ಗಡ್ ಮಂದಾರಣ್ ಒಂದು ಪುರಾತನ ಕೋಟೆಯಾಗಿದ್ದು, ದುರದೃಷ್ಟವಶಾತ್ ಇಂದು ಪಾಳು ಬಿದ್ದಿದೆ. ವಿಶೇಷವೆಂದರೆ ಇದು ಅಫ್ಘನ್ ಮೂಲದ ಕೋಟೆಯಾಗಿದೆ. ಇದರ ವಿವಾದಾತ್ಮಕ ಐತಿಹಾಸಿಕ ಮಾಹಿತಿ ಹಾಗು ಪುರಾತತ್ವ ದಾಖಲೆಗಳು ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದೆ.
ಈ ಕೋಟೆ ನೆಲೆಸಿರುವ ಪ್ರದೇಶವು ಕಲುಷಿತಗೊಳ್ಳದೆ ಇರುವುದರಿಂದ,...
'ಗೋಪಾಲಜಿ ' ಎಂದೂ ಕರೆಯಲ್ಪಡುವ ಹಿಂದೂ ದೇವರು ಕೃಷ್ಣನನ್ನು ಪೂಜಿಸುವ ಈ ದೇವಸ್ಥಾನವು ಕೃಷ್ಣನ ದೊಡ್ಡ ವಿಗ್ರಹವನ್ನು ಹೊಂದಿದ್ದು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುವ ಸ್ಥಳಿಯರು ಮತ್ತು ಪ್ರವಾಸಿಗರ ನಡುವೆ ಚಿರಪರಿಚಿತವಾಗಿದೆ.
ಸುತ್ತಲಿನ ಎರಡು ಸಣ್ಣ ದೇವಾಲಯಗಳನ್ನು ನವರತ್ನ ವಾಸ್ತುಶಿಲ್ಪದ ವಿನ್ಯಾಸವನ್ನು...
ಈ ದೇವಾಲಯದ ಆಟಚಲ ವಾಸ್ತುಶಿಲ್ಪ ಹಾಗು ಟೆರ್ರಾಕೊಟ್ಟಾ ವಿನ್ಯಾಸ ಭೇಟಿ ನೀಡಿದ ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುತ್ತದೆ. ವರ್ಷಪೂರ್ತಿ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.
ಸೂರ್ಯ ದೇವತೆಯನ್ನು ಇಲ್ಲಿ ಮುಖ್ಯವಾಗಿ ಪೂಜಿಸಲಾಗುತ್ತದೆ. ಕಪ್ಪು ಶಿಲೆಯಲ್ಲಿ ಸೂರ್ಯ ದೇವರ ಮೂರ್ತಿಯನ್ನು...
ನಗರದ ಮಧ್ಯಭಾಗದಲ್ಲಿರುವ ಈ ಸಂಗ್ರಹಾಲಯದಲ್ಲಿ 1500 ವರ್ಷಗಳಷ್ಟು ಪುರಾತನವಾದ ವಸ್ತುಸಂಗ್ರಹವಿದೆ. ಇದರಲ್ಲಿ ಇಲ್ಲಿನ ಸಾಂಪ್ರದಾಯಿಕ ಉಡುಗೆಗಳು, ವಿಗ್ರಹಗಳು, ಚಿತ್ರಗಳು, ಮಣ್ಣಿನ ಕಲಾಕೃತಿಗಳು ಮತ್ತಿತರ ಕಲಾಕೃತಿಗಳಿವೆ. ಕಲಾಪ್ರೇಮಿಗಳಿಗೆ ಈ ಸಂಗ್ರಹಾಲಯದ ಭೇಟಿ ಮುದನೀಡಬಲ್ಲುದು. ಈ ಸಂಗ್ರಹಾಲಯವನ್ನು ಪಶ್ಚಿಮ ಬಂಗಾಳದ...
ಇದು ಭಾರತದ ಎರಡನೇಯ ಅತಿದೊಡ್ಡ ಭೂ ಆಣೆಕಟ್ಟಾಗಿದ್ದು, ಜಗತ್ತಿನದ್ಯಾಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಪ್ರವಾಸಿಗರಿಗೆ ಮನಮೋಹಕ ನೋಟವನ್ನು ಒದಗಿಸುತ್ತದೆ.
ಈ ಇಸ್ಕಾನ್ ದೇವಸ್ಥಾನದಲ್ಲಿ ವಿವಿಧ ನಮೂನೆ, ಅವತಾರ ಹಾಗೂ ಭಂಗಿಗಳಲ್ಲಿರುವ ಹಲವು ವಿಗ್ರಹಗಳನ್ನು ಕಾಣಬಹುದು. ದೇವಸ್ಥಾನದ ಆವರಣವು ದೊಡ್ಡದಾಗಿದ್ದು, ಇಲ್ಲಿ ಹಲವು ಗುಡಿಗಳನ್ನು ನೋಡಬಹುದು. ಇಲ್ಲಿನ ಮುಖ್ಯ ಕಟ್ಟಡ ನವೀನ ಮಾದರಿಯದ್ದಾಗಿದ್ದರೂ ಸಾಂಪ್ರದಾಯಿಕ ಶೈಲಿಯ ಕೆಲವು ಅಂಶಗಳನ್ನು ಒಳಗೊಂಡಿದೆ.
ಇಲ್ಲಿರುವ ಒಂದು...
ಕುರುಂಬೆರಾ ಕೋಟೆಯು ಹಿಂದೂ ಹಾಗು ಮುಸ್ಲಿಂ ಎರಡೂ ಸಮುದಾಯಕ್ಕು ಪವಿತ್ರ ನೆಲೆಯಾಗಿದೆ. ಏಕೆಂದರೆ ಇಲ್ಲಿ 1400 ರಲ್ಲಿ ನಿರ್ಮಿಸಲಾದ ಶಿವ ದೇವಾಲಯವಿದ್ದು, ಪಕ್ಕದಲ್ಲೆ ಮೊಹಮ್ಮದ್ ತಾಹೀರ್ ನಿಂದ ನಿರ್ಮಿಸಲಾದ ಮಸಿದಿಯೊಂದಿದೆ.
ಕೋಟೆಯನ್ನು ಆವರಿಸಿರುವ ಎತ್ತರದ ಗೋಡೆಗಳು ಇದರ ವೈಭವವನ್ನು ಸಾರಿ ಹೇಳುತ್ತವೆ. ಇಲ್ಲಿ...
ಬಿಂದು ಅಣೆಕಟ್ಟಿಗಿಂತ ಇಲ್ಲಿಗೆ ತಲುಪುವ ರಸ್ತೆಯ ಬಗ್ಗೆಯೇ ಹೆಚ್ಚು ಹೇಳಬೇಕಾಗುತ್ತದೆ. ಈ ಅಣೆಕಟ್ಟು ಜಲ್ಧಾಕ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ರಬ್ಬರ್ ಮರಗಳು ಮತ್ತು ನದಿ ಛಾಯಾಗ್ರಾಹಕರ ಕ್ಯಾಮರಾ ಕಣ್ಣುಗಳಿಗೆ ಸುಂದರ ನೋಟವನ್ನು ಒದಗಿಸುತ್ತದೆ. ಭೂತಾನಿಗೆ ಹೋಗುವ ಮುಂಚೆ ಬಿಂದುವಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದನ್ನು...
ಸಾಹಸ ಪ್ರಿಯರಿಗೆ ಇದು ನೆಚ್ಚಿನ ತಾಣ.ಬಲ್ಲಾಪುರ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಪ್ರಾಣಿಗಳಾದ ಚುಕ್ಕೆ ಜಿಂಕೆ ಮತ್ತು ಬ್ಲಾಕ್ ಬಕ್ಸ್ ಗಳನ್ನು ಕಾಣಬಹುದು. ಇದರ ಜೊತೆಗೆ ಇಲ್ಲಿ ವಿವಿಧ ರೀತಿಯ ನರಿಗಳು ಮತ್ತು ಸಾಕಷ್ಟು ಪಕ್ಷಿಗಳನ್ನು ಕೂಡ ನೋಡಬಹುದು.ಒಟ್ಟಾರೆಯಾಗಿ ಈ ಅಭಯಾರಣ್ಯ ಕುಟುಂಬ ಅಥವಾ ಮಕ್ಕಳೊಂದಿಗೆ ಒಂದು ಸಂಜೆ...
ಹಝಾರ್ ದುರೈ ಅರಮನೆಯ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಇದು ಸಾವಿರ ಬಾಗಿಲು ಹೊಂದಿದ್ದು ಇದರ ಹೆಸರಿನ ಅರ್ಥ, ಒಂದು ಸಾವಿರ ಬಾಗಿಲುಗಳು ಎಂಬುದಾಗಿದೆ. ಈ ದೊಡ್ಡ ಬಿಳಿಯ ವರ್ಣದ ವಿನ್ಯಾಸ ಅದರ ಭವ್ಯತೆಗೆ ಹೆಸರುವಾಸಿಯಾಗಿದೆ ಮತ್ತು ನಗರ ಕೇಂದ್ರದಲ್ಲಿ ಕಂಗೊಳಿಸುತ್ತಿದೆ. ಅರಮನೆಯ ಮುಂಭಾಗವು 2 ಫುಟ್ಬಾಲ್ ಕೋರ್ಟ್ ನಷ್ಟು...
ಡಿಯೊಲೊ ಕಾಲಿಂಪಾಂಗ್ನಲ್ಲಿ ಹೆಚ್ಚಿನ ಸಮಯ ಕಳೆಯಬಹುದಾದ ಸ್ಥಳ. ಇಲ್ಲಿ ಕುದುರೆ ಸವಾರಿ ಮಾಡುವುದರೊಂದಿಗೆ ಏನನ್ನಾದರೂ ಕೊಂಡುಕೊಳ್ಳಲು ಉತ್ತಮ ವ್ಯಾಪಾರಿ ಸ್ಥಳ. ಪ್ರವಾಸಿಗರು ಇಲ್ಲಿ ಸಂಜೆಯ ಹೊತ್ತು ಬೀಳುವ ಇಬ್ಬನಿ ಮತ್ತು ಸುತ್ತಲಿನ ಹಸಿರು ವಾತಾವರಣವನ್ನು ಇಷ್ಟಪಡುತ್ತಾರೆ. ಡಿಯೊಲೊ ಬೆಟ್ಟವು ಕಾಲಿಂಪಾಂಗ್ನ ಎತ್ತರದ ವೀಕ್ಷಣಾ...
ಇದು ಮಕ್ಕಳ ಮನರಂಜನೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಮಧ್ಯಾಹ್ನದ ಸಮಯದಲ್ಲಿ ಮಕ್ಕಳು ಇಲ್ಲಿಗೆ ಬಂದು ಮನರಂಜನೆ ಪಡೆಯಬಹುದು. ಇದು ಈ ಪ್ರದೇಶದಲ್ಲಿರುವ ಕೇವಲ ಒಂದೇ ಮರೈನ ಕೇಂದ್ರವಾಗಿದ್ದು, ಸಂಪೂರ್ಣ ಕ್ರಿಯಾತ್ಮಕ ಅಕ್ವೇರಿಯಂ ಹೊಂದಿದೆ. ಮತ್ತು ನಿರಂತರ ಸಾಗರ ಜಲ ಪ್ರಸರಣ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ವರ್ಷ ಪೂರ್ತಿ...
ಈ ಉದ್ಯಾನವನ ಮೊದಲು ಕೇವಲ ಹಸಿರು ಹುಲ್ಲನ್ನು ಹೊಂದಿದ ಸ್ಥಳವಾಗಿತ್ತು ನಂತರ ಇದನ್ನು ಮನೋರಂಜನಾ ಉದ್ಯಾನವನವನ್ನಾಗಿ ಪರಿವರ್ತಿಸಲಾಯಿತು. ಈಗ ಇದು ಮಕ್ಕಳಿಗೆ ಆಟಿಕೆ ಮತ್ತು ಬೋಟಿಂಗ್ ಗೆ ಯೋಗ್ಯವಿರುವ ಕೃತಕ ಕೊಳಗಳ ವ್ಯವಸ್ಥೆ ಹೊಂದಿದೆ. ಈ ಉದ್ಯಾನವನದ ಕೊಳಗಳು ಈ ಪ್ರದೇಶದ ಕೆಲವು ಹಾವುಗಳಿಗೆ ಕೂಡ ಸ್ಥಾನವಾಗಿದೆ.
ಹಲವು ವರ್ಷಗಳಿಂದ ಇಸ್ಕಾನ್ ಪ್ರಪಂಚದಾದ್ಯಂತದ ಯಾತ್ರಾರ್ಥಿಗಳನ್ನು ಸೆಳೆಯುತ್ತಿದೆ. ಸಿಲಿಗುರಿಯಲ್ಲಿನ ಈ ದೇವಾಲಯವು ಇಸ್ಕಾನ್ ಉಳಿದೆಡೆಗಳಲ್ಲಿರುವ ದೇವಾಲಯಗಳಂತೆ ಇಲ್ಲ. ಹಸಿರು ವಾತಾವರಣದ ನಡುವಿರುವ ಈ ಆಲಯವು ಧ್ಯಾನಕ್ಕೆ ಹೇಳಿ ಮಾಡಿಸಿದಂತಿದೆ. ಇವೆಲ್ಲವೂ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ.
ಪ್ರವಾಸಿಗರಿಗೆ ಮೊದಲು ಯೋಚನೆಗೆ ಬರುವ ಪ್ರವಾಸೀ ತಾಣವೆಂದರೆ, ಅದು ನಿಸ್ಸಂದೇಹವಾಗಿ ರಾಜ್ಬರಿ ಅಥವಾ ಅರಸುಮನೆಯಾಗಿದೆ. ಶ್ವೇತವರ್ಣದ ಈ ಕಟ್ಟಡದ ದೊಡ್ಡ ದೊಡ್ಡ ಇಟ್ಟಿಗೆಗಳು ನಿಜಕ್ಕೂ ಅರೆಕ್ಷಣ ನಮ್ಮ ಮೈಮರೆಸುತ್ತವೆ. ಹಿಂದಿನ ದಿನಗಳಲ್ಲಿ ಇದು ಮಹಾರಾಜರ ವಾಸಸ್ಥಾನವಾಗಿತ್ತು.
ಈ ಮಹಾರಾಜರು ಕೂಚ್...