ಸೇಂಟ್ ಜೋಸೆಫ್ ಕ್ಯಾಥೆಡ್ರಲ್ ಅದಿಲಾಬಾದ್ ನಗರ ಸಭೆ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೇ ಇದು ವಿಶ್ವ ಪ್ರಸಿದ್ಧ ಚರ್ಚ್ ಆಗಿದೆ. ತೆಲಂಗಾಣ ರಾಜ್ಯದಲ್ಲಿಯೇ ಈ ಚರ್ಚ್ ಅತ್ಯುತ್ತಮ ಕ್ಯಾಥೆಡ್ರಲ್ ಎಂಬ ಹೆಗ್ಗಳಿಕೆ ಹೊಂದಿದೆ.
ಇದು ಧಾರ್ಮಿಕವಾಗಿ ಮಾತ್ರವಲ್ಲ, ಪ್ರವಾಸಿ ತಾಣವಾಗಿಯೂ...
ಕದಂ ಯೋಜನೆ ಮೂಲಕ ಈ ಪ್ರದೇಶ ಹೆಚ್ಚಾಗಿ ಗುರುತಾಗಿದೆ. ಕದಂ ಅಣೆಕಟ್ಟು ಇದೇ ಹೆಸರಿನ ನದಿಗೆ ನಿರ್ಮಾಣವಾಗಿದೆ. ಕದಂ ನದಿ ಗೋದಾವರಿ ನದಿಯ ಉಪನದಿಯಾಗಿದೆ. ಅದಿಲಾಬಾದ್ನ ಪ್ರಮುಖ ಆಕರ್ಷಣೆಯಲ್ಲಿ ಇದೂ ಒಂದು. ನದಿಯು ಈ ಜಿಲ್ಲೆಯ ಮೂಲಕವೆ ಹಾದು ಹೋಗಿದೆ. ಅದಿಲಾಬಾದ್ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲೆ ಈ ಅಣೆಕಟ್ಟು...
ಅದಿಲಾಬಾದ್ನ ಸ್ಥಳೀಯ ಲಕ್ಷಾಂತರ ಮಂದಿಗೆ ಇದೊಂದು ಆಕರ್ಷಣೀಯ ತಾಣ. ಇವರಲ್ಲದೇ ಸಾಕಷ್ಟು ಪ್ರವಾಸಿಗರೂ ಈ ಮಹಾತ್ಮಗಾಂಧಿ ಉದ್ಯಾನಕ್ಕೆ ಬರುತ್ತಾರೆ. ವರ್ಷದ ಎಲ್ಲಾ ದಿನವೂ ಇದು ಜನರಿಂದ ಕಿಕ್ಕಿರಿದಿರುತ್ತದೆ. ಆರಾಮವಾಗಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಈ ಉದ್ಯಾನವನ್ನು ಜನ ಬಳಸುತ್ತಾರೆ.ನಗರ ಕೇಂದ್ರಭಾಗದಲ್ಲಿರುವ...
ಗೋದಾವರಿ ಹಾಗೂ ಮಂಜಿರಾ ನದಿ ಸೇರುವ ತಾಣದಲ್ಲಿ ಈ ಧಾರ್ಮಿಕ ಶಕ್ತಿ ದೇವತೆಯಾದ ಬಸಾರ ಸರಸ್ವತಿ ದೇವಸ್ಥಾನವಿದೆ. ಬಸಾರ ಹಳ್ಳಿಯಲ್ಲಿ ಈ ದೇವಾಲಯವಿದೆ. ಈ ದೇವಾಲಯವು, ದೇವಿ ಸರಸ್ವತಿಗೆ ಮೀಸಲಾಗಿದೆ. ಜ್ಞಾನ ಹಾಗೂ ಅರಿವಿನ ದೇವತೆ ಸರಸ್ವತಿಯ ಆಲಯ ಇದಾಗಿದೆ. ದೇವಿ ಸರಸ್ವತಿಯ ಈ ಆಲಯ ದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ...
ಸದರಮತ್ತ ಅಣೆಕಟ್ಟು ತೆಲಂಗಾಣದ ಅತ್ಯಂತ ಹಳೆಯ ನಿರ್ಮಾಣದಲ್ಲಿ ಒಂದು. ಇದನ್ನು 1891-92 ರಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ನೀರಾವರಿ ಸೌಲಭ್ಯಕ್ಕಾಗಿ ಗೋದಾವರಿ ನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅದಿಲಾಬಾದ್ ಜಿಲ್ಲೆಯ ಕದಂ ಹಾಗೂ ಕಾನಪುರ ಮಂಡಲಗಳಿಗೆ ನೀರೊದಗಿಸುವ ಕಾರ್ಯ ಇಲ್ಲಿಂದ ಆಗುತ್ತದೆ.
...