ಅಶೋಕ ಶಿಲಾಲೇಖವು, ಅಶೋಕ ಚಕ್ರವರ್ತಿಯ ಒಂದು ಪ್ರಾಚೀನ ಶಿಲಾಶಾಸನವಾಗಿದ್ದು, ವಿರಾಟ್ ನಗರ್ ದಿಂದ 100 ಕಿ.ಮೀ ದೂರದಲ್ಲಿದೆ. ಇದೊಂದು ಅದ್ಭುತ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವವುಳ್ಳ ಏಕಾಂತ ಸ್ಥಳವಾಗಿದೆ. ಮೌರ್ಯ ವಂಶದ ಸಾಮ್ರಾಟ ಅಶೋಕ ಚಕ್ರವರ್ತಿಯು ಭಾರತವನ್ನು ಕ್ರಿ.ಪೂ 269 ರಿಂದ 232 ರ ಮಧ್ಯೆ ಆಳಿದ್ದನು. ಅಶೋಕನು...
ವಿರಾಟ್ ನಗರ್ ನಲ್ಲಿರುವ ಮುಘಲ್ ಗೇಟ್ ಎದುರ್ಮುಖವಾಗಿ ಇದು ನೆಲೆಸಿದೆ. ಇಲ್ಲಿ ಸುಂದರವಾದ ಒಂದು ಪುಟ್ಟ ಉದ್ಯಾನವಿದ್ದು, ಅದ್ಭುತವಾದ ನೀರಾವರಿ ಮತ್ತು ನೀರು ಹರಿಯುವಿಕೆಯ ವ್ಯವಸ್ಥೆಯನ್ನು ಅದು ಹೊಂದಿದೆ. ಮಕ್ಕಳಿಗಾಗಿಯೆ ಪ್ರತ್ಯೇಕವಾದ ಆಟದ ಮೈದಾನವೊಂದು ಇಲ್ಲಿದ್ದು, ಪ್ರವಾಸಿಗರು ಆನಂದದಿಂದ ಸಮಯವನ್ನು ಕಳೆಯಬಹುದಾಗಿದೆ.
ಭೀಮ್ ಕಿ ಡುಂಗಾರಿಯು ವಿರಾಟ್ ನಗರಿನಲ್ಲಿರುವ ಒಂದು ದೊಡ್ಡ ಗುಹೆಯಾಗಿದ್ದು, ಜನಪ್ರಿಯ ಪೌರಾಣಿಕ ಕಥೆಗಳ ಹಿನ್ನಿಲೆಯನ್ನು ಹೊಂದಿದೆ. ಜನಗಳ ನಂಬಿಕೆ ಪ್ರಕಾರ, ಪಾಂಡವರು ಕೌರವರೊಡನೆ ಪಗಡೆ ಯುದ್ಧದಲ್ಲಿ ಸಂಪೂರ್ಣವಾಗಿ ಎಲ್ಲವನ್ನು ಸೋತ ನಂತರ 12 ವರ್ಷಗಳ ಕಾಲ ವನವಾಸ ಮತ್ತು ಹೆಚ್ಚುವರಿಯಾಗಿ 1 ವರ್ಷಗಳ ಕಾಲ ಅಜ್ಞಾತವಾಸ (ಕಣ್ಮರೆ...
ವಿರಾಟ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಜೈನ ದೇವಸ್ಥಾನವು ಒಂದಾಗಿದೆ. ದೇವಸ್ಥಾನವು ಒಂದು ವಿಶಾಲವಾದ ಹೊರಾವರಣವನ್ನು ಹೊಂದಿದ್ದು, ಗೋಡೆಯಿಂದ ಸುತ್ತುವರೆದಿದೆ. ಪ್ರವಾಸಿಗರು, ಸೂಕ್ಷ್ಮವಾಗಿ ಕೆತ್ತಲ್ಪಟ್ಟ ಪೊರ್ಟಿಕೊವನ್ನು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ ನೋಡಬಹುದಾಗಿದೆ. 40 ಸಾಲುಗಳಲ್ಲಿ ಅಕ್ಷರಗಳಿಂದ ಕೆತ್ತಲ್ಪಟ್ಟಿರುವ...
ಬೀಜಕ್ ಕಿ ಪಹಾಡಿ, ಇದೊಂದು ಗುಡ್ಡವಾಗಿದ್ದು ಇತಿಹಾಸದ ಸುವರ್ಣಮಯ ದಿನಗಳನ್ನು ನೆನಪಿಸುತ್ತದೆ. ಪ್ರವಾಸಿಗರು ಇಲ್ಲಿ ಕೆಲವು ಬೌದ್ಧ ಮಠಗಳ ಅವಶೇಷಗಳನ್ನು ಕಾಣಬಹುದಾಗಿದೆ. ಅಶೋಕ ಚಕ್ರವರ್ತಿಯ ಆಳ್ವಿಕೆಯ ಸುಮಾರು 900 ವರ್ಷಗಳ ತರುವಾಯ ಅಂದರೆ ಕ್ರಿ.ಶ 634 ರಲ್ಲಿ, ಹೂಯೆನ್ ತ್ಸಾಂಗ್ ವಿರಾಟ್ ನಗರಕ್ಕೆ ಭೇಟಿ ನೀಡಿದ ಸಮಯದಲ್ಲಿ, ಈ...
ಗಣೇಶ್ ಗಿರಿ ದೇವಸ್ಥಾನ ಮತ್ತು ಮ್ಯೂಸಿಯಮ್ ವಿರಾಟ್ ನಗರ್ ನ ಪ್ರಮುಖ ಆಕರ್ಷಣೆಗಳು. ಈ ದೇವಸ್ಥಾನವು ವರ್ಷಪೂರ್ತಿ ಸಾವಿರಾರು ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ. ಈ ದೇವಸ್ಥಾನದ ಅಂಗಳದಲ್ಲಿ ಒಂದು ಚಿಕ್ಕ ಗ್ರಂಥಾಲಯವಿದೆ. ಐತಿಹಾಸಿಕವಾಗಿ ಮಹತ್ವವಾಗಿರುವ 170 ಲೇಖನಗಳನ್ನು ಇಲ್ಲಿ ಕಾಣಬಹುದಾಗಿದೆ.