Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು
  • 01ಕೃಷ್ಣ ದೇಗುಲ

    ಉಡುಪಿಯ ಕೃಷ್ಣ ದೇಗುಲವು ದಕ್ಷಿಣ ಭಾರತದಲ್ಲೇ ತುಂಬಾ ಪವಿತ್ರವಾದ ದೇಗುಲ. ಕೃಷ್ಣನ ದರ್ಶನವನ್ನು ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ, ಕನಕನ ಕಿಂಡಿ. ಕಿಂಡಿಯಲ್ಲಿರೊ ಒಂಭತ್ತು ರಂಧ್ರಗಳಿಂದ ಕೃಷ್ಣನ ದರ್ಶನ ಪಡೆಯಬಹುದು. ಕನಕನ ಕಿಂಡಿಯಲ್ಲಿರೊ ನವರಂಧ್ರಗಳಿಂದ ಕೃಷ್ಣನ...

    + ಹೆಚ್ಚಿಗೆ ಓದಿ
  • 02ಅನಂತೇಶ್ವರ ದೇಗುಲ

    ಅನಂತೇಶ್ವರ ದೇಗುಲವು ಉಡುಪಿಯ ಸಮೀಪದಲ್ಲಿದೆ. ಇದು ಕೇರಳದಲ್ಲಿದ್ದರೂ ಕೂಡಾ ಕರ್ನಾಟಕದ ಭಕ್ತರು ಇಲ್ಲಿಗೆ ಬರುತ್ತಾರೆ. ಮಂಜುಳಾ ದೇವಸ್ಥಾನ ಎಂದು ಕೂಡಾ ಇದು ಪ್ರಸಿದ್ಧವಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಈ ದೇವಸ್ಥಾನ ಇದೆ. ದಕ್ಷಿಣ ಭಾರತದಲ್ಲೇ ಇದು ತುಂಬಾ ಪುರಾತನವಾದ ದೇಗುಲ. ಸುಮಾರು ೧೦೦ಕ್ಕೂ...

    + ಹೆಚ್ಚಿಗೆ ಓದಿ
  • 03ಪಾಜಕ

    ಪಾಜಕವು ಶ್ರೀ ಮಧ್ವಾಚಾರ್ಯರ ಹುಟ್ಟಿದ ಸ್ಥಳ ಎಂದು ಹೇಳಲಾಗುತ್ತದೆ, ಇವರು ದ್ವೈತ ಸಿದ್ಧಾಂತ ಸಂಸ್ಥಾಪಕರು. ಐತಿಹಾಸಿಕವಾದ ಮಧ್ವಾಚಾರ್ಯರ ಮನೆ ಇಲ್ಲಿನ ಪ್ರಮುಖ ಆಕರ್ಷಣೆ. ಮಾಧ್ವ ಮಂದಿರ ಇನ್ನೊಂದು ಆಕರ್ಷಣೆಯ ಕೇಂದ್ರ. ಇಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವೇದ ಮತ್ತು ಸಂಸ್ಕೃತಕ್ಕೆ ಇದು ಶಾಲೆಯಾಗಿದೆ....

    + ಹೆಚ್ಚಿಗೆ ಓದಿ
  • 04ಚಂದ್ರಮೌಳೇಶ್ವರ ದೇಗುಲ

    ಚಂದ್ರಮೌಳೇಶ್ವರ ದೇಗುಲವು ಕರ್ನಾಟಕದ ಹುಬ್ಬಳ್ಳಿಯ ಉಣಕಲ್‌ ವೃತ್ತ ಸಮೀಪದಲ್ಲಿದೆ. ಇದನ್ನು ಚಾಲುಕ್ಯರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ನಮ್ಮನ್ನು ಸುಮಾರು ೯೦೦ ದಶಕಗಳ ಹಿಂದೆ ಕೊಂಡೊಯ್ಯುತ್ತದೆ.ಈ ದೇಗುಲದ ಪ್ರಮುಖ ಆಕರ್ಷಣೆಗಳಲ್ಲೊಂದು, ಎರಡು ದೊಡ್ಡ ಶಿವಲಿಂಗಗಳೂ ಕಾಣುವಂತೆ ತಿರುಗಿಸಬಲ್ಲ ಬಾಗಿಲು ಇರುವಂಥದ್ದು....

    + ಹೆಚ್ಚಿಗೆ ಓದಿ
  • 05ಕಾಪು ಬೀಚ್

    ಕಾಪು ಬೀಚ್‌ ಕರ್ನಾಟಕದಲ್ಲೇ ಹೆಚ್ಚು ಪ್ರೇಕ್ಷಣೀಯವಾದದ್ದು. ಇಲ್ಲಿನ ತಂಪಾದ ವಾತಾವರಣದಿಂದಾಗಿ ಈ ಸಮುದ್ರ ತೀರ ಜನಪ್ರಿಯವಾಗಿದೆ. ಸಮುದ್ರ ತೀರವು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಈ ತಂಪಾದ ವಾತಾವರಣದಿಂದಾಗಿಯೇ ಉತ್ತಮವಾದ ತಾಣ ಎನ್ನಿಸುತ್ತದೆ.ಇದು ಪಶ್ಚಿಮ ಕರಾವಳಿಯಲ್ಲಿದ್ದು, ಪಶ್ಚಿಮ ರಾಷ್ಟ್ರೀಯ ಹೆದ್ದಾರಿಯು ಈ...

    + ಹೆಚ್ಚಿಗೆ ಓದಿ
  • 06ಕೋಟ-ಕೋಟೇಶ್ವರ ದೇವಾಲಯ

    ಕೋಟ-ಕೋಟೇಶ್ವರ ದೇವಾಲಯ

    ಕೋಟೇಶ್ವರ ಹಳ್ಳಿಯು ಉಡುಪಿ ಜಿಲ್ಲೆಯ ಕುಂದಾಪುರದ ಸಮೀಪದಲ್ಲಿ ಇದೆ. ಕೋಟೇಶ್ವರವು ಕುಂದಾಪುರದಿಂದ ಸುಮಾರು 4 ಕಿ.ಮೀ ದೂರದಲ್ಲಿ ಇದೆ. ಕೋಟೇಶ್ವರದಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಕೋಟಿನಾಥ ಅಥವಾ ಕೋಟಿಲಿಂಗೇಶ್ವರ ದೇವಾಲಯ. ಸುಬ್ರಹ್ಮಣ್ಯ, ಗಣಪತಿ, ಗೋಪಾಲಕೃಷ್ಣ ಮತ್ತು ಜ್ಯೇಷ್ಠ ಲಕ್ಷ್ಮಿ ದೇವಾಲಯಗಳೂ ಸೇರಿದಂತೆ ಇನ್ನೂ ಹಲವು...

    + ಹೆಚ್ಚಿಗೆ ಓದಿ
  • 07ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನ

    ಕುಂಜಾರುಗಿರಿಯು ಉಡುಪಿಯಿಂದ ಆಗ್ನೇಯಕ್ಕೆ ಸುಮಾರು 6ರಿಂದ 7 ಮೈಲು ದೂರದ ಗುಡ್ಡ ಪ್ರದೇಶದಲ್ಲಿದೆ. ಈ ಪ್ರದೇಶವು ದುರ್ಗಾದೇವಿ ದೇವಸ್ಥಾನಕ್ಕೆ ಪ್ರಸಿದ್ಧವಾಗಿದ್ದು, ಇದನ್ನು ಪರಷುರಾಮನಿಂದ ನಿರ್ಮಾಣ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ. ಈ ಗುಡ್ಡವು ಆನೆಯನ್ನು ನೆನಪಿಸುವುದರಿಂದ, ಇದಕ್ಕೆ ಕುಂಜಾರುಗಿರಿ ಎಂದು ಹೆಸರಿಡಲಾಗಿದೆ....

    + ಹೆಚ್ಚಿಗೆ ಓದಿ
  • 08ಕಡಿಯಾಲಿ ಮಹಿಷಾಸುರಮರ್ದಿನಿ ದೇಗುಲ

    ಕಡಿಯಾಲಿ ಮಹಿಷಾಸುರಮರ್ದಿನಿ ದೇಗುಲ

    ಮಹಿಷಾಸುರ ಮರ್ದಿನಿ ದೇಗುಲವು ಕಡಿಯಾಲಿಯಲ್ಲಿದ್ದು, ಉಡುಪಿಯಿಂದ ಸುಮಾರು ೨ ಮೈಲು ಪಶ್ಚಿಮಕ್ಕಿದೆ. ದಕ್ಷಿಣ ಭಾರತದಲ್ಲೇ ಅತಿ ಹಳೆಯ ದೇಗುಲ ಎಂಬ ಇತಿಹಾಸ ಇದಕ್ಕಿದೆ. ೧೨೦೦ ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಈ ದೇಗುಲಕ್ಕಿದೆ.ಕಡಿಯಾಲಿ ಮಹಿಷಾಸುರಮರ್ದಿನಿ ದೇಗುಲವು ಉಡುಪಿಯ ಶ್ರೀ ಕೃಷ್ಣ ದೇಗುಲದ ಸಮೀಪದಲ್ಲಿದ್ದು, ಮಣಿಪಾಲ...

    + ಹೆಚ್ಚಿಗೆ ಓದಿ
  • 09ಅಂಬಲಪಾಡಿ ಮಹಾಕಾಳಿ ಜನಾರ್ದನ ದೇಗುಲ

    ಅಂಬಲಪಾಡಿ ಮಹಾಕಾಳಿ ಜನಾರ್ದನ ದೇಗುಲ

    ಕರ್ನಾಟಕದ ಉಡುಪಿಯಿಂದ ಸುಮಾರು ೨ರಿಂದ ೩ ಕಿ.ಮೀ ದೂರದಲ್ಲಿ ಅಂಬಲಪಾಡಿ ಮಹಾಕಾಳಿ ದೇಗುಲ ಇದೆ. ಸುಮಾರು ೬ ಅಡಿ ಎತ್ತರದ ಮಹಾಕಾಳಿಯ ವಿಗ್ರಹವು ಇಲ್ಲಿದೆ. ಅಂಬಲಪಾಡಿ ಎಂಬ ಹೆಸರು, ಅಂಬಾ ಎಂದರೆ ತಾಯಿ ಹಾಗೂ ಪಾಡಿ ಎಂದರೆ ಗುಡ್ಡ ಎಂಬ ಮೂಲದಿಂದ ಬಂದಿದೆ.ದೇಗುಲದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ಪಾತ್ರಿ ಎಂಬ ವ್ಯಕ್ತಿಯ ಮೂಲಕ...

    + ಹೆಚ್ಚಿಗೆ ಓದಿ
  • 10ಕಾಪು ಜನಾರ್ದನಸ್ವಾಮಿ ದೇವಾಲಯ

    ಕಾಪು ಜನಾರ್ದನಸ್ವಾಮಿ ದೇವಾಲಯ

    ಕಾಪು ಜನಾರ್ದನಸ್ವಾಮಿ ದೇವಾಲಯವು ಉಡುಪಿಯ ಕಾಪು ಮುಖ್ಯರಸ್ತೆಯಲ್ಲೇ ಇದೆ. ಮಹಾವಿಷ್ಣುವಿನ ಮೂರ್ತಿ ಇಲ್ಲಿದ್ದು, ಇದನ್ನು ಜನಾರ್ದನ ಎಂತಲೂ ಕರೆಯಲಾಗುತ್ತದೆ. ಸುಮಾರು 800 ವರ್ಷಗಳಷ್ಟು ಇತಿಹಾಸವನ್ನು ಈ ದೇಗುಲ ಹೊಂದಿದ್ದು, ಅತಿ ಹಳೆಯ ದೇಗುಲಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.

    + ಹೆಚ್ಚಿಗೆ ಓದಿ
  • 11ಚಂದ್ರಮೌಳೀಶ್ವರ ದೇಗುಲ

    ಚಂದ್ರಮೌಳೀಶ್ವರ ದೇಗುಲವು ಉಡುಪಿ ಪಟ್ಟಣದಲ್ಲಿರುವ ಒಂದು ಪುರಾತನ ದೇವಸ್ಥಾನ. ಇದರ ಇತಿಹಾಸದಿಂದಾಗಿ ದೇವಸ್ಥಾನವನ್ನು ಉಡುಪಿ ಆಜ್ಯ ಎಂದು ಕರೆಯಲಾಗುತ್ತದೆ. ಒಂದು ನಂಬಿಕೆಯೆಂದರೆ, ಕೃಷ್ಣ ದೇವಸ್ಥಾನಕ್ಕೆ ಹೋಗುವ ಮುನ್ನ ಈ ದೇಗುಲಕ್ಕೆ ಹೋಗಬೇಕು ಎಂಬ ನಂಬಿಕೆ ಇದೆ. ಚಾಲುಕ್ಯರ ವಾಸ್ತುಶಿಲ್ಪಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ....

