ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು
ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ......
ಗೋವರ್ಧನ್ - ಪುರಾಣದ ಕಥೆ ಜೀವಂತವಾದಾಗ
ಮಥುರಾದ ಹತ್ತಿರವಿರುವ ಗೋವರ್ಧನ ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ. ಇಲ್ಲಿ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ಅನೇಕ ಪುರಾಣದ ಕಥೆಗಳನ್ನು ಕೇಳಬಹುದು. ಅದರಲ್ಲೊಂದು ಯಾವುದೆಂದರೆ ಸ್ವರ್ಗದಿಂದ ಇಳಿದು ಬಂದ ಕೃಷ್ಣನ......
ಗುರ್ಗಾಂವ್ : ರಿಯಲ್ ಎಸ್ಟೇಟಿನ ಕಣ್ಮಣಿ
ಗುರ್ಗಾಂವ್ ಹರಿಯಾಣದ ಅತಿದೊಡ್ಡನಗರ. ಇದನ್ನು ಹರಿಯಾಣದ ಆರ್ಥಿಕ ಮತ್ತು ಕೈಗಾರಿಕ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇದು ದೆಹಲಿಯಿಂದ 30 ಕಿಮೀ ದೂರದಲ್ಲಿದೆ. ಗುರ್ಗಾಂವ್ ದೆಹಲಿಯ ನಾಲ್ಕು ಉಪನಗರಗಳಲ್ಲಿ ಒಂದು......
ಘಜಿಯಾಬಾದ್ : ಉತ್ತರ ಪ್ರದೇಶದ ಹೆಬ್ಬಾಗಿಲು
ದೆಹಲಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಘಜಿಯಾಬಾದ್ ಉತ್ತರ ಪ್ರದೇಶದ ಹೆಬ್ಬಾಗಿಲು ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಈ ನಗರವನ್ನು ಸ್ಥಾಪಿಸಿದ ಘಜಿ-ಉದ್-ದಿನ್ ಇದಕ್ಕೆ ತನ್ನ ಹೆಸರಿನಲ್ಲಿ......
ಮೊರಾದಾಬಾದ್ - ಭಾರತದ ಹಿತ್ತಾಳೆ ನಗರ
ಉತ್ತರಪ್ರದೇಶದಲ್ಲಿ ಅದೇ ಹೆಸರಿನ ಜಿಲ್ಲೆಯಲ್ಲಿರುವ ನಗರವೇ ಮೊರಾದಾಬಾದ್. ಈ ನಗರ ಜನ್ಮ ತಾಳಿದ್ದು ಹೇಗೆ ಎಂದು ಚರಿತ್ರೆ ಹುಡುಕ ಹೊರಟರೆ ಅದು 1600 ರಲ್ಲಿ ಸುಲ್ತಾನ್ ಶಹಜಹಾನ್ ಪುತ್ರ ಮುರಾದ್ ಅವರಿಂದಎಂದು......
ಫತೇಪುರ್ ಸಿಕ್ರಿ : ಮೊಘಲರ ಅದ್ಭುತ ವಾಸ್ತುಶಿಲ್ಪ
16 ನೇ ಶತಮಾನದಲ್ಲಿ ಅಂದರೆ 1571 ಮತ್ತು 1583 ನಡುವಿನಲ್ಲಿ ಮುಘಲ್ ಚಕ್ರವರ್ತಿ ಅಕ್ಬರ್ ಮೂಲಕ ಫತೇಪುರ್ ಸಿಕ್ರಿಯನ್ನು ನಿರ್ಮಿಸಲಾಗಿದೆ, ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣವಾದ ಫತೇಪುರ್ ಸಿಕ್ರಿ ......
ಅಲ್ವಾರ್ – ಕೌತುಕಗಳ ಸಮ್ಮಿಶ್ರಣ
ರಾಜಸ್ತಾನ ರಾಜ್ಯದ ಅರಾವಳಿ ಶ್ರೇಣಿಯ ಒರಟಾದ ಕಲ್ಲುಗಳ ಮಧ್ಯೆ ಇರುವ ಪ್ರದೇಶ ಅಲ್ವಾರ್. ಈ ಪ್ರದೇಶವು ಅಲ್ವಾರ್ಣ ಜಿಲ್ಲೆಯ ಪ್ರಮುಖ ಕೇಂದ್ರವಾಗಿದೆ. ಪುರಾಣದ ಪ್ರಕಾರ ಇದನ್ನು ಮತ್ಸ್ಯ ದೇಶ ಎಂದು ಕರೆಯಲಾಗುತ್ತದೆ.......
ಪಲ್ವಾಲ್ : ಹತ್ತಿಯ ಕೇಂದ್ರ
ಪಲ್ವಾಲ್, ಹತ್ತಿಯ ಕೇಂದ್ರವಾಗಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿದೆ. ಇದು ದೆಹಲಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಪಾಂಡವರ ಕಾಲದಲ್ಲಿ ಪಲ್ವಾಸುರ ಎನ್ನುವ ರಾಕ್ಷಸನಿದ್ದನು, ಹಾಗಾಗಿ ಇದಕ್ಕೆ ಪಲ್ವಾಲ್......
ಮಥುರಾ : ಶ್ರೀ ಕೃಷ್ಣನ ಜನ್ಮಭೂಮಿ
ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ.......
ಝಜ್ಜರ್ ಪ್ರವಾಸೋದ್ಯಮ : ಝಜ್ಜರ್ ನಲ್ಲಿ ಪಕ್ಷಿಗಳನ್ನು ಭೇಟಿ ಮಾಡಿ
ಝಜ್ಜರ್, ಹರಿಯಾಣ ರಾಜ್ಯದ 21 ಜಿಲ್ಲೆಗಳಲ್ಲಿ ಒಂದಾಗಿದೆ . ಝಜ್ಜರ್ ಪಟ್ಟಣದ ಕೇಂದ್ರ , ಜುಲೈ 15 , 1997 ರಂದು ರೋಹ್ಟಕ್ ಜಿಲ್ಲೆಯನ್ನು ವಿಭಜಿಸಿ ನಿರ್ಮಿಸಲಾಗಿದೆ. ಈ ಪಟ್ಟಣವು ಚ್ಛಾಜು......
ರೋಹ್ಟಕ್ ಪ್ರವಾಸೋದ್ಯಮ : ಹರಿಯಾಣದ ರಾಜಕೀಯ ಹೃದಯ ನಗರಿ
ರೋಹ್ಟಕ್ ಹರಿಯಾಣ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಹರಿಯಾಣ ಇದು ತನ್ನದೇ ಆದ ಹೆಸರಿನ ರಾಜಧಾನಿಯನ್ನು ಹೊಂದಿದೆ. ಇದು ದೆಹಲಿಯ ಹತ್ತಿರ ನೆಲೆಗೊಂಡಿದೆ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಅಡಿಯಲ್ಲಿ......
ಹಸ್ತಿನಾಪುರ : ಮಹಾಭಾರತದ ಭೂಮಿಯಲ್ಲಿ
ಉತ್ತರ ಪ್ರದೇಶ ರಾಜ್ಯದ ಮೀರತ್ ನಗರದ ಸಮೀಪದಲ್ಲಿ ಈ ಹಸ್ತಿನಾಪುರವಿದೆ. ಗಂಗಾ ನದಿಯ ತೀರದಲ್ಲಿ ನೆಲೆಗೊಂಡಿರುವ ಈ ಹಸ್ತಿನಾಪುರವು ಮಹಾಭಾರತ ಕಾಲದಿಂದಲೂ ಹೆಸರುವಾಸಿಯಾಗಿದೆ. ಅದರ ಮೂಲಗಳ ಕುರಿತು ಮಾಹಿತಿ ನಮಗೆ ಮಹಾ......
ದೆಹಲಿ - ಭಾರತದ ಹೃದಯ
ಭಾರತಕ್ಕೆ ಪ್ರವಾಸಕ್ಕೆ ಬರುವುದು ಹಾಗೂ ದೇಶಾದ್ಯಂತ ಸಂಚರಿಸುವುದು ಒಂದು ಉತ್ತಮ ಅನುಭವವೇ ಸರಿ. ಅದರಲ್ಲೂ, ದೇಶದ ರಾಜಧಾನಿಯಲ್ಲಿ ವಸತಿ ಹೂಡುವದೆಂದರೆ ಒಂದು ಅದ್ಭುತ ಅನುಭವ. ಮಾಂತ್ರಿಕ ಜಗತ್ತಿನ ಬೆಂಕಿ......
ಫರಿದಾಬಾದ್ : ಐತಿಹಾಸಿಕ ನಗರ
ಹರ್ಯಾಣಾ ದ ಎರಡನೇ ಅತಿ ದೊಡ್ಡ ನಗರ ಫರಿದಾಬಾದ್ ಗೆ ಈ ಹೆಸರು ಇದರ ನಿರ್ಮಾಣ ಮಾಡಿದ ಬಾಬಾ ಫರಿದ್ ರಿಂದಾಗಿ ಬಂದಿದೆ. ಅವನು ಇಲ್ಲಿ ಒಂದು ಕೋಟೆ, ಒಂದು ಕೊಳ ಮತ್ತು ಒಂದು ಮಸೀದಿಯನ್ನು ಕಟ್ಟಿಸಿದನು. ಈ ಎಲ್ಲಾ ಕಟ್ಟಡಗಳ......
ಆಗ್ರಾ - ತಾಜ್ ಮಹಲಿನಿಂದ ಆಚೆಗೂ ಇದೆ ಅಂದ ಚೆಂದದ ಆಗರ.
ನಮ್ಮ ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್......
ಗ್ವಾಲಿಯರ್ - ಒಂದು ಪಾರಂಪಾರಿಕ ನಗರ
ಪಾರಂಪಾರಿಕ ನಗರವೆಂದು ಹೆಸರುವಾಸಿಯಾಗಿರುವ ಗ್ವಾಲಿಯರ್ ನಗರವು ಆಗ್ರಾದ ದಕ್ಷಿಣ ಭಾಗದಿಂದ 122 ಕೀಲೋ ಮೀಟರ ದೂರದಲ್ಲಿದ್ದು, ಮಧ್ಯ ಪ್ರದೇಶದ ಪ್ರವಾಸಿ ರಾಜಧಾನಿ ಎಂದೇ ಹೆಸರಾಗಿದೆ. ಅಷ್ಟೇ ಅಲ್ಲ, ಮಧ್ಯ ಪ್ರದೇಶದ......
ಬುಲಂದ್ ಶಹರ್ - ಮಹಾಭಾರತದೊಂದಿಗೆ ನಂಟು ಹೊಂದಿರುವ ತಾಣ
ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ. ಹಲವು ಭೂಶೋಧನೆಯ......
ಭಾರತದ ಐಟಿ ಕೇಂದ್ರ ನೊಯ್ಡಾ ನಗರ
ನೊಯ್ಡಾ ಎನ್ನುವುದು ವಾಸ್ತವವಾಗಿ ಒಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಂಕ್ಷಿಪ್ತರೂಪ ಮತ್ತು ಅದೇ ಹೆಸರಿನೊಂದಿಗೆ ಪ್ರಾಧಿಕಾರದಿಂದ ನಿರ್ವಹಿಸಲ್ಪಡುತ್ತಿದೆ. 1976 ರ ಎಪ್ರಿಲ್ 17 ರಂದು ನೊಯ್ಡಾ ಅಸ್ತಿತ್ವಕ್ಕೆ......
ಬರೇಲಿ : ಉತ್ತರ ಪ್ರದೇಶದ ಒಂದು ಪ್ರಮುಖ ವಾಣಿಜ್ಯ ನಗರ
ಉತ್ತರ ಪ್ರದೇಶದಲ್ಲಿನ ಬರೇಲಿ ಜಿಲ್ಲೆಯು ಉತ್ತರ ಭಾರತದ ಮುಖ್ಯ ವಾಣಿಜ್ಯ ಕೇಂದ್ರ. ಇದು ನಗರದಲ್ಲಿರುವ ಹಲವು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ರಾಮಗಂಗಾ ನದಿ ದಂಡೆಯಲ್ಲಿರುವ ಈ ನಗರವು ಹಲವು......
ಭಾರತದ ವೇಗವಾಗಿ ಬೆಳೆಯುತ್ತಿರುವ ನಗರ ಮೀರತ್
ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು......