ಪ್ರಾಣಿ ಪ್ರಿಯರಿಗಾಗಿ ಬೆಂಗಳೂರಿನಲ್ಲಿದೆ ವಿಶೇಷ ಪ್ರಾಣಿ ಸಂಗ್ರಹಾಲಯ
ನಮಗೆಲ್ಲಾ ತಿಳಿದಿರುವಂತೆ ಪ್ರಾಣಿ ಸಂಗ್ರಹಾಲಯಗಳಲ್ಲಿ ವನ್ಯ ಜೀವಿಗಳನ್ನು ಕಾಣಬಹುದು, ಅಲ್ಲದೆ ದೂರದಲ್ಲಿ ನಿಂತು ವೀಕ್ಷಿಸಿ ಆನಂದಿಸಬಹುದು. ಆದರೆ ಇಲ್ಲೊಂದು ವಿಶೇಷ ಪ್ರಾಣಿ ಸಂಗ...
ಭಾರತದ ಮೊದಲ ಸಂವಾದಾತ್ಮಕ ಸಂಗೀತ ವಸ್ತುಸಂಗ್ರಹಾಲಯ ಬಗ್ಗೆ ಕೇಳಿದ್ದೀರಾ ?
ಸಂಗೀತ ಅನ್ನೋದು ಒಂದು ರೀತಿಯ ನೆಮ್ಮದಿ. ಸಂಗೀತ ಕೇಳಿದ್ರೆ ಎಂಥವರ ಕಿವಿ ಕೂಡ ಅರಳತ್ತೆ. ಸಂಗೀತಕ್ಕೆ ಮನಸೋಲದವರಿಲ್ಲ, ಸಂಗೀತ ಕಲಿಯಲು ಮತ್ತು ಕೇಳಲು ವಯಸ್ಸಿನ ಮಿತಿಯಿಲ್ಲ. ಸಂಗೀತ ನಮ...
ಒಮ್ಮೆಯಾದರೂ ವಿಶ್ವೇಶ್ವರಯ್ಯ ಜನ್ಮಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ!
ಮಕ್ಕಳಿಗೆ ಅದರಲ್ಲೂ ಶಾಲೆಯಲ್ಲಿ ಓದುತ್ತಿರುವ ವಯಸ್ಸಿನವರಿಗೆ ನಾವು ತಪ್ಪದೆ ನಮ್ಮ ದೇಶದ ಮಹಾನುಭಾವರ ಬಗ್ಗೆ, ಅವರ ಸಾಧನೆ, ಅವರ ಬಾಲ್ಯ, ಅವರು ಪಟ್ಟ ಕಷ್ಟ, ಅವರು ಪಡೆದ ಪ್ರಶಸ್ತಿಗಳು,...
ವಿಸ್ಮಯಗೊಳಿಸುವ ತ್ರೀಡಿ ಮ್ಯೂಸಿಯಂ!
ನೀವು ತ್ರೀಡಿ ಸಿನೆಮಾ, ಚಿತ್ರ ಅಂತೆಲ್ಲ ಕೇಳಿರಬಹುದು. ಅದನ್ನು ನೋಡಲು ವಿಶೇಷವಾದ ಕನ್ನಡಕಗಳಿದ್ದು ಅದರ ಮೂಲಕ ನೋಡಿದಾಗ ನೀವೆ ಆ ಸ್ಥಳದಲ್ಲಿ ಇದ್ದಿರೇನೊ ಅನ್ನುವಷ್ಟರ ಮಟ್ಟಿಗೆ ನಿ...
ಸಕಲ ದೇವತೆಗಳು ನೆಲೆಸಿರುವ ಏಕೈಕ ಸ್ಥಳವಿದು!
ಸಂಸ್ಕೃತದಲ್ಲಿ ಹೇಳಿರುವಂತೆ "ವಸುದೈವ ಕುಟುಂಬಕಂ" ಎನ್ನುವ ವಾಕ್ಯವು ನಮ್ಮ ಸನಾತನ ಧರ್ಮ ಬೋಧಿಸುವ ಮಹತ್ತರ ತತ್ವವಾಗಿದೆ. ಇದರ ಅರ್ಥ ಇಷ್ಟೆ ಸಂಪೂರ್ಣ ವಿಶ್ವವೆ ಒಂದು ಕುಟುಂಬವಾಗಿದ...
ರಾಮನಗರದಲ್ಲಿರುವ ಜಾನಪದ ಲೋಕಕ್ಕೆ ಭೇಟಿ ನೀಡಿದ್ದೀರಾ?
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 55 ಕಿ.ಮೀ ದೂರದಲ್ಲಿರುವ ಜಾನಪದ ಲೋಕವು ನಿಜಕ್ಕೂ ಒಮ್ಮೆಯಾದರೂ ಕುಟುಂಬದೊಂದಿಗೆ ಭೇಟಿ ನೀಡಲೇಬೇಕಾದ ಸ್ಥಳ. ಇಂದಿನ ಆಧುನಿಕ ಯುಗ...
ಮಕ್ಕಳ ಅಚ್ಚುಮೆಚ್ಚಿನ ವಿಶ್ವೇಶ್ವರಯ್ಯ ಸಂಗ್ರಹಾಲಯ
ಇನ್ನೇನು ಮಕ್ಕಳ ವಾರ್ಷಿಕ ಪರೀಕ್ಷೆಗಳು ಮುಗಿಯುತ್ತಿದ್ದು ದೀರ್ಘ ರಜೆಗಳು ಪ್ರಾರಂಭವಾಗುವ ಕ್ಷಣ ಬಂದಿದೆ. ಇತ್ತ ಪಾಲಕರು ತಮ್ಮ ತಮ್ಮ ಮಕ್ಕಳು ದೊರಕುವ ದೀರ್ಘ ರಜೆಗಳನ್ನು ದುರ್ಬಳಕ...