    + ಹೆಚ್ಚಿಗೆ ಓದಿ
  • 12ಪಡುಬಿದ್ರಿ – ಮಹಾಗಣಪತಿ ದೇವಸ್ಥಾನ

    ಪಡುಬಿದ್ರಿಯು ಉಡುಪಿಯಲ್ಲೇ ಸಣ್ಣದಾದ ಹಾಗೂ ಸುಂದರವಾದ ಪಟ್ಟಣ. ಈ ಪ್ರದೇಶವು ಹಲವಾರು ಐತಿಹಾಸಿಕ ದೇವಸ್ಥಾನಗಳಿಂದ ಪ್ರಸಿದ್ಧಿ ಪಡೆದಿದೆ. ಮಹಾಗಣಪತಿ ದೇಗುಲವು ಇಂತಹ ಹಲವು ದೇಗುಲಗಳಲ್ಲಿ ಒಂದು. ಪ್ರತಿವರ್ಷ ಇಲ್ಲಿ ಬಹುದೊಡ್ಡ ಪ್ರಮಾಣದ ಭಕ್ತರು ಆಗಮಿಸುತ್ತಾರೆ. ಕಲ್ಲಿನಿಂದ ಕೆತ್ತಲಾದ ಗಣಪತಿಯ ಸುಮಾರು 2.5 ಅಡಿ ಎತ್ತರದ...

    + ಹೆಚ್ಚಿಗೆ ಓದಿ
  • 13ಸಾಲಿಗ್ರಾಮ – ನರಸಿಂಹ ದೇವಸ್ಥಾನ

    ಸಾಲಿಗ್ರಾಮವು ಉಡುಪಿಯ ಜಿಲ್ಲೆಯಲ್ಲಿ ಎನ್‌ಎಚ್17ರಲ್ಲಿದೆ. ಗುರು ನರಸಿಂಹರಿಗೆ ಇಲ್ಲಿ ಹಲವು ದೇವಸ್ಥಾನಗಳಿವೆ. ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಇಲ್ಲಿನ ದೇವಾಲಯಗಳು ಹೊಂದಿವೆ ಎಂದು ಹೇಳಲಾಗುತ್ತದೆ. ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಆ ನಂತರದಲ್ಲಿ...

    + ಹೆಚ್ಚಿಗೆ ಓದಿ
  • 14ಆನೆಗುಡ್ಡೆ – ವಿನಾಯಕ ದೇವಸ್ಥಾನ

    ಆನೆಗುಡ್ಡೆ – ವಿನಾಯಕ ದೇವಸ್ಥಾನ

    ಆನೆಗುಡ್ಡೆ ಎಂದರೆ ಆನೆಗಳ ಗುಡ್ಡ ಎಂದರ್ಥ. ಇದನ್ನು ವಿನಾಯಕ ದೇವರ ಭೂಮಿ ಎಂದು ಪರಿಗಣಿಸಲ್ಪಟ್ಟಿದೆ. ಪರಶುರಾಮ ಸೃಷ್ಟಿಯ ಏಳು ಕ್ಷೇತ್ರಗಳಲ್ಲಿ ಇದು ಒಂದು ಎಂಬುದರಿಂದಾಗಿ ಈ ಕ್ಷೇತ್ರವು ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಪರಶುರಾಮರಿಂದಲೇ ಈ ಕ್ಷೇತ್ರವು ನಿರ್ಮಾಣಗೊಂಡಿದೆ ಎಂದು ನಂಬಲಾಗಿದೆ.ಶ್ರೀ ವಿನಾಯಕ ದೇವರ ಮೂರ್ತಿಯು...

    + ಹೆಚ್ಚಿಗೆ ಓದಿ
  • 15ಹಟ್ಟಿಯಂಗಡಿ – ಸಿದ್ದಿ ವಿನಾಯಕ ದೇವಸ್ಥಾನ

    ಹಟ್ಟಿಯಂಗಡಿ – ಸಿದ್ದಿ ವಿನಾಯಕ ದೇವಸ್ಥಾನ

    ಹಟ್ಟಿಯಂಗಡಿಯಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಸ್ಥಾನವು ನಮ್ಮನ್ನು 8ನೇ ಶತಮಾನಕ್ಕೆ ಕರೆದೊಯ್ಯುತ್ತದೆ. ಈ ದೇವಸ್ಥಾನವು ಕುಂದಾಪುರ ತಾಲೂಕಿನಲ್ಲಿದ್ದು, ವಿನಾಯಕನ ಮೂರ್ತಿಯನ್ನು ಹೊಂದಿದೆ. ಈ ಐತಿಹಾಸಿಕ ಕ್ಷೇತ್ರವು ದೇಶಾದ್ಯಂತ ಇರುವ ಹಿಂದೂಗಳಿಗೆ ಪವಿತ್ರವಾದದ್ದಾಗಿದೆ. ವರಾಹಿ ನದಿಯ ಸಮೀಪದಲ್ಲಿ ಈ ದೇವಸ್ಥಾನ ಇದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri