ಉದಯಗಿರಿ ಗುಹೆಗಳು ಸುಂದರ ಬೆಟ್ಟಗಳಲ್ಲಿವೆ. ಇವು ಭುವನೇಶ್ವರ ಮತ್ತು ಕಟಕ್ ಜಿಲ್ಲೆಗಳಿಗೆ ಸಮೀಪದಲ್ಲಿವೆ. ಉದಯಗಿರಿಯಲ್ಲಿ 18 ಗುಹೆಗಳಲಿದ್ದು ಇವು ಭಾರತೀಯ ಪುರಾತತ್ವ ಪರಿವೀಕ್ಷಣಾಲಯದ ಸಂರಕ್ಷಣೆಯಲ್ಲಿದೆ. ಇವುಗಳನ್ನು ಜೈನ ಸಂನ್ಯಾಸಿಗಳ ವಸತಿಗಾಗಿ ರಾಜ ಖರವೆಲನು ಕಟ್ಟಿಸಿದನು. ಇವುಗಳಲ್ಲಿ ಅದ್ಭುತವಾದ ವಾಸ್ತುಶಿಲ್ಪಕಲೆಯನ್ನು...
ಲಂಗುಡಿ ಜೈಪುರ ಜಿಲ್ಲೆಯಲ್ಲಿನ ಸಣ್ಣ ಬೆಟ್ಟ. ಇದು ಮಹಾನದಿ ಪಾತ್ರದಿಂದ ಸುಮಾರು 90 ಕಿಮೀ ದೂರದಲ್ಲಿದೆ. ಇಲ್ಲಿ ಕೆಲೌ ನದಿಯು ಹರಿಯುತ್ತದೆ. ಇದು ನೋಡಲು ಸುಂದರವಾದ ಬೆಟ್ಟ ಪ್ರದೇಶ. ಇಲ್ಲಿ ಒಡಿಸ್ಸಾದಲ್ಲಿ ಬುದ್ಧನ ಅಪರೂಪದ ವಿಗ್ರಹವನ್ನು ಕಾಣಬಹುದು. ಇಲ್ಲಿ ಪ್ರಮುಖ ಆಕರ್ಷಣೆಯೆಂದರೆ ಕಲ್ಲನ್ನು ಕತ್ತರಿಸಿ ಮಾಡಲಾಗಿರುವ 34...
ಒಡಿಶಾದಲ್ಲಿನ ಬೌದ್ಧ ಸಂಕೀರ್ಣವು ಲಲಿತಗಿರಿ, ರತ್ನಗಿರಿ, ಉದಯಗಿರಿ ಮತ್ತು ಧೌಲಿಗಿರಿಗಳಲ್ಲಿದೆ. ಇವುಗಳಲ್ಲಿ ಉದಯಗಿರಿಯಿಂದ 14 ಕಿಮೀ ದೂರದಲ್ಲಿರುವ ಧೌಲಿಗಿರಿಯು ಮುಖ್ಯವಾದುದು. ಈ ಪ್ರದೇಶದಲ್ಲೇ ಪ್ರಸಿದ್ಧವಾದ ಕಳಿಂಗ ಯುದ್ಧ ನಡೆದದ್ದು ಮತ್ತು ಇಲ್ಲೇ ಸಾಮ್ರಾಟ ಅಶೋಕನು ಬದುಕಿನ ಸತ್ಯದ ಹುಡುಕಾಟಕ್ಕಾಗಿ ಬೌದ್ಧಧರ್ಮವನ್ನು...
ಕಂದಗಿರಿಯು ಉದಯಗಿರಿ ಗುಹೆಗಳ ಪಕ್ಕದಲ್ಲೇ ಸುಮಾರು 15 ರಿಂದ 20 ಮೀಟರ್ ದೂರದಲ್ಲಿದೆ. ಈ ಗುಹೆಗಳಿಗೆ ತಲುಪಲು ಮೆಟ್ಟಿಲುಗಳಿವೆ. ಇಲ್ಲಿ 15 ಗುಹೆಗಳಿದ್ದು ಇವು ಜೈನ ಸಂನ್ಯಾಸಿಗಳ ವಸತಿಗಾಗಿ ನಿರ್ಮಾಣಗೊಂಡಿವೆ. ಇವು ಸುಮಾರು 2000 ವರ್ಷಗಳನ್ನು ಪುರಾತನವಾದದ್ದು. ಇವುಗಳ ಗೋಡೆಯ ಮೇಲೆ ಶಿಲ್ಪಗಳನ್ನು ಮತ್ತು ಶಾಸನಗಳನ್ನು...
ಲಲಿತಗಿರಿಯು ಉದಯಗಿರಿ ಮತ್ತು ರತ್ನಗಿರಿಯೊಂದಿಗೆ ಸೇರಿ ‘ಪುಷ್ಪ ವಿಶ್ವವಿದ್ಯಾಲಯ’ ಅಥವ ‘ವಜ್ರ ತ್ರಿಕೋನ’ವಾಗುತ್ತದೆ. ಇವು ಮೊದಲಿಗೆ ಬೌದ್ಧ ಸಂಕೀರ್ಣಗಳಾಗಿದ್ದವು. ಇದು ಉದಗಿರಿಯಿಂದ 27 ಕಿಮೀ ದೂರದಲ್ಲಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಇಲ್ಲಿನ ವಸ್ತುಸಂಗ್ರಹಾಲಯ. ಇಲ್ಲಿ ಗೌತಮಬುದ್ಧನ...
ರತ್ನಗಿರಿಯು ಉದಯಗಿರಿಯಿಂದ 73 ಕಿಮೀ ದೂರದಲ್ಲಿದೆ. ಈ ಸ್ಥಳವು ನಗರದ ಸದ್ದುಗದ್ದಲಗಳಿಂದ ದೂರವಿರುವುದರಿಂದಲೇ ಬೌದ್ಧ ಸಂನ್ಯಾಸಿಗಳು ಧ್ಯಾನಕ್ಕಾಗಿ ಆರಿಸಿಕೊಂಡಿರಬೇಕು. ಇದು ಬ್ರಾಹ್ಮಿನಿ ಅಥವ ಬಿರುಪ ನದಿ ಕಣಿವೆಯಲ್ಲಿದ್ದು, ಹಲವು ಸ್ತೂಪಗಳನ್ನು ಮತ್ತು ಬೌದ್ಧ ಮಠಗಳನ್ನು ಹೊಂದಿದೆ.
ವಕ್ರರೇಖೆ ಆಕಾರದ ಗೋಪುರ ಹೊಂದಿರುವ...