ವಿಜಯದುರ್ಗ - ಮೋಹಗೊಳಿಸುವ ಪುಟ್ಟ ಪಟ್ಟಣ
ಮಹಾರಾಷ್ಟ್ರ ರಾಜ್ಯದಲ್ಲಿರುವ ಸಣ್ಣ ಪಟ್ಟಣ ವಿಜಯದುರ್ಗವು ಭಾರತದ ಕರಾವಳಿಯಲ್ಲಿದೆ. ಇದು ಮುಂಬೈನಿಂದ ಸುಮಾರು 485 ಕಿ.ಮೀ ದೂರದಲ್ಲಿದ್ದು, ಸಿಂಧುದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಇದನ್ನು ಹಿಂದೆ ಜೆರಿಯಾ ಎಂದು......
ಗಣಪತಿಪುಲೆ - ಭಾರತದ ಕೆರಿಬಿಯನ್
ಕೊಂಕಣ ಪ್ರಾಂತ್ಯದ ಕರಾವಳಿಯ ಸುಂದರವಾದ ಸಮುದ್ರ ತೀರದ ಪಟ್ಟಣವಾದ ಗಣಪತಿ ಪುಲೆಯು, ಕೆರಿಬಿಯನ್ ದ್ವೀಪಗಳಿಗೆ ಸಮರೂಪವಾಗಿದ್ದು ಭಾರತದ ಕೆರಿಬಿಯನ್ ಎಂಬ ಖ್ಯಾತಿಗಳಿಸಿದೆ. ಈ ಸ್ಥಳವು ರತ್ನಾಗಿರಿ ಜಿಲ್ಲೆಯಲ್ಲಿದ್ದು,......
ರತ್ನಾಗಿರಿ - ಐತಿಹಾಸಿಕ ಪ್ರಾಮುಖ್ಯತೆ ಪಟ್ಟಣ
ಮಹರಾಷ್ಟ್ರದ ದಕ್ಷಿಣ ಭಾಗದಲ್ಲಿ ಅರಬ್ಬಿ ಸಮುದ್ರದ ತೀರದಲ್ಲಿ ಹರಡಿಕೊಂಡಿರುವ ಸುಂದರ ಹಾಗೂ ರಮಣೀಯವಾದ ಪುಟ್ಟ ನಗರವೇ ರತ್ನಾಗಿರಿ.ಭಾರತದ ಈ ಭಾಗವನ್ನು ಆಳಿದ ಶಿವಾಜಿ ಮಹಾರಾಜರ ಆಳ್ವಿಕೆಯ ನಂತರ ಸುಮಾರು 1731ರ......
ಪಂಚಗಣಿ - ಸ್ವಾತಂತ್ರ್ಯಪೂರ್ವ ಬ್ರಿಟೀಷರ ಪ್ರಖ್ಯಾತ ಆಕರ್ಷಣೆ
ಪಂಚಗಣಿ ಮತ್ತು ಮಹಾಬಲೇಶ್ವರ ಎಂಬ ಅವಳಿ ಗಿರಿಧಾಮಗಳು ಇಲ್ಲಿನ ಸೌಂದರ್ಯವನ್ನು ಮರುವ್ಯಾಖ್ಯಾನಿಸುತ್ತವೆ. ಈ ಸುಂದರ ತಾಣಗಳಲ್ಲಿ ಶಾಶ್ವತ ಆಕರ್ಷಣೆ ಇದ್ದು, ಅದು ವಾರ್ಷಿಕವಾಗಿ ಪ್ರವಾಸಿಗರು ಮತ್ತು ದೇಶೀಯರನ್ನು ಗುಂಪು......
ಸಾವಂತವಾಡಿ - ಮನಸನ್ನು ಸೂರೆಗೊಳ್ಳುವ ತಾಣ
ನಿತ್ಯ ಹರಿದ್ವರ್ಣ ಕಾಡುಗಳು, ಸುಂದರ ಸರೋವರಗಳು ಹಾಗೂ ಎತ್ತರದ ಬೆಟ್ಟಗಳ ಸಾಲುಗಳೂ, ಇವೆಲ್ಲವುಗಳೊಂದಿಗೆ ಬೆಸೆದುಕೊಂಡಂತಿರುವ ಕೊಂಕಣ ಪ್ರದೇಶದ ಪಾರಂಪರಿಕ ವಿಭಿನ್ನ ಸಂಸ್ಕೃತಿ ನೋಡಿದರೆ ಇದು ಪ್ರಕೃತಿಯ ಮಾತೆ......
ಅಂಜುನಾ ಬೀಚ್ : ಉತ್ಸಾಹ ಹುಮ್ಮಿಸುವ ತಾಣ
ಕ್ಯಾಂಡೋಲಿಮ್ ಬೀಚಗೆ 3 ಕಿ.ಮೀ ಅಂತರದಲ್ಲಿರುವ ಅಂಜುನಾ ಬೀಚನ್ನು ಸರಳವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ. ಈ ಪ್ರದೇಶದಲ್ಲಿ ವ್ಯವಹಾರಿಕ ಮಾದರಿಯ ಜೀವನಶೈಲಿಯನ್ನು ಹುಡುಕುವುದು ಕಷ್ಟವಾಗಿದ್ದು ಮಂದಗತಿಯಲ್ಲಿ ಹಾಗು......
ಬಾದಾಮಿ ಅಥವಾ ವಾತಾಪಿ – ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ
ಕರ್ನಾಟಕದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಒಂದು ಪ್ರಾಚೀನ ಪಟ್ಟಣವಾಗಿದೆ. ಈ ಪಟ್ಟಣವು ವಾತಾಪಿ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟಿದ್ದು ಇದು 6ನೇ ಶತಮಾನದಿಂದ 8ನೇ ಶತಮಾನದವರೆಗೂ ಚಾಲುಕ್ಯರ......
ಕಾರವಾರ - ಕೊಂಕಣ ಕೊಲ್ಲಿಯ ರಾಣಿ
ಭಾರತ ದ್ವೀಪಕಲ್ಪದ ಪಶ್ಚಿಮ ಭಾಗದಲ್ಲಿರುವ ಕಾರವಾರ ಜಿಲ್ಲೆಯು ಗೋವಾದಿಂದ ಕೇವಲ 15 ಕಿ.ಮೀ ದೂರದಲ್ಲಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ 520 ಕಿ.ಮೀ ದೂರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವೂ......
ಕ್ಯಾಂಡೋಲಿಮ್ ಬೀಚ್ : ಪ್ರಶಾಂತಮಯ ಪರಿಸರ
ಮನರಂಜನೆಯ ಸ್ಥಳಗಳಿಗೆ ಹತ್ತಿರವಿದ್ದರೂ ಕೂಡ ಶಾಂತತೆಯ ಛಾಪು ಕಂಡುಬರುವ ಕ್ಯಾಂಡೋಲಿಮ್ ಬೀಚ್ ಕಲಂಗುಟ ಮತ್ತು ಬಾಗಾ ಬೀಚಗಳಿಗಿಂತಲೂ ಅನನ್ಯವಾಗಿದೆ.ಈ ಬೀಚಿಗೆ ಒಂದು ಪರಿಪಕ್ವವಾದ ಕೇಂದ್ರವಿಲ್ಲವಿರುವುದು ಗಮನಿಸಬೇಕಾದ......
ಗುಹಾಘರ್ - ಕಡಲತಡಿಯ ದೇವಾಲಯಗಳ ಊರು
ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಪುಟ್ಟ ಪಟ್ಟಣ ಗುಹಾಘರ್, ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಯಲ್ಲಿದೆ. ಸ್ಥಳೀಯ ಭಾಷೆಯ ಪ್ರಕಾರ, ಗುಹಾಘರ್ ಎಂದರೆ ಗುಹೆಯ ಮನೆ. ಒಂದು ಬದಿ ಅರಬ್ಬೀ ಸಮುದ್ರ ಹಾಗೂ ಇನ್ನೊಂದು......
ಬಾಗಾ ಬೀಚ್ : ಮೀತಿಯಿಲ್ಲದ ಆನಂದ...
ಇದೊಂದು ಉಲ್ಲಾಸಭರಿತ ಬೀಚ್. ಉತ್ತಮವಾದ ಬೀಚ್ ಶ್ಯಾಕನಿಂದ ಹಿಡಿದು ಉತ್ತಮವಾದ ಉಪಹಾರಗೃಹಗಳು, ಉತ್ತಮವಾದ ಹೊಟೆಲಗಳು, ಉತ್ತಮವಾದ ವಸತಿ ಸೌಕರ್ಯ ಮತ್ತು ನಿಜವಾದ ಜರ್ಮನ ಶೈಲಿಯ ಬೇಕರಿ.... ಏನೆ ಇರಲಿ, ಎಲ್ಲವನ್ನು ಇಲ್ಲಿ......
ಸಿಂಧುದುರ್ಗ - ಒಂದು ಐತಿಹಾಸಿಕ ಕೋಟೆ
ಸಿಂಧುದುರ್ಗವು, ಮಹಾರಾಷ್ಟ್ರದ ಕೊಂಕಣ್ ಪ್ರದೇಶದಲ್ಲಿದೆ. ಈ ಕೋಟೆಯು ಮಾಲ್ವಾನ್ ನ ಸಮುದ್ರ ಕಿನಾರೆಯಿಂದ ಬೇರ್ಪಟ್ಟಿರುವ ಮಾಲ್ವಾನ್ ಎಂಬ ದ್ವೀಪದಲ್ಲಿದ್ದು ರತ್ನಾಗಿರಿ ಜಿಲ್ಲೆಯಿಂದ ರೂಪಿತವಾಗಿದೆ. ಒಂದು ದಿಕ್ಕಿನಲ್ಲಿ......
ಸಾಂಗ್ಲಿ - ಭಾರತದ ಅರಿಷಿಣ ನಗರ
ಅರಿಷಿಣ ನಗರವೆಂದೆ ಖ್ಯಾತಿ ಪಡೆದ ಸಾಂಗ್ಲಿಯು ಮಹಾರಾಷ್ಟ್ರದ ಒಂದು ಪ್ರಮುಖ ನಗರವಾಗಿದೆ. ಸಾಂಗ್ಲಿ ಎಂಬ ಪದವು ’ಸಹ ಗಲ್ಲಿ’ ಎಂಬ ಪದದಿಂದ ಹುಟ್ಟಿದೆ. ಮರಾಠಿಯಲ್ಲಿ ಇದನ್ನು ’ಆರು ಪಥಗಳು’......
ರೇಡಿ - ಸಮುದ್ರ ತೀರದ ವಿಶಿಷ್ಟ ಗ್ರಾಮ
ಮಹರಾಷ್ಟ್ರದ ಸಿಂಧೂದುರ್ಗ ಜಿಲ್ಲೆಗೆ ಸೇರಿದ ರೇಡಿ, ಸಮುದ್ರ ತೀರದಲ್ಲಿರುವ ಒಂದು ವಿಶಷ್ಠ ಗ್ರಾಮವಾಗಿದೆ. ಮೂಲತಃ ರೇಡಿಪಟ್ಟಣಂ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಇದು, ಅರಬ್ಬೀ ಸಮುದ್ರ ತೀರದಲ್ಲಿ ಅನೇಕ ವರ್ಷಗಳಿಂದ......
ಹುಬ್ಬಳ್ಳಿ-ಒಂದು ಅವಳಿನಗರ
ಹುಬ್ಬಳ್ಳಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದು ಮತ್ತು ಇದನ್ನು ಧಾರವಾಡದ ಅವಳಿ ನಗರದ ಎಂದು ಕರೆಯಲಾಗುತ್ತದೆ. ಇದು ಕರ್ನಾಟಕದ ಧಾರವಾಡ ಜಿಲ್ಲೆಯ ಆಡಳಿತದ ರಾಜಧಾನಿಯೂ ಆಗಿದೆ. ಹುಬ್ಬಳ್ಳಿಯು ಉತ್ತರ......
ವಾಸ್ಕೊ ಡಾ ಗಾಮಾ : ಆಕರ್ಷಣೆಗಳ ಬೀಡು
ಮರ್ಮಗೋವಾ 'ಪೆನಿನ್ಸುಲಾ' ಭಾಗದಲ್ಲಿರುವ ಪಣಜಿಗಿಂತಲೂ ದೊಡ್ಡದಾಗಿರುವ ಪಟ್ಟಣವೆಂದರೆ ವಾಸ್ಕೊ ಡಾ ಗಾಮಾ. ಇದು ಗೋವಾದ ಆರ್ಥಿಕ ಮಾರುಕಟ್ಟೆಯ ಮುಖ್ಯ ಭಾಗವೆಂದರೂ ತಪ್ಪಾಗಲಾರದು. ಸ್ಥಳೀಯವಾಗಿ ಕೇವಲ ವಾಸ್ಕೊ ಎಂದೇ......
ವಾಗಾತೋರ್ ಬೀಚ್
ಮಾಪುಸಾದಲ್ಲಿ ಕಾಣಸಿಗುವ ಬಂಗಲೆಗಳು, ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಸ್ಮಾರಕಗಳನ್ನು ಹೊತ್ತ ಕಿರಿದಾದ ರಸ್ತೆಯಗುಂಟ ಕಾಣುವ ಮನಮೋಹಕ ಬೀಚ್ ಎಂದರೆ ವಾಗಾತೋರ್. ಪ್ರಾಯಶಃ ಪಕ್ಕದಲ್ಲೇ ಇರುವ ಅಂಜುನಾ ಬೀಚ್ ನ ಪರಿಣಾಮವಾಗಿ......
ಕೊಲ್ಹಾಪುರ - ಪ್ರಸಿದ್ಧ ಶಕ್ತಿ ಪೀಠ
ಕೊಲ್ಹಾಪುರನ್ನು ಮಹಾರಾಷ್ಟ್ರ ರಾಜ್ಯದ ಒಂದು ವಿಜಯದ ಚಿಹ್ನೆ ಎಂದು ಹೇಳಬಹುದು. ಪ್ರಾಚೀನ,ಗ್ರಾಮೀಣ ದೇವಾಲಯಗಳು,ಕೌತುಕ್ಯದ ಉದ್ಯಾನವನಗಳು,ಐತಿಹಾಸಿಕ ಕೋಟೆಗಳು ಮತ್ತು ಅರಮನೆಗಳನ್ನೊಳಗೊಂಡ ಈ ಐಶ್ವರ್ಯಯುತ ನಗರವು ದೇಶದ......
ಪಣಜಿ : ಗೋವಾದ ರಾಜಧಾನಿ
ಪಣಜಿ ಎಂದರೆ ಸಾಕು, ಎಲ್ಲರಿಗು ನೆನಪಾಗುವುದೇ ಗೋವಾ! ಹಾಗಂತ ಇದೇನು ದೊಡ್ಡ ನಗರವಲ್ಲ. ಆದರೂ ಮನರಂಜನೆ, ಉತ್ಸಾಹ, ಮೋಜು ಎಂಬ ಪದಗಳಿಗೆ ಪಣಜಿಯ ಜೊತೆ ಅವಿನಾಭಾವ ಸಂಬಂಧವಿದೆ.ಅಕ್ಷರಶಹ ಭಾಷಾಂತರಿಸಿದಾಗ 'ಎಂದೂ ಪ್ರವಾಹ......
ಕಲಂಗುಟ್ : ಉತ್ತರ ಗೋವಾದ ರತ್ನ
ಕಲಂಗುಟ ಬೀಚನ್ನು ಮನರಂಜನೆಯ ಕೇಂದ್ರ ಬಿಂದುವೆಂದೆ ಹೇಳಬಹುದು. ಗೋವಾದ ಉತ್ತರ ಭಾಗಕ್ಕಿರುವ ಕ್ಯಾಂಡೋಲಿಮ ಮತ್ತು ಬಾಗಾ ಬೀಚಗಳೊಂದಿಗೆ ಹತ್ತಿಕೊಂಡಿರುವ ಕಲಂಗುಟ ಬೀಚವು ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿಯಾಗಿದೆ. ವಾಹನ......
ಡೊನಾ ಪೌಲಾ : ಒಂದು ಸುಮಧುರ ಅನುಭವ
ಗೋವಾದ ರಾಜಧಾನಿಯಾದ ಪಣಜಿಯ ಉಪನಗರ ಇಲ್ಲವೆ ವಿಸ್ತೃತ ಭಾಗವೇ ಡೊನಾ ಪೌಲಾ. ಇಲ್ಲಿಗೂ ಕೂಡ ದೇಶೀಯ ಹಾಗು ವಿದೇಶೀಯ ಯಾತ್ರಿಕರು ಬರುತ್ತಲೆ ಇರುತ್ತಾರೆ. ಇಲ್ಲಿಯ ಜನಜೀವನವು ನಗರಕೇಂದ್ರಕ್ಕಿಂತ ಆರಾಮದಾಯಕವಾಗಿದ್ದು ವಿಮಾನ......
ಚಿಪ್ಲುನ್ - ಸುಂದರ ಕರಾವಳಿ ತೀರ
ರತ್ನಾಗಿರಿ ಜಿಲ್ಲೆಯು ಐತಿಹಾಸಿಕ ಕೋಟೆಗಳನ್ನು ಹೊಂದಿರುವ ಸ್ಥಳ. ಆ ಕಾಲವನ್ನು ಹೇಳುವಂತಹ ಹಲವಾರು ಪುರಾವೆಗಳು ಇಲ್ಲಿವೆ. ಇಲ್ಲಿನ ಪ್ರತಿಯೊಂದು ನಗರಗಳು ತನ್ನದೆ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ......
ಸತಾರಾದ ಅವಲೋಕನ
10,500 ಚದರ ಕಿ.ಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದ ಸತಾರಾ ಜಿಲ್ಲೆ ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಇದು ಪೂರ್ವಕ್ಕೆ ಸೋಲಾಪುರ್, ಪಶ್ಚಿಮದಲ್ಲಿ ರತ್ನಾಗಿರಿ, ಉತ್ತರದಲ್ಲಿ ಪುಣೆ, ಮತ್ತು......
ಗೋಕರ್ಣ - ದೇವಾಲಯ ಮತ್ತು ಬಿಳೀಯ ಮರಳಿನ ಸ್ಥಳ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ......