ವಿಷ್ಣು ತೀರ್ಥವು ತುಳಜಾ ಭವಾನಿ ದೇವಾಲಯದ ಈಶಾನ್ಯ ಭಾಗದಲ್ಲಿದೆ. ಈ ತೀರ್ಥಕ್ಕೆ ಮೂರು ದ್ವಾರಗಳಿವೆ.
ಇದು ಕಲ್ಲೋಲ ತೀರ್ಥವನ್ನು ಹೋಲುವಂತಿದೆ ಮತ್ತು ಇಲ್ಲಿಯು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಕೂಡುತ್ತವೆಯೆಂದು ನಂಬಲಾಗುತ್ತದೆ. ಕಲ್ಲಿನ ಮೆಟ್ಟಿಲುಗಳು ಈ ತೀರ್ಥದಿಂದ ಮುಖ್ಯ ದೇವಾಲಯಕ್ಕೆ ಸಂಪರ್ಕವನ್ನು ಕಲ್ಪಿಸುತ್ತವೆ.
ಭಕ್ತಾಧಿಗಳು ತುಳಜಾಪುರದಲ್ಲಿ ಭೇಟಿಕೊಡುವ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಈ ತೀರ್ಥವು ಒಂದಾಗಿದೆ. ಭಕ್ತಾಧಿಗಳು ಇಲ್ಲಿ ತಮ್ಮ ಪಾಪಗಳ ನಿವಾರಣೆಗೊಸ್ಕರ ತೀರ್ಥ ಸ್ನಾನ ಮಾಡಲು ಇಲ್ಲಿಗೆ ಬರುತ್ತಾರೆ.