ಗುಜರಾತಿನ ನವಸರಿ ಎಂಬ ನಗರದ ಸಮೀಪದಲ್ಲಿ ದಂಡಿ ಎಂಬ ಸಣ್ಣ ಹಳ್ಳಿ ಉಪಸ್ಥಿತವಿದೆ. ಇದು ಮಹಾತ್ಮಾ ಗಾಂಧಿಯವರು ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಮಾರ್ಚ್ ಕೈಗೊಂಡ ಪ್ರಸಿದ್ಧ ಐತಿಹಾಸಿಕ ನಗರ.1930ನೇ ಇಸವಿಯಲ್ಲಿ ಮಹಾತ್ಮಾ ಗಾಂಧಿಯವರು ದಂಡುಗಳ ಸಂಗಡ ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ಪ್ರತಿಭಟಿಸಲು ಅಹಮದಾಬಾದಿನಿಂದ ದಂಡಿವರೆಗೆ ಪ್ರಯಾಣ ಬೆಳೆಸಿದರು.