊರು ನಿಸರ್ಗದ ಸಿರಿ ಸೊಬಗಿಗೆ ಹೆಸರುವಾಸಿ. ಕಡಲತಡಿಯ ಕೊಪ್ಪಲು ಎಂದೇ ಕರೆಯಲಾಗುವ ಬೋರ್ಡಿ ಒಡಲಿನಲ್ಲಿ ಇದೆ ಹೆಸರಿನ ಪ್ರಶಾಂತ, ನಿರ್ಮಲವಾದ......
ಹರಿಹರೇಶ್ವರ - ಐತಿಹಾಸಿಕ ಪ್ರಾಮುಖ್ಯತೆ
ಹರಿಹರೇಶ್ವರ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ವಿಶಿಷ್ಟವಾದ ಸಣ್ಣ ಪಟ್ಟಣವಾಗಿದೆ. ಹರಿಹರೇಶ್ವರವು ಬ್ರಹ್ಮಾದ್ರಿ, ಪುಷ್ಪಾದ್ರಿ, ಹರ್ಶಿಣಾಚಲ್ ಮತ್ತು ಹರಿಹರ್ ಎನ್ನುವ ನಾಲ್ಕು ಬೆಟ್ಟಗಳಿಂದ......
ಅಲಿಬಾಗ್ - ಸಣ್ಣ ಹಾಗೂ ಸುಂದರ ನಗರ
ಭಾರತ ವೈಶಿಷ್ಟ್ಯವನ್ನು ತುಂಬಿಕೊಂಡ ರಾಷ್ಟ್ರ. ಇಲ್ಲಿ ಎಲ್ಲವೂ ಇದೆ. ಸ್ಥಿರವಾಗಿ ನಿಂತ ಐತಿಹಾಸಿಕ ಕಟ್ಟಡಗಳಿಂದ ಹಿಡಿದು ಮನೋಲ್ಲಾಸ ನೀಡುವ ಕಡಲ ತೀರಗಳವರೆಗೆ ಸಹಸ್ರಾರು ಆಕರ್ಷಣೆಗಳಿವೆ. ಇಂತಹ ಹಲವಾರು ಸೌಂದರ್ಯಗಳನ್ನು......
ಮಹಾಬಲೇಶ್ವರ - ಒಂದು ಐತಿಹಾಸಿಕ ಪ್ರವಾಸ
ಮಹಾಬಲೇಶ್ವರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಒಂದು ಜನಪ್ರಿಯ ಗಿರಿಧಾಮ. ಬಹುಕಾಂತೀಯ ಪಶ್ಚಿಮ ಘಟ್ಟಗಳ ಭಾಗದಲ್ಲಿದ್ದು, ವಿಶ್ವದ ಕೆಲವೇ ನಿತ್ಯಹರಿದ್ವರ್ಣ ತಾಣಗಳಲ್ಲಿ ಇದು ಒಂದಾಗಿದೆ. ಇತರೆ ಅನೇಕ ರೀತಿಯ......
ಬಾರಾಮತಿ- ಕೃಷಿ ಪ್ರವಾಸೋದ್ಯಮದ ಒಂದು ಅನುಭವ
ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಇದು ಭಾರತೀಯರು ಮತ್ತು ಬೇರೆ ಬೇರೆ ಪ್ರವಾಸಿಗರ ಜ್ನಾನ ಮತ್ತು ಅನುಭವದ ಹಸಿವನ್ನು ಇಂಗಿಸುತ್ತದೆ. ಇದೀಗ ಹೊಸದೊಂದು ಪ್ರವಾಸೋದ್ಯಮ ಚಟುವಟಿಕೆ ತಲೆ ಎತ್ತಿದೆ - ಅದೇ ಕೃಷಿ......
ದುರ್ಶೆಟ್- ಒಂದು ನೋಟ
ದುರ್ಶೆಟ್ ಎಂಬುದು ಅಂಬಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯಾಗಿದೆ. ಪಾಲಿ ಮತ್ತು ಮಹದ್ನ ಪವಿತ್ರ ಅಷ್ಟ ವಿನಾಯಕ ದೇವಸ್ಥಾನದ ನಡುವೆ ನೆಲೆಸಿರುವ ಈ ಊರು ಕಾಡಿನ ನಡುವೆ ಸುಮಾರು 42 ಎಕರೆಯಷ್ಟು......
ಕರ್ನಾಲಾ - ನಿಸರ್ಗದೊಡಲಿನಲ್ಲಿ ವಿಶ್ರಾಂತಿ
ಕೋಟೆಗಳಿಗಾಗಿ ಪ್ರಸಿದ್ಧವಾಗಿರುವ ನಗರ ಕರ್ನಾಲಾ ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 475 ಮೀ ಎತ್ತರದಲ್ಲಿದ್ದು ಸುತ್ತಲೂ ದಟ್ಟ ಹಸಿರಿನಿಂದ ಹಾಗೂ ಎತ್ತರದ ಬೆಟ್ಟಗಳಿಂದ......
ಇಗತ್ಪುರಿ: ಸಹ್ಯಾದ್ರಿ ತಪ್ಪಲಿನ ಸುಂದರ ಸಿರಿ
ಇಗತ್ಪುರಿಯು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿದ್ದು, ಅತ್ಯಾಕರ್ಷಕ ಪೃಕೃತಿ ಸೌಂದರ್ಯ ಒಳಗೊಂಡ ಗಿರಿಧಾಮ ಪ್ರದೇಶವಾಗಿದೆ. ಮಹಾರಾಷ್ಟ್ರ ರಾಜ್ಯದ ನಾಶಿಕ್ ಜಿಲ್ಲೆಗೆ ಸೇರಿರುವ ಈ ತಾಣ ಆಕರ್ಷಣೀಯ ಪರ್ವತ ಹೊಂದಿದ......
ಮುರುದ್ ಜಂಜೀರಾ - ಕೋಟೆ ಪಟ್ಟಣ
ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಒಂದಾನೊಂದು ಕಾಲದಲ್ಲಿ ಸಿದ್ಧಿ ಸಾಮ್ರಾಜ್ಯದವರ ಆಳ್ವಿಕೆಗೆ ಒಳಪಟ್ಟಿದ್ದ ಈ......
ಸತಾರಾದ ಅವಲೋಕನ
10,500 ಚದರ ಕಿ.ಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದ ಸತಾರಾ ಜಿಲ್ಲೆ ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಇದು ಪೂರ್ವಕ್ಕೆ ಸೋಲಾಪುರ್, ಪಶ್ಚಿಮದಲ್ಲಿ ರತ್ನಾಗಿರಿ, ಉತ್ತರದಲ್ಲಿ ಪುಣೆ, ಮತ್ತು......
ಅಷ್ಟವಿನಾಯಕ - ಗಣಪತಿಗಳ ಕ್ಷೇತ್ರ
ಆಷ್ಟವಿನಾಯಕ ಎಂದರೆ ಎಂಟು ಗಣಪತಿಗಳು ಎಂದರ್ಥ. ಈ ಪದವು ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಹರಡಿರುವ ಎಂಟು ಪ್ರತ್ಯೇಕ ದೇವಾಲಯಗಳ ಕ್ಷೇತ್ರ ದರ್ಶನವನ್ನು ವಿವರಿಸಲು ಬಳಸಲಾಗುತ್ತದೆ. ಅವುಗಳು ಯಾವೆಂದರೆ......
ಪಂಚಗಣಿ - ಸ್ವಾತಂತ್ರ್ಯಪೂರ್ವ ಬ್ರಿಟೀಷರ ಪ್ರಖ್ಯಾತ ಆಕರ್ಷಣೆ
ಪಂಚಗಣಿ ಮತ್ತು ಮಹಾಬಲೇಶ್ವರ ಎಂಬ ಅವಳಿ ಗಿರಿಧಾಮಗಳು ಇಲ್ಲಿನ ಸೌಂದರ್ಯವನ್ನು ಮರುವ್ಯಾಖ್ಯಾನಿಸುತ್ತವೆ. ಈ ಸುಂದರ ತಾಣಗಳಲ್ಲಿ ಶಾಶ್ವತ ಆಕರ್ಷಣೆ ಇದ್ದು, ಅದು ವಾರ್ಷಿಕವಾಗಿ ಪ್ರವಾಸಿಗರು ಮತ್ತು ದೇಶೀಯರನ್ನು ಗುಂಪು......
ಅವಲೋಕನ – ಕರ್ಜಾತ್
ಹಲವರಿಗೆ ಸಾಹಸಮಯ ಆಟಗಳಲ್ಲಿ, ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದೆಂದರೆ ತುಂಬಾ ಇಷ್ಟ ಪಡುತ್ತಾರೆ. ಅದರಲ್ಲೂ ಕೆಲವರು ಸ್ನೇಹಿತರ ಜೊತೆಗೂಡಿ ಪ್ರತೀ ವರ್ಷ ಚಾರಣಕ್ಕೆ ಹೋಗುವ ಹವ್ಯಾಸವನ್ನೂ......
ತಪೋಲ - ಇದು ಮಿನಿ ಕಾಶ್ಮೀರ!
ತಪೋಲ ಮಹಾಬಲೇಶ್ವರದ ಹತ್ತಿರವಿರುವ ಒಂದು ಸುಸಜ್ಜಿತ ಹಳ್ಳಿ. ಇದು ಗಿರಿ ಧಾಮದಿಂದ ಸುಮಾರು 25 ಕಿಲೋಮೀಟರು ದೂರದಲ್ಲಿದ್ದು ಮಹಾರಾಷ್ಟ್ರದ ಮಿನಿ ಕಾಶ್ಮೀರ ಎಂದೇ ಪ್ರಸಿದ್ಧವಾಗಿದೆ. ಅಷ್ಟೇನೂ ನಾಜೂಕಾಗಿರದ ಈ ಹಳ್ಳಿ,......
ಸಜನ್: ಹಣ್ಣುಗಳ ಕಾಡಲ್ಲೊಂದು ಸುಂದರ ನಗರಿ
ಸಜನ್ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಒಂದು ಅತ್ಯಂತ ಚಿಕ್ಕ ಪಟ್ಟಣ. ಇದನ್ನು ಸಾಜನ್ ಅಂತಲೂ ಕರೆಯುವುದುಂಟು. ಮುಂಬೈ ಮಹಾನಗರಿಯಿಂದ ಈ ಪಟ್ಟಣ ಸುಮಾರು 135 ಕಿ.ಮೀ. ದೂರದಲ್ಲಿದೆ.ಇಡಿ ಸಜನ್......
ಭೀಮಾಶಂಕರದ ಒಂದು ಅವಲೋಕನ
ಮಹಾರಾಷ್ಟ್ರದ ಜನಪ್ರೀಯ ಚಾರಣ ತಾಣವಾದ ಕರ್ಜಾತ್ ನ ಸಮೀಪದಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರವೇ ಈ ಭೀಮಾಶಂಕರ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರವೂ ಒಂದಾಗಿರುವುದು ಇಲ್ಲಿನ ವಿಶೇಷತೆ. ಈ ಹನ್ನೆರಡು......
ಖಂಡಾಲಾ - ರಜೆಯ ಮೋಜು ಅನುಭವಿಸಲು ಬರುವವರ ಸ್ವರ್ಗ
ಮಹಾರಾಷ್ಟ್ರದಲ್ಲಿ ವಾರದ ದೈನಂದಿನ ಜಂಜಡಗಳಿಂದ ಸ್ವಲ್ಪ ಬಿಡುವು ಪಡೆದು ಒತ್ತಡವನ್ನು ನಿವಾರಿಸಿಕೊಳ್ಳಲು ಬಯಸುವವರಿಗೆ ಖಂಡಾಲಾವು ಒಂದು ಅತ್ಯಂತ ಸೂಕ್ತ ವಿಹಾರ ತಾಣವಾಗಿದೆ. ಸಮುದ್ರ ಮಟ್ಟದಿಂದ 625 ಮೀಟರ್......
ಪುಣೆ - ಕಾಲಗರ್ಭದಲ್ಲಿ ಮತ್ತೊಮ್ಮೆ ಮರಳಿದಾಗ
ಪಶ್ಚಿಮ ಘಟ್ಟದಲ್ಲಿನ ವೈಭವಯುತ ನಗರ ಪುಣೆಯು ಮಹಾರಾಷ್ಟ್ರ ರಾಜ್ಯದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 560 ಮೀಟರ್ ಎತ್ತರದಲ್ಲಿದೆ. ಪುಣೆ ಹೆಸರಿನ ಮೂಲ ಪುಣ್ಯನಗರ ಎಂದಾಗಿದೆ. ರಾಷ್ಟ್ರಕೂಟರು ಈ ನಗರವನ್ನು......
ಚಿಪ್ಲುನ್ - ಸುಂದರ ಕರಾವಳಿ ತೀರ
ರತ್ನಾಗಿರಿ ಜಿಲ್ಲೆಯು ಐತಿಹಾಸಿಕ ಕೋಟೆಗಳನ್ನು ಹೊಂದಿರುವ ಸ್ಥಳ. ಆ ಕಾಲವನ್ನು ಹೇಳುವಂತಹ ಹಲವಾರು ಪುರಾವೆಗಳು ಇಲ್ಲಿವೆ. ಇಲ್ಲಿನ ಪ್ರತಿಯೊಂದು ನಗರಗಳು ತನ್ನದೆ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ......
ಗಣಪತಿಪುಲೆ - ಭಾರತದ ಕೆರಿಬಿಯನ್
ಕೊಂಕಣ ಪ್ರಾಂತ್ಯದ ಕರಾವಳಿಯ ಸುಂದರವಾದ ಸಮುದ್ರ ತೀರದ ಪಟ್ಟಣವಾದ ಗಣಪತಿ ಪುಲೆಯು, ಕೆರಿಬಿಯನ್ ದ್ವೀಪಗಳಿಗೆ ಸಮರೂಪವಾಗಿದ್ದು ಭಾರತದ ಕೆರಿಬಿಯನ್ ಎಂಬ ಖ್ಯಾತಿಗಳಿಸಿದೆ. ಈ ಸ್ಥಳವು ರತ್ನಾಗಿರಿ ಜಿಲ್ಲೆಯಲ್ಲಿದ್ದು,......
ಮಾಥೆರಾನ್ - ಅದ್ಭುತ ಬೆಟ್ಟದ ಪ್ರದೇಶ
ಮಹಾರಾಷ್ಟ್ರದಲ್ಲಿರುವ ಮಾಥೆರಾನ್ ಒಂದು ಅದ್ಭುತ ಗುಡ್ಡ ಪ್ರದೇಶವಾಗಿದೆ. ಇದು ಅತಿ ಸಣ್ಣದು ಹಾಗೂ ತುಂಬಾ ಜನಪ್ರಿಯವಾದದ್ದು. ಸುಮಾರು 2,650 ಅಡಿ ಎತ್ತರದ ಈ ಪ್ರವಾಸಿ ತಾಣವು ಪಶ್ಚಿಮ ಘಟ್ಟದ ಸರಣಿಯಲ್ಲಿದೆ.......
ರತ್ನಾಗಿರಿ - ಐತಿಹಾಸಿಕ ಪ್ರಾಮುಖ್ಯತೆ ಪಟ್ಟಣ
ಮಹರಾಷ್ಟ್ರದ ದಕ್ಷಿಣ ಭಾಗದಲ್ಲಿ ಅರಬ್ಬಿ ಸಮುದ್ರದ ತೀರದಲ್ಲಿ ಹರಡಿಕೊಂಡಿರುವ ಸುಂದರ ಹಾಗೂ ರಮಣೀಯವಾದ ಪುಟ್ಟ ನಗರವೇ ರತ್ನಾಗಿರಿ.ಭಾರತದ ಈ ಭಾಗವನ್ನು ಆಳಿದ ಶಿವಾಜಿ ಮಹಾರಾಜರ ಆಳ್ವಿಕೆಯ ನಂತರ ಸುಮಾರು 1731ರ......
ಮುನ್ನೋಟ – ಖೊಡಾಲಾ
ಖೊಡಾಲಾವು ಸಮುದ್ರ ಮಟ್ಟದಿಂದ ಸುಮಾರು 1800 ಅಡಿ ಎತ್ತರವಿರುವ ಒಂದು ಪುಟ್ಟ ಹಳ್ಳಿ. ಮಹಾರಾಷ್ಟ್ರ ಥಾಣೆ ಜಿಲ್ಲೆಯಲ್ಲಿ ಈ ಹಳ್ಳಿಯಿದೆ.ಇಲ್ಲಿನ ವೈತರಣಿ ನದಿ, ಇಗತ್ಪುರಿ-ಕಸಾರಾ ಘಾಟ್ ಮತ್ತು ತ್ರಿಂಗಲವಾಡಿ